# ಚರ್ಚಾಕೂಟ #
'ಅಲೆಗ್ಯಾಂಡರ್ ನ ಧಾಳಿ' ಎಂಬ ಕ್ರೂತಿಯ ಕರ್ತ್ರೂ ಯಾರು?
A.ಅರಿಯನ್
B.ನಿಯಾರ್ಕಸ್
C.ಸ್ಟ್ರಾಂಬೋ
D.ಪ್ಲಿನಿ
A✔
2.16ಮಹಾಜನಪದಗಳ ಬಗ್ಗೆ ಕೆಳಗಿನ ಯಾವುದರಲ್ಲಿ ಉಲ್ಲೇಖಿಸಲಾಗಿದೆ?
A.ಅಂಗುತ್ತರನಿಕಾಯ
B.ಖುದ್ದಕನಿಕಾಯ
C.ಸಂಯುಕ್ತನಿಕಾಯ
D.ದಿಘನೀಕಾಯ
B✔
3.ಕಿತಾಬ್-ಇ-ನವರಸ್ ಕೃತಿಯ ಕರ್ತೃ ಯಾರು ?
A.ಒಂದನೇಯ ಮಹಮ್ಮದ್ ಷಾ
B.ಎರಡನೇಯ ಮಹಮ್ಮದ ಷಾ
C.ಒಂದನೇಯ ಇಬ್ರಾಹಿಂ
D.ಎರಡನೇಯ ಇಬ್ರಾಹಿಂ
D✔
4.ಸುಭಾಸ್ಚಂದ್ರ ಬೋಸ್ ಅವರ ರಾಜಕೀಯ ಗುರು ಯಾರು?
A.ಜವಾಹರಲಾಲ್ ನೆಹರೂ
B.ದೇಶಬಂಧು ಚಿತ್ತರಂಜನ್ ದಾಸ್
C.ಮಹಾತ್ಮ ಗಾಂಧಿ
D.ಬಾಲಗಂಗಾಧರ ತಿಲಕ್
B✔
5.ಭಾರತವನ್ನು ಬಹುವಗಿ ಕೊಂಡಾಡಿ ಬರೆದ ತೆಹಿಕ್ವಿ-ಇ-ಹಿಂದ್ ನ ಕರ್ತ್ರೂ.......
A.ಅಲ್ಬೆರೂನಿ
B.ಆಲಗಕಾಜ್ವಿನ್
C.ಮಹಮದ್ ಘಜ್ನಿ
D.ಸುಲೈಮಾನ್
A✔
6.ಹೊಂದಿಸಿ ಬರೆಯಿರಿ
1. ಕಾಳಿದಾಸ
ಎ. ಗೀತಗೋವಿಂದ
2. ಕಲ್ಹಣ
ಬಿ. ಪಂಚತಂತ್ರ
3. ವಿಷ್ಣು ಶರ್ಮ.
ಸಿ. ಮೇಘದೂತ
4. ಜಯದೇವ
ಡಿ. ರಾಜತರಂಗಿಣಿ
A.1-ಬಿ, 2-ಸಿ, 3-ಎ, 4-ಡಿ
B.1-ಎ, 2-ಸಿ, 3-ಡಿ, 4-ಬಿ
C.1-ಸಿ, 2-ಡಿ, 3-ಬಿ, 4-ಎ
D.1-ಡಿ, 2-ಎ, 3-ಸಿ, 4-ಬಿ
C✔
7.ಸರಿಯಾದ ಜೋಡಿಯನ್ನು ಆಯ್ಕೆ ಮಾಡಿ.
A.ರಾಜಾರಾಂ ಮೋಹನರಾಯ್- ಆರ್ಯ ಸಮಾಜ
B.ದಯಾನಂದ ಸರಸ್ವತಿ-
ಸತ್ಯಶೋಧಕ ಸಮಾಜ
C.ಆತ್ಮಾರಾಂ ಪಾಂಡುರಂಗ- ಪ್ರಾರ್ಥನಾ ಸಮಾಜ
D.ಜ್ಯೋತಿಭಾ ಪುಲೆ-
ಬ್ರಹ್ಮಸಮಾಜ
C✔
8.ಹೊಂದಿಸಿ ಬರೆಯಿರಿ.
A.ಭಟ್ಟಾರಕ
1.ನಾಣ್ಯ
B.ಕೊಲ್ಲಂ
2.ಸಮವತ್
C.ಗದ್ಯಾಣ
3.ಲಿಪಿ
D.ವತ್ತಲುತಿ
4.ಬಿರುದು
ಸಂಕೇತ:
A B C D
A. 1 2 3 4
B. 2 4 3 1
C. 3 1 4 2
D. 4 2 1 3
D✔
9.ಕೆಳಗಿನ ಪುರಾತತ್ವ ನೆಲೆಗಳನ್ನು ಅವುಗಳ ಪ್ರಾಚೀನತೆ ಇಧರಿಸಿ ಬರೆಯಿರಿ.
1.ಡಿಂಡಿಮ
2.ಕರ್ನೂಲ್ ಗುಹೆಗಳು
3.ತೆಕ್ಕಲಕೊಟ
4.ನೈಕುಂಡ
A.2, 4, 3, 1
B.3, 1, 2, 4
C.2, 1, 3, 4
D.3, 4, 2, 1
C✔
10.ಈ ಕೆಳಗಿನ ಯಾವ ನೆಲೆ ಇರುವ ರಾಜ್ಯದೊಂದಿಗೆ ಸರಿಯಾಗಿ ಹೊಂದುತ್ತದೆ?
A.ರೂಪ-ಉತ್ತರ ಪ್ರದೇಶ
B.ಕಾಲಿಬಂಗಾನ್ -ಗುಜರಾತ್
C.ರಾಖಿಗಿರಿ-ಹರಿಯಾಣ
D.ಸುರಕೊಟಡಿ-ರಾಜಸ್ಥಾನ
C✔
11.ಬೌದ್ದ ಸಮ್ಮೇಳನಗಳು ನಡೆದ ಈ ಸ್ಥಳಗಳನ್ನು ಕಾಲಾನುಕ್ರಮದಲ್ಲಿ ಬರೆಯಿರಾ.
1.ವೈಶಾಲಿ
2.ರಾಜಗ್ರೂಹ
3.ಕುಂಡಲವನ
4.ಪಾಟಲಿಪುತ್ರ
A.1, 2, 3, 4
B.3, 4, 2, 1
C.2, 1, 4, 3
D.4, 2, 1, 3
C✔
12.ಎಲ್ಲೋರಾದ ಜಗತ್ಪ್ರಸಿದ್ಧ ಕೈಲಾಸನಾಥ ದೇವಾಲಯವನ್ನು ಅಖಂಡ ಶಿಲೆಯಲ್ಲಿ ಕೊರೆಯಿಸಿದ ಕನ್ನಡದ ದೊರೆ ಯಾರು?
A.ದಂತಿದುರ್ಗ
B.ನೃಪತುಂಗ
C.ಮೊದಲನೆಯ ಕೃಷ್ಣ
D.ಯಾವುದು ಅಲ್ಲ
C✔
13.ಹೊಂದಿಸಿ ಬರೆಯಿರಿ.
A.ಶುಶ್ರುತ
1.ಗಣಿತಶಾಸ್ತ್ರ
B.ಆರ್ಯಭಟ
2.ವೈದ್ಯಶಾಸ್ತ್ರ
C.ಬ್ರಹ್ಮಗುಪ್ತ
3.ಖಗೋಳ ವಿಜ್ಞಾನ
D.ಕೌಟಿಲ್ಯ
4.ರಾಜನೀತಿ
ಸಂಕೇತ:
A B C D
A.2 1 3 4
B.2 4 3 1
C.4 2 1 3
D.3 4 2 1
A✔
14.ಗಾಂಧಾರ ಕಲೆ ಬೆಳವಣಿಗೆ ಹೊಂದಿದುದು.
A.ಕ್ರಿ.ಪೂ. 150 ರಿಂದ ಕ್ರಿ.ಶ. 150
B.ಕ್ರಿ.ಪೂ. 100 ರಿಂದ ಕ್ರಿ.ಶ. 250
C.ಕ್ರಿ.ಪೂ. 50 ರಿಂದ ಕ್ರಿ.ಶ. 200
D.ಕ್ರಿ.ಪೂ. 200 ರಿಂದ ಕ್ರಿ.ಶ. 400
C✔
15.ವಿಶ್ಟಿ ಎಂದರೆ ಬಲವಂತದ ದುಡಿಮೆ ಎಂದರ್ಥ. ಇದರ ಉಲ್ಲೇಖ ದೊರೆಯುವುದು.
A.ಅಲಹಾಬಾದ್ ಸ್ತಂಭ ಶಾಸನ
B.ಖಾರವೇಲನ ಹಾತಿಗುಂಫಾ ಶಾಸನ
C.ನಾನ್ ಘಾಟ್ ಶಾಸನ
D.1ನೇ ರೂದ್ರದಾಮನ್ ಜುನಾಗಢ ಶಾಸನ
C✔
16.ದಶಕುಮಾರ ಚರಿತೆಯ ಲೇಖಕ..........
A.ಅಪ್ಪಾರ್
B.ದಂಡಿನ್
C.ಭಾರವಿ
D.ಅಂಡಾಳ
B✔
17.ದೆಹಲಿ ಸುಲ್ತಾನರ ಆಳ್ವಿಕೆಯ ಕಾಲ.......
A.ಕ್ರಿ.ಶ. 1008 - 1526
B.ಕ್ರಿ.ಶ. 1192 - 1556
C.ಕ್ರಿ.ಶ. 1206 - 1526
D.ಕ್ರಿ.ಶ. 1206 - 1485
C✔
18.ವಿಜಯನಗರ ಸಾಮ್ರಾಜ್ಯವನ್ನು ಆಳಿದ ಈ ಕೆಳಗೀನ ರಾಜ ಸಂತತಿಗಳನ್ನು ಕಾಲಾನುಕ್ರಮವಾಗೀ ಬರೆಯಿರಿ.
A.ಸಂಗಮˌ ಸಾಳುವˌ ಅರವೀಡುˌ ತುಳುವ.
B.ಸಂಗಮˌ ತುಳುವˌ ಸಾಳುವˌ ಅರವೀಡು.
C.ತುಳುವˌ ಸಂಗಮˌ ಸಾಳುವˌ ಅರವುಡು.
D.ಸಂಗಮˌ ಸಾಳುವˌ ತುಳುವˌ ಅರವೀಡು
D✔
19.ಚಿತ್ತೂರಿನ ವಿಜಯಸ್ತಂಭ ನಿರ್ಮಿಸಿದವರು ಯಾರು?
A.ರಾಣ ಪ್ರತಾಪ್ ಸಿಂಗ್
B.ದುರ್ಗಿದಾಸ್
C.ರಾಣ ಕುಂಭ
D.ಹುಸ್ರೇನ್ ಷರ್ಖಿ
C✔
20.ಅಲ್ಲಾವುದ್ದೀನ್ ಖಿಲ್ಜಿಯ ನೈಜ ಹೆಸರೇನು?
A.ಆಲಿ ಗುರ್ಷಾಷ್ಫ್
B.ಜಾಫರ್ ಖಾನ್
C.ಜುನಾಖಾನ್
D.ಘಾಜಿ ಮಲ್ಲಿಕ್
A✔
No comments:
Post a Comment