Saturday, 14 April 2018

GK

Q. ಭಾರತ ದೇಶದ ಮೊದಲ ಸೀಮೆಎಣ್ಣೆ ಮುಕ್ತ ನಗರ?
A. ಅಹಮದಾಬಾದ
B. ದೆಹಲಿ
C. ಕೇರಳ
D. ಆಂಧ್ರ
B✅✅✅💐💐💐
Q. ಸಿಟಿ ಆಫ್ ಗೋಲ್ಡನ್ ಗೇಟ್’ ಎಂದು ಯಾವ ನಗರವನ್ನು ಕರೆಯುತ್ತಾರೆ?
1) ಕೈರೋ
2) ರೋಮ್
3) ನ್ಯೂಯಾರ್ಕ್
4) ಸ್ಯಾನ್‍ಫ್ರಾನ್ಸಿಸ್ಕೊ
D✅✅✅✅💐💐💐
Q. ಭಾರತದ ಮೊದಲ ವರ್ತಮಾನ ಪತ್ರಿಕೆ ದಿ ಬೆಂಗಾಲಿ ಗೆಜೆಟ್ 1780ರಲ್ಲಿ ಪ್ರಕಟಗೊಂಡ ಸ್ಥಳ ಯಾವುದು?
1) ಮುಂಬೈ
2) ಪೂನಾ
3) ಕೊಲ್ಕತ್ತಾ
4) ದೆಹಲಿ
C✅✅✅💐💐💐💐
Q. ಸಿಖ್ಖರ ಪವಿತ್ರ ಗ್ರಂಥವಾದ ಆದಿ ಗ್ರಂಥವನ್ನು ರಚಿಸಿದವರು ?
1) ಗುರು ಅರ್ಜುನ ದೇವ
2) ಗುರು ನಾನಕ್
3) ಗುರು ತೇಜ್ ಬಹದ್ದೂರ್
4) ಗುರು ಗೋವಿಂದ ಸಿಂಗ್
A✅✅🌺🌺🌺🌺🌺
Q. ಕುತುಬ್ ಮಿನಾರ್ ಆವರಣದಲ್ಲಿ ಅಲೈದರ್ವಾಜವನ್ನು ಸ್ಥಾಪಿಸಿದವರು
1) ಬಲ್ಬನ್
2) ಕುತ್ಬುದ್ದಿನ್ ಐಬಕ್
3) ಅಲ್ಲಾವುದ್ದೀನ್ ಖಿಲ್ಜಿ
4) ಇಲ್ತಮಷ್
C✅✅💐💐💐💐
Q. ಗುಜರಾತ್ ಗೆಲುವಿನ ನೆನಪಿಗಾಗಿ ಅಕ್ಬರ್ ಬುಲಂದ್ ದರ್ವಾಜ್‍ವನ್ನು ನಿರ್ಮಿಸಿದ ಸ್ಥಳ ಯಾವುದು?
1) ಆಗ್ರಾ
2) ಫತೇಪುರ್‍ಸಿಕ್ರಿ
3) ರಾಜ್‍ಕೋಟ್
4) ಲಾಹೋರ್
B✅✅✅💐💐💐💐
Q. ಈ ಕೆಳಗಿನ ಯಾವ ಜ್ವಾಲಾಮುಖಿಯನ್ನು ಜಪಾನಿಯರು ದೇವರೆಂದು ಪೂಜಿಸುತ್ತಾರೆ?
1) ಮೌಂಟ್ ವೆಸುವಿಯಸ್
2) ಕ್ರಕಟೋವ
3) ಮೌಂಟ್ ಪೀಲಿ
4) ಮೌಂಟ್ ಫ್ಯೂಜಿಯಾಮ
D✅✅💐💐💐💐🌺
Q. ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯನ್ನು ಹೆರಾಲ್ಡ್ ಡ್ಯೂಮರ್ ಮಾದರಿಯ ಪಂಚವಾರ್ಷಿಕ ಯೋಜನೆ ಎ ನ್ನುವರು?
1) 4ನೇ ಪಂಚವಾರ್ಷಿಕ ಯೋಜನೆ
2) 3ನೇ ಪಂಚವಾರ್ಷಿಕ ಯೋಜನೆ
3) 2ನೇ ಪಂಚವಾರ್ಷಿಕ ಯೋಜನೆ
4) 1ನೇ ಪಂಚವಾರ್ಷಿಕ ಯೋಜನೆ
D✅✅✅💐💐💐
Q. 1990 ರಲ್ಲಿ ಮೊದಲ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ವಿಶ್ವಸಂಸ್ಥೆಯಲ್ಲಿ ಪರಿಚಯಿಸಿದವರು ಯಾರು?
1) ಡೇವಿಡ್ ರಿಕಾರ್ಡೊ
2) ಅಮಥ್ರ್ಯಸೇನ್
3) ಮೆಹಬೂಬ್ ಉಲ್‍ಹಕ್
4) ರ್ಯಾಗ್ನರ್ ಫ್ರೆಶ್
C✅✅✅💐💐💐💐
Q. ಸಂವಿಧಾನದ ಎಷ್ಟನೇ ತಿದ್ದುಪಡಿ ಪ್ರಕಾರ 11ನೇ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ?
1) 84ನೇ ತಿದ್ದುಪಡಿ
2) 85ನೇ ತಿದ್ದುಪಡಿ
3) 86ನೇ ತಿದ್ದುಪಡಿ
4) 87ನೇ ತಿದ್ದುಪಡಿ
C✅✅💐💐💐👌👌👌
Q. ರಾಜ್ಯದ ಅಡ್ವೋಕೆಟ್ ಜನರಲ್‍ರನ್ನು ನೇಮಿಸುವವರು ಯಾರು?
1) ರಾಷ್ಟ್ರಪತಿ
2) ರಾಜ್ಯಪಾಲ
3) ಹೈಕೋರ್ಟ್ ಮುಖ್ಯನ್ಯಾಯಮೂರ್ತಿ
4) ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ
B✅✅✅🌺🌺🌺💐💐💐
Q. ಸಿಂಗ್ ಭಮ್ ಯಾವ ಅದಿರಿಗೆ ಹೆಸರು ವಾಸಿಯಾಗಿದೆ
A.ಕಬ್ಬಿನ
B.ಸತು
C.ತವರು
D.ಬೆಳ್ಳಿ
A✅✅👌👌👌💐💐💐
Q. ಯಾವ ಪತ್ರಿಕೆಯನ್ನು ಅನಿ ಬೆಸೆಂಟ್ ರವರು ಪ್ರಾಂರಬಿಸಿದರು
A.ದ ಹಿಂದೂ
B.ಇಂಡಿಯನ್ ಪ್ರೀಮಿಯರ್
C.ನ್ಯೂ ಇಂಡಿಯಾ
D.ವಿಜಯ ಕರ್ನಾಟಕ
C✅✅✅💐💐💐💐
Q. ಕಬ್ಬಿಣಾಂಶದ ಕೊರತೆಯಿಂದ ಯಾವ ರೀತಿಯ ತೊಂದರೆ ಉಂಟಾಗುತ್ತದೆ?
a) ರಕ್ತ ಹೀನತೆ
b) ಇರುಳು ಗಣ್ಣು
(ರಾತ್ರಿ ದೃಷ್ಟಿಮಾಂದ್ಯ)
c) ಸ್ಕರ್ವಿ
d) ಬೇರಿ ಬೇರಿ
A✅✅💐💐💐
ಹರ್ಷ ಚರಿತವನ್ನು ರಚಿಸಿದವರು ಯಾರು?
a) ಹರ್ಷ
b) ಕಾಳಿದಾಸ
c) ಬಾಣಭಟ್ಟ
d) ಕಲ್ಹಣ
C✅✅💐💐💐
Q. ದಕ್ಷಿಣ ಗಂಗೋತ್ರಿ ಎಲ್ಲಿದೆ
A.ಅಂಟಾರ್ಕ್ಟಿಕ್
B.ಆರ್ಕಿಟಿಕ್
C.ಹಿಮಾಲಯ
D.ಸೌರಮಂಡಲದ
A✅✅✅💐💐💐
Q. ಸಾಗರ ಶಾಖ ಶಕ್ತಿಯನ್ನು ಉಪಯೋಸಿಕೊಂಡ ಮೊದಲ ರಾಜ್ಯ
A) TN
B) AP
C) UP
D) KA
A✅✅✅✅💐💐💐
Q. ಸಂಸತ್ತಿನ ಶೂನ್ಯವೇಳೆ ಎಂದರೆ
A) ಮುಂಜಾನೆ 10am
B) ಮುಂಜಾನೆ 11am
C) ಮಧ್ಯಾಹ್ನ 12pm
D) ಸಂಜೆ 5pm
C✅✅✅👌👌👌💐💐
Q. ಒಂದು ವಿದ್ಯುತ್ ಒಲೆಯ ಮೇಲೆ ನೀರಿನ ಪಾತ್ರೆ ಇಟ್ಟಾಗ ಅದು ಈ ಮೂಲಕ ಬಿಸಿಯಾಗುತ್ತದೆ
A) ಸಂವಹನ
B) ವಿಕಿರಣ
C) ವಿದ್ಯುತ್ ರೋದ
D) ಕಾಯುವ ಮೂಲಕ
A✅✅✅🌺🌺🌺
Q. ಇತ್ತೀಚೆಗೆ ಪರೀಕ್ಷಿಸಲಾದ ಅತ್ಯಾಧುನಿಕ ಭೂಮಿಯಿಂದ ಗಾಳಿಗೆ ಚಿಮ್ಮುವ ದೂರವ್ಯಾಪ್ತಿಯ “ಬಾರಕ್-8 ಕ್ಷಿಪಣಿ (Barak Missile)”ಯನ್ನು ಭಾರತ ಯಾವ ದೇಶದ ಸಹಾಯದೊಂದಿಗೆ ಅಭಿವೃದ್ದಿಪಡಿಸಿದೆ?
A. ರಷ್ಯಾ
B. ಇಸ್ರೇಲ್
C. ಅಮೆರಿಕ
D. ಜಪಾನ್
B✅✅💐💐💐
Q. ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಮಹಿಳೆ ಯಾರು ?
A. ಇಂದಿರಾ ಗಾಂಧಿ
B. ಮಮತಾ ಬ್ಯಾನರ್ಜಿ
C. ಉಮಾ ಭಾರತಿ
D. ಸೋನಿಯಾ ಗಾಂಧಿ
A✅✅💐💐💐
1) ನಾಗಾ ಜನರು ಯಾವ ರಾಜ್ಯದಲ್ಲಿ ಕಂಡು ಬರುತ್ತಾರೆ?
*💐💐 ನಾಗಾಲ್ಯಾಂಡ್.
2) "ತೊಡವರು" ಯಾವ ರಾಜ್ಯ ದಲ್ಲಿ ಕಂಡು ಬರುವರು?
💐💐* ತಮಿಳುನಾಡು.
3) " ಎ ಸ್ಟಡಿ ಆಫ್ ಹಿಸ್ಟರಿ " ಕೃತಿಯ ಕರ್ತೃ ಯಾರು?
*💐💐 ಆರ್ನಾಲ್ಡ್ ಟಾಯ್ನ್ ಬಿ.
4) ಭಾರತದ ಪ್ರಪ್ರಥಮ ಮಹಿಳಾ ಸಮಾಜಶಾಸ್ತ್ರಜ್ಞೆ ಯಾರು?
* 💐💐ಡಾ. ಇರಾವತಿ ಕರ್ವೆ.
5) ಸಮಾಜವಾದದ ಪಿತಾಮಹ ಯಾರು?
*💐💐 ಕಾರ್ಲಮಾರ್ಕ್ಸ್.
6) ಆಗಸ್ಟ್ ಕೋಮ್ಟ್ ಯಾವ ದೇಶದ ಸಮಾಜಶಾಸ್ತ್ರಜ್ಞ?
💐💐* ಫ್ರಾನ್ಸ್.
7) ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದದ್ದು ಯಾವಾಗ?
* 💐💐1986 ರಲ್ಲಿ.
8) ಶ್ವೇತಾಂಬರರು ಹಾಗೂ ದಿಗಂಬರರು ಯಾವ ಧರ್ಮದ ಎರಡು ಪಂಥಗಳು?
* 💐💐ಜೈನಧರ್ಮ.
9) ಬೌದ್ಧ ಧರ್ಮದ ಎರಡು ಪಂಥಗಳು ಯಾವುವು?
* 💐💐ಹೀನಾಯಾನ ಹಾಗೂ ಮಹಾಯಾನ.
10) ವಿಕಾಸವಾದೀ ಸಿದ್ದಾಂತದ ಪ್ರತಿಪಾದಕ ಯಾರು?
* 💐💐ಚಾರ್ಲ್ಸ್ ಡಾರ್ವಿನ್.
11) ವೈದ್ಯಕೀಯ ಗರ್ಭನಿವಾರಣಾ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
*💐💐 1971 ರಲ್ಲಿ.
12) "ಓರಿಜಿನ್ ಆಂಡ್ ಮೆಕಾನಿಸಂ ಆಫ್ ಕ್ಯಾಸ್ಟ್" ಗ್ರಂಥದ ಕರ್ತೃ ಯಾರು?
* 💐💐ಡಾ.ಬಿ.ಆರ್.ಅಂಬೇಡ್ಕರ್.
13) ಕ್ರೈಸ್ತರ ಪವಿತ್ರ ಗ್ರಂಥ ಯಾವುದು?
* 💐💐ಬೈಬಲ್.
14) "ಹಿಂದೂ ವಿವಾಹ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 💐💐1955 ರಲ್ಲಿ.
15) "ವರದಕ್ಷಿಣೆ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 💐💐1961 ರಲ್ಲಿ.
16) ಕೋಟೆಗಳ ನಗರ ಯಾವುದು?
* 💐💐ಸಿಂಗಾಪುರ.
17) ಡೀಪ್ ಎಕಾಲಜಿ ಪರಿಕಲ್ಪನೆಯನ್ನು ಸೂಚಿಸಿದವರು ಯಾರು?
* 💐💐ಆರ್ನೇ ನಾಯೆಸ್.
18) ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು?
* 💐💐ಎಂ.ಎಸ್.ಸ್ವಾಮಿನಾಥನ್.
19) ಚಿಪ್ಕೋ ಚಳುವಳಿಯ ನಾಯಕ ಯಾ

No comments:

Post a Comment