Monday, 26 March 2018

ಭಾರತದ ಭೌಗೋಳಿಕ ಅನ್ವರ್ಥಕನಾಮಗಳು

💠 ಭಾರತದ ಭೌಗೋಳಿಕ ಅನ್ವರ್ಥಕನಾಮಗಳು 💠

🔹 *ಪಂಚ ನದಿಗಳ ನಾಡು 👉 ಪಂಜಾಬ್*
🔹 *ಬಂಗಾಳದ ಕಣ್ಣೀರು 👉 ದಾಮೋದರ ನದಿ*
🔹 *ಬಿಹಾರದ ಕಣ್ಣೀರು 👉 ಕೋಸಿ ನದಿ*
🔹 *ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ*
🔹 *ಸಾಂಬಾರಗಳ ನಾಡು 👉 ಕೇರಳ*
🔹 *ಭಾರತದ ಹೆಬ್ಬಾಗಿಲು 👉 ಮುಂಬಯಿ*
🔹 *ಸಪ್ತ ದ್ವೀಪಗಳ ನಾಡು 👉 ಮುಂಬಯಿ*
🔹 *ಪಿಂಕ್ ಸಿಟಿ 👉 ಜೈಪುರ*
🔹 *ಸರೋವರಗಳ ನಾಡು 👉 ಉದಯಪುರ*
🔹 *ಅರಮನೆಗಳ ನಗರ 👉 ಕೋಲ್ಕತ್ತಾ*
🔹 *ಚಹಾದ ನಾಡು 👉 ಅಸ್ಸಾಂ*
🔹 *ಡೆಕ್ಕನ್ ಕ್ವೀನ್ 👉 ಪುಣೆ*
🔹 *ವೃದ್ಧ ಗಂಗಾ 👉 ಗೋದಾವರಿ*
🔹 *ದಕ್ಷಿಣ ಗಂಗಾ 👉 ಕಾವೇರಿ*
🔹 *ಪೂರ್ವದ ಸ್ಕಾಟ್ಲೆಂಡ್‌ 👉 ಶಿಲ್ಲಾಂಗ್*
🔹 *ಭಾರತದ ಡೆಟ್ರಾಯಿಟ್ 👉 ಪಿತಾಮಪುರ*
🔹 *ದೇವರ ನಾಡು 👉 ಕೇರಳ*
🔹 *ಭಾರತದ ಧಾನ್ಯಗಳ ಕಣಜ 👉 ಪಂಜಾಬ್*
🔹 *ಸೇಬುಗಳ ನಾಡು 👉 ಹಿಮಾಚಲ ಪ್ರದೇಶ*
🔹 *ಭಾರತದ ಸ್ವಿಟ್ಜರ್ಲೆಂಡ್‌‌ 👉 ಕಾಶ್ಮೀರ*
🔹 *ಮೂರ್ತಿಗಳ ನಗರ 👉 ತ್ರಿವೇಂದ್ರಂ*
🔹 *ವಜ್ರದ ನಗರ 👉 ಸೂರತ್*
🔹 *ಆರೆಂಜ್ ಸಿಟಿ 👉 ನಾಗ್ಪುರ*
🔹 *ವೈಟ್ ಸಿಟಿ 👉 ಉದಯಪುರ*
🔹 *ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್*
🔹 *ಪೂರ್ವದ ವೆನಸ್ 👉 ಕೊಚ್ಚಿನ್*

ಇತಿಹಾಸ

#ಇತಿಹಾಸ #History

ಪಾಣಿನಿಯು ಬರೆದ ಅತ್ಯಂತ ಪ್ರಮುಖ ಕೃತಿ ಯಾವುದು?

ಎ.ಅಷ್ಟಾಧ್ಯಾಯಿ

ಬಿ. ಯವನಪ್ರಿಯ

ಸಿ. ವೇದಚರಿತ

ಡಿ. ಯಾವುದು ಅಲ್ಲ

ಎ✅✅✅

೨೭. ಮಹಾಭಾರತ ಮಹಾಯುದ್ಧ ನಡೆದ ಕಾಲ ಯಾವುದೆಂದು ನಂಬಲಾಗಿದೆ.

ಎ. ಕ್ರಿ.ಪೂ ೯೫೦ ರ ಸುಮಾರು

ಬಿ.ಕ್ರಿ.ಪೂ ೬೦೦ ರ ಸುಮಾರು

ಸಿ. ಕ್ರಿ.ಪೂ ೩೦೦ರ ಸುಮಾರು

ಡಿ. ಕ್ರಿ.ಶ ೯೫೦ರ ಸುಮಾರು

ಎ✅✅

೨೮. ಕಬ್ಬಿಣದ ಬಳಕೆ ಕೆಳಗಿನ ಯಾವ ಕಾಲದಲ್ಲಿ  ಏನೆಂದು ಕರೆಯಲಾಗುತ್ತಿತ್ತು?

ಎ.ಋಗ್ವೇದ

ಬಿ.ಉತ್ತರ ವೇದಗಳಕಾಲ

ಸಿ.ಹರಪ್ಪಾ ನಾಗರಿಕತೆ

ಡಿ. ಯಾವುದು ಅಲ್ಲ

ಬಿ✅✅

೨೯. ಗೋಮಾಂಸ ಪ್ರಿಯರಾದವರೂ ಸಂಬಂಧಿಕರಿಗೆ ವೇದಗಳ ಕಾಲದಲ್ಲಿ ಏನೆಂದು ಕರೆಯಲಾಗುತ್ತಿತ್ತು.

ಎ.ಘೋಘ್ನ

ಬಿ.ಕಷ್ಣಾಲ

ಸಿ.ಮುಷ್ಕರ

ಡಿ.ಯಾವುದು ಅಲ್ಲ

ಎ✅✅

೩೦. ಇತಿಹಾಸದ ಪ್ರಕಾರ ಮಹಾಭಾರತ. ನಡೆದ ಪ್ರದೇಶ

ಎ.ಸಪ್ತಸಿಂಧು

ಬಿ.ಗಂಗಾಬಯಲು

ಸಿ.ಮಹಾನದಿ ಪ್ರದೇಶ

ಡಿ. ಪಂಜಾಬ್

ಎ✅✅

೩೧. ಋಗ್ವೇದ ಕಾಲದಲ್ಲಿ ಕೆಳಗಿನ ಯಾವ ಯುದ್ಧ ಪದ್ಧತಿ ಚಲಾವಣೆಯಲ್ಲಿತ್ತು?

ಎ.ಗಜಾನನೊಡಗೂಡಿ

ಬಿ.ಅಶ್ವಗಳೊಂದಿಗೆ

ಸಿ.ಅಶ್ವಾಧಿರಥಗಳೊಂದಿಗೆ

ಡಿ. ಒಂಟೆಗಳೊಂದಿಗೆ

ಸಿ✅✅

೩೨.ಉತ್ತರ ವೇದಗಳ ಕಾಲದಲ್ಲಿ ಆರ್ಯರು ಭಾರತದ ಯಾವ ಪ್ರದೇಶದ ಕಡೆಗ ಚಲಿಸತೊಡಗಿದರು.

ಎ.ಉತ್ತರ

ಬಿ. ದಕ್ಷಿಣ

ಸಿ.ಪೂರ್ವ

ಡಿ.ಪಶ್ಚಿಮ

ಸಿ✅✅

೩೩. ಸಭಾ ಮತ್ತು ಸಮಿತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡ ಕಾಲ.

ಎ. ಋಗ್ವೇದ.

ಬಿ.ಉತ್ತರ ವೇದಗಳ ಕಾಲ

ಸಿ. ಎ ಮತ್ತು ಬಿ

ಡಿ.ಯಾವುದೂ ಅಲ್ಲ

ಬಿ✅✅

೩೪. ಋಗ್ವೇದ ಕಾಲದಲ್ಲಿ ಕೆಳಗಿನ ಯಾವ ಕಸುಬು ಪ್ರಾಮುಖ್ಯತೆ ಪಡೆದಿತ್ತು?

ಎ.ಪಶುಪಾಲನೆ

ಬಿ.ಕೃಷಿ

ಸಿ.ಕೈಗಾರಿಕೆ

ಡಿ. ಯಾವುದೂ ಅಲ್ಲ

ಎ✅✅

೩೫. ಆರ್ಯರು ಕೆಳಗಿನ ಯಾವ ಜನಾಂಗಕ್ಕೆ ಸೇರಿದವರಾಗಿದ್ದರು?

ಎ. ಇಂಡೋ ಆರ್ಯನ್ನರು

ಬಿ.ಮೆಡಿಟರೇನಿಯನ್ನರು

ಸಿ. ಟಿಬೆಟಿಯನ್ನರು

ಡಿ.ಯಾವುದೂ ಅಲ್ಲ

ಎ✅✅

೩೬. ಆರ್ಯನ್ನರ ಮುಖ್ಯ ಆಹಾರ ಬೆಳೆ.

ಎ.ತೊಗರಿ

ಬಿ.ಗೋಧಿ

ಸಿ.ರಾಗಿ

ಡಿ.ಕಬ್ಬು

ಬಿ✅✅✅

೩೭. ಆರ್ಯನ್ನರು ಭಾರತಕ್ಕೆ ಬಂದಿದ್ದು ಯಾವ ಕಾರಣಕ್ಕಾಗಿ ..

ಎ. ಆಹಾರ ಹುಡುಕುವುದಕ್ಕಾಗಿ

ಬಿ.ದೇಶ ವಶಪಡಿಸಿಕೊಳ್ಳಲು

ಸಿ.ವಿರೋಧಿಗಳಿಂದ ತಪ್ಪಿಸಿಕೊಳ್ಳಲು

ಡಿ. ಯಾವುದು ಅಲ್ಲ

ಎ✅✅

೩೮. ಯಾವಾಗ ಭಾರತ ಮತ್ತು ರೋಮನ್ ಸಾಮ್ರಾಜ್ಯದ ವ್ಯಾಪಾರ ಸಂಬಂಧವು ಕ್ಷೀಣಿಸಿತು?

ಎ.ಕ್ರಿ.ಶ ೧ ನೇ ಶತಮಾನದ ಆದಿಯಲ್ಲಿ

ಬಿ.ಕ್ರಿ.ಶ ೨ ನೇ ಶತಮಾನದ ಅಡಿಯಲ್ಲಿ

ಸಿ.ಕ್ರಿ.ಶ ೨ ನೇ ಶತಮಾನದ ಅಂತ್ಯದಲ್ಲಿ

ಡಿ.ಮೂರನೇ ಶತಮಾನ

ಸಿ✅✅✅

೩೯.ಆಗಸ್ಟಸ್ ನ ದೇವಾಲಯ ಎಲ್ಲಿ ಕಟ್ಟಿದ್ದಾರೆ...

ಎ.ಕೊಂಡಿ

ಬಿ.ಮಾರಕನಮ್

ಸಿ.ಕಾವೇರಿ ಪಟ್ಟಣಂ

ಡಿ.ಮುಜಿರಿಸ್

ಡಿ✅✅

೪೦. ಶಿಲಪ್ಪಾದಿಗಾರಮ್ ನ ಕರ್ತೃಯಾರು?

ಎ. ತಿರುವಕ್ಕದೇವರ್

ಬಿ.ಸತ್ತನರ್

ಸಿ. ತಿರುವಳ್ಳವರ್

ಡಿ.ಇಳಂಗೋವಾಡಿಗಳ್

ಡಿ✅✅✅

೪೧. ತಮಿಳುನಾಡಿನ ಬೈಬಲ್ ಎಂದು ಯಾವುದನ್ನು ಪರಿಗಣಿಸುತ್ತಾರೆ?

ಎ. ಶಿಲಾಪದಿಗಾರಮ್

ಬಿ. ಮಣಿಮೆಖಲೈ

ಸಿ.ತಿರುಕ್ಕುರಲ್

ಡಿ. ಎಟ್ಟುತೊಗೈ

ಸಿ✅✅✅

೪೨.ದಶರಾಜ್ಞ ಎಂದರೆ.

ಎ.ವಿಷ್ಣುವಿನ ಹತ್ತು ಅವತಾರಗಳು

ಬಿ.ಒಬ್ಬದೊರೆ

ಸಿ.ಹತ್ತು ರಾಜರುಗಳ ಕದನ

ಡಿ.ಹತ್ತು ಯಾಗಗಳು

ಸಿ✅✅✅

೪೩. ಪೂರ್ವ ವೈದಿಕ ಕಾಲದ ಪ್ರಮುಖ ಪರಿಷತ್ತುಗಳು ಯಾವುವು?

ಎ.ಸಭಾ,ಸಮಿತಿ

ಬಿ.ಸಭಾ,ವಿಧಾತ

ಸಿ.ವಿಧಾತ,ಗಣ

ಡಿ.ವಿಧಾತ,ಸಮಿತಿ

ಎ✅✅

೪೪. ಋಗ್ವೇದಗಳ ಕಾಲದಲ್ಲಿ ಪ್ರಮುಖ ಸಂಪತ್ತು ಎಂದು ಯಾವುದನ್ನು ಪರಿಗಣಿಸುತ್ತಿದ್ದರು.

ಎ.ಚಿನ್ನ

ಬಿ.ಮನೆ

ಸಿ.ಹಸುಗಳು

ಡಿ. ಜಮೀನು

ಸಿ✅✅👌👌

೪೫. ಕ್ಷತ್ರಿಯ ದೊರೆ ಯಯಾತಿಯು ಬ್ರಾಹ್ಮಣ ಪುರೋಹಿತನ ಮಗಳಾದ ದೇವಯಾನಿಯನ್ನು ಮದುವೆಯಾದುದನ್ನು ಏನೆಂದು ಕರೆಯುತ್ತಾರೆ?

ಎ.ಪ್ರತಿಲೋಮ ವೈವಾಹಿಕ ಪದ್ಧತಿ

ಬಿ. ಅನುಲೋಮ ವೈವಾಹಿಕ ಪದ್ಧತಿ

ಸಿ.ಅವರ್ಣನೀಯ ವೈವಾಹಿಕ ಪದ್ಧತಿ

ಡಿ.ನಿಯೋಗ ವೈವಾಹಿಕ ಪದ್ಧತಿ

ಎ✅✅

೪೬. ಋಗ್ವೇದದಲ್ಲಿ ಯಾವ ದೇವತೆಯನ್ನು ಅದಿತಿ ಎಂದು ಕರೆದಿದ್ದಾರೆ.

ಎ.ಅಗ್ನಿ

ಬಿ.ಇಂದ್ರ

ಸಿ.ವರುಣ

ಡಿ.ಸೋಮ

ಬಿ✅✅

೪೭. ಉಪನಯನ ಸಂಸ್ಕಾರದ ಬಗ್ಗೆ ಯಾವ ವೈದಿಕ ಕೃತಿ ವಿಸ್ತಾರವಾಗಿ ಹೇಳುತ್ತದೆ?

ಎ.ಶತಪಥ ಬ್ರಾಹ್ಮಣ

ಬಿ.ಅಥರ್ವವೇದ

ಸಿ.ಯಜುರ್ವೇದ

ಡಿ. ಐತರೇಯ ಬ್ರಾಹ್ಮಣ

ಡಿ✅✅

೪೮. ಯಾವ ಪರಿಷತ್ತು ರಾಜನನ್ನು ಸಾಮಾನ್ಯವಾಗಿ ಚುನಾಯಿಸುತ್ತಿತ್ತು?

ಎ.ಸಭಾ

ಬಿ. ಸಮಿತಿ

ಸಿ. ಹಣ

ಡಿ.ವಿಧಾತ

ಎ✅✅

೪೯. ಋಗ್,  ಯಜು, ಮತ್ತು ಸಾಮವೇದಗಳನ್ನು ಒಟ್ಟಾಗಿ ಏನೆಂದು ಕರೆಯುತ್ತಾರೆ.

ಎ.ಸಂಗೀತ

ಬಿ. ತ್ರಿಜ್ಞಾನ

ಸಿ.ಶೃತಿ

ಡಿ. ತ್ರೈವೇದ

೪೯. ಋಗ್,  ಯಜು, ಮತ್ತು ಸಾಮವೇದಗಳನ್ನು ಒಟ್ಟಾಗಿ ಏನೆಂದು ಕರೆಯುತ್ತಾರೆ.

ಎ.ಸಂಹಿತ

ಬಿ. ತ್ರಿಜ್ಞಾನ

ಸಿ.ಶೃತಿ

ಡಿ. ತ್ರೈವೇದ

A✅✅✅

೫೦. ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ಉತ್ತರ ವೈದಿಕ ಕಾಲದಲ್ಲಿ ಇರಲಿಲ್ಲ?

ಎ.ಭರತ

ಬಿ.ಕುರು

ಸಿ.ವಿದೇಹ

ಡಿ. ಪಾಂಚಾಲ

ಸಿ✅✅

12  ನೇ ತರಗತಿ ಪಠ್ಯಪುಸ್ತಕದಲ್ಲಿ ಬರುವ ಪ್ರಮುಖ ಇಸ್ವಿಗಳು

#ಇತಿಹಾಸ

•1453 – ಅಟೋಮನ್ ಟರ್ಕರಿಂದ

ಕಾನಸ್ಟಾಂಟಿನೋಪಲ್ವಶ

•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ

ಆಗಮನ

•1757 – ಪ್ಲಾಸಿ ಕದನ (ಬಂಗಾಳದ ನವಾಬ

ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)

•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್,

ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ

ಬ್ರಿಟೀಷರ ನಡುವೆ)

•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ

ಜಾರಿಗೆ.

•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು

ಮತ್ತ ಬ್ರಿಟೀಷರ ನಡುವೆ)

•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ

ಬ್ರಿಟೀಷರ ನಡುವೆ)

•1799 – 4ನೇ ಆಂಗ್ಲೋ ಮೈಸೂರು

ಯುದ್ಧ,( ಟಿಪ್ಪು ಮರಣ )

•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ

ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )

•1784 – ಪಿಟ್ಸ್ ಇಂಡಿಯಾ ಶಾಸನ

•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ

ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )

•1909 – ಮಿಂಟೋ-ಮಾರ್ಲೆ ಸುಧಾರಣೆಗಳು

(ಮತೀಯ ಆಧಾರದ ಮೇಲೆ ಪ್ರತ್ಯೇಕ

ಚುನಾವಣಾ ಕ್ಷೇತ್ರಗಳ ಆರಂಭ )

•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ

(ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )

•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ

ಅವಕಕಾಶ

•1916 – ಹೋಂರೂಲ್ ಚಳುವಳಿ ಆರಂಭ ( ಆನಿ

ಬೆಸೆಂಟರಿಂದ )

•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

•1858 – ಬ್ರಿಟನ್ ರಾಣಿಯ ಘೋಷಣೆ

•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ

ಆರಂಭ ( ಮುಂಬೈ-ಠಾಣಾ ನಡುವೆ )

•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್

ಗೆಜೆಟ್” ಆರಂಭ

•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ

ಜಾರಿಗೆ

•1855 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಸ್ಥಾಪನೆ ( ಎ ಓ ಹ್ಯೂಮ್ ರಿಂದ )

•1905 – ಬಂಗಾಳ ವಿಭಜನೆ

•1906 – ಮುಸ್ಲಿಂ ಲೀಗ್ ಸ್ಥಾಪನೆ

•1920-1947 – ಗಾಂಧೀಯುಗ

•1920 - ಅಸಹಕಾರ ಚಳುವಳಿ

•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ

( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್

ಅಧಿವೇಶನ )

•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ

( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು

ಘೋಷಣೆ )

•1930 – ಕಾನೂನು ಭಂಗ ಚಳುವಳಿ ( ದಂಡಿ

ಸತ್ಯಾಗ್ರಹ )

•1930 ಮೊದಲ ದುಂಡು ಮೇಜಿನ ಅಧಿವೇಶನ

•1931 – ಎರಡನೆಯ ದುಂಡು ಮೇಜಿನ ಅಧಿವೇಶನ

•1932 – ಮೂರನೆಯ ದುಂಡು ಮೇಜಿನ

ಅಧಿವೇಶನ

•1942 ಕ್ವಿಟ್ ಇಂಡಿಯಾ ಚಳುವಳಿ

•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ

ಸ್ವಾತಂತ್ರ )

•1948 - ಗಾಂಧೀಜಿ ಹತ್ಯೆ ( ಜನವರಿ 30 –

ನಾಥೋರಾಮ್ ಗೂಡ್ಸೆಯಿಂದ )

•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ

•1953 – ರಾಜ್ಯ ಪುನರ್ವಿಂಗಡನಾ ಆಯೋಗ

ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )

•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ

•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ

ಕರ್ನಾಟಕ ಎಂದು ಮರುನಾಮಕರಣ

•1914-18 – ಮೊದಲ ಮಹಾಯುದ್ಧ

•1917 – ರಷ್ಯಾ ಕ್ರಾಂತಿ

•1939-45 – ಎರಡನೆಯ ಮಹಾಯುದ್ಧ

ರಾಜ್ಯಶಾಸ್ತ್ರ

•1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ)

ರಚನೆ

•2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14

ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )

•1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ

•2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ

•1986 – ಲೋಕಾಯುಕ್ತ ಅದಿನಿಯಮ ಜಾರಿಗೆ

•1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌಎನ್ ಲಾಯ್ )

•1948.ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ

ಘೋಷಣೆ

•1945.ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ

•1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ

•1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ

•1946 – ಯುನೆಸ್ಕೋ ಸ್ಥಾಪನೆ

•1946 – ಯುನಿಸೆಫ್ ಸ್ಥಾಪನೆ

•1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ

ಸ್ಥಾಪನೆ

•1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ

•1967 ಆಸಿಯನ್ ಸ್ಥಾಪನೆ

•1963 ಆಫ್ರಿಕನ್ ಒಕ್ಕೂಟ ಸ್ಥಾಪನೆ.

ಸಮಾಜಶಾಸ್ತ್ರ

•1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ

•1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ

ಜಾರಿಗೆ

•1989 (ಕಾಯ್ದೆ) - ಅಸ್ಪೃಶ್ಯತೆಯ ನಿರ್ಮೂಲನೆ

ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ

•1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ

ಕಾಯ್ದೆ ಜಾರಿಗೆ ( 20000 ರೂ ದಂಡ )

•1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ

ಜಾರಿಗೆ

•2006 – ಬಾಲಶ್ರಮ ನಿರ್ಮೂಲನ ಮತ್ತು

ಪುನರ್ವಸತೀಕರಣ ಕಾಯ್ದೆ ಜಾರಿಗೆ

•1961 – ವರದಕ್ಷಿಣೆ ನಿಷೇದ ಕಾಯ್ದೆ ( 1986 ರಲ್ಲಿ

ತಿದ್ದುಪಡಿ )

•1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ

ಕಾಯ್ದೆ ಜಾರಿಗೆ.

ಅರ್ಥಶಾಸ್ತ್ರ

•1950 – ಭಾರತದ ಯೋಜನಾ ಆಯೋಗ ಸ್ಥಾಪನೆ

( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ )

•1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ

(ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ

ನೀಡುತ್ತದೆ )

•1951.ಏಪ್ರಿಲ್ 1 – ಮೊದಲ ಪಂಚವಾರ್ಷಿಕ

ಯೋಜನೆ ಆರಂಭ

•1995.ಜನವರಿ 1 – ವಿಶ್ವ ವ್ಯಾಪಾರ ಸಂಘಟನೆ ಅಸ್ತಿತ್ವಕ್ಕೆ

ಬಂದಿತು.

No comments:

Post a Comment