* ಪ್ರಮುಖ ಕದನಗಳು*
━━━━━━━━━━━━━━━━━
1. ಮೊದಲನೆಯ ತರೈನ್ ಕದನ:
* ನಡೆದ ಇಸ್ವಿ : ಕ್ರಿ.ಶ. 1191
* ಫಲಿತಾಂಶ: ಪೃಥ್ವಿರಾಜ್ ಚೌಹಾನ್ ಮೊಹಮ್ಮದ್ ಘೋರಿ ನನ್ನು ಸೋಲಿಸಿದನು.
━━━━━━━━━━━━━━━━━
2. ಎರಡನೆಯ ತರೈನ್ ಕದನ :
* ನಡೆದ ಇಸ್ವಿ : ಕ್ರಿ.ಶ.1192
* ಫಲಿತಾಂಶ: ಮೊಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾನ್ ನನ್ನು ಸೋಲಿಸಿದನು.
━━━━━━━━━━━━━━━━━
3. ಮೊದಲನೆಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1526
* ಫಲಿತಾಂಶ: ಬಾಬರ್ ಇಬ್ರಾಹಿಂ ಲೋದಿನನ್ನು ಸೋಲಿಸಿದನು.
━━━━━━━━━━━━━━━━━
4. ಖನವಾ ಕದನ :
* ನಡೆದ ಇಸ್ವಿ : ಕ್ರಿ.ಶ.1527
* ಫಲಿತಾಂಶ: ಬಾಬರ್ ರಾಣಾ ಶುಂಗನನ್ನು ಸೋಲಿಸಿದನು. ಇದು ಭಾರತದಲ್ಲಿ ಬಾಬರ್ ಮತ್ತಷ್ಟು ತನ್ನ ಹೆಗ್ಗುರುತು ಬಲಪಡಿಸುವಲ್ಲಿ ಸಹಕಾರಿಯಾಯಿತು.
━━━━━━━━━━━━━━━━━
5. ಘಾಘ್ರ ಕದನ :
* ನಡೆದ ಇಸ್ವಿ : ಕ್ರಿ.ಶ.1529
* ಫಲಿತಾಂಶ: ಬಾಬರ್ ನು ಮಹಮೂದ್ ಲೋದಿ ಮತ್ತು ಸುಲ್ತಾನ್ ನುಸ್ರತ್ ಶಾರನ್ನು ಸೋಲಿಸಿದನು. ಈ ಯುದ್ಧ ಭಾರತದಲ್ಲಿ ಮುಘಲ್ ಆಡಳಿತದ ಸ್ಥಾಪನೆಗೆ ಕಾರಣೀಭೂತವಾಯಿತು.
━━━━━━━━━━━━━━━━━
6. ಎರಡನೆಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1556
* ಫಲಿತಾಂಶ: ಅಕ್ಬರ್ ಹೇಮುನನ್ನು ಸೋಲಿಸಿದನು.
━━━━━━━━━━━━━━━━━
7. ಮೂರನೇಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1761
* ಫಲಿತಾಂಶ: ಅಹ್ಮದ್ ಶಾ ಅಬ್ದಾಲಿ ಮರಾಠರನ್ನು ಸೋಲಿಸಿದನು.
━━━━━━━━━━━━━━━━━
8. ತಾಳಿಕೋಟೆ ಕದನ :
* ನಡೆದ ಇಸ್ವಿ : ಕ್ರಿ.ಶ.1565
* ಫಲಿತಾಂಶ: ಡೆಕ್ಕನ್ ಸುಲ್ತಾನರು ಖ್ಯಾತಿವೆತ್ತ ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿದರು.
━━━━━━━━━━━━━━━━━
9.ಹಲ್ದಿಘಾಟಿ ಕದನ :
* ನಡೆದ ಇಸ್ವಿ : ಕ್ರಿ.ಶ.1576
* ಫಲಿತಾಂಶ: ಮೊಘಲ್ ಸೇನೆಯ ನೇತೃತ್ವದಲ್ಲಿ ರಾಜ ಮಾನ್ ಸಿಂಗ್ ಮತ್ತು ಮೇವಾರದ ರಾಣ ಪ್ರತಾಪ್ ನಡುವೆ ನಿರ್ಣಾಯಕ ಯುದ್ಧ ನಡೆಯಿತು.
━━━━━━━━━━━━━━━━━
10.ಪ್ಲಾಸೀ ಕದನ :
* ನಡೆದ ಇಸ್ವಿ : ಕ್ರಿ.ಶ.1757
* ಫಲಿತಾಂಶ: ಬ್ರಿಟಿಷರು ಮೀರ್ ಜಾಫರ್ ನ ಸಹಾಯದಿಂದ ಸಿರಾಜ್ - ಉದ್-ದೌಲಾನನ್ನು ಸೋಲಿಸಿದರು. ಈ ಯುದ್ಧ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿತು.
━━━━━━━━━━━━━━━━━
11. ವಾಂಡಿವಾಷ್ ಕದನ :
* ನಡೆದ ಇಸ್ವಿ : ಕ್ರಿ.ಶ.1760
* ಫಲಿತಾಂಶ: ಬ್ರಿಟಿಷರು ಭಾರತದಲ್ಲಿ ನಿರ್ಣಾಯಕವಾಗಿ ಫ್ರೆಂಚರನ್ನು ಸೋಲಿಸಿದರು. ಯೂರೋಪಿನಲ್ಲಿನ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ನಡೆದ ಏಳು ವರ್ಷಗಳ ಯುದ್ಧ (1756 -1763) ಈ ಯುದ್ಧಕ್ಕೆ ಕಾರಣ. ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು ಮತ್ತು ಈ ಯುದ್ಧವು ಮೂರನೇಯ ನೇ ಕಾರ್ನಾಟಿಕ್ ಯುದ್ದದ ಭಾಗವಾಗಿತ್ತು.
━━━━━━━━━━━━━━━━━
12. ಬಕ್ಸಾರ್ ಕದನ :
* ನಡೆದ ಇಸ್ವಿ : ಕ್ರಿ.ಶ.1764
* ಫಲಿತಾಂಶ: ಬ್ರಿಟಿಷರು ಮೀರ್ ಖಾಸಿಮ್, ಶುಜಾ-ಉದ್-ದೌಲಾ (ಔದ್ಧಿನ ನವಾಬ್) ಮತ್ತು ಶಾ ಆಲಮ್ II (ಮೊಘಲ್ ಚಕ್ರವರ್ತಿ) ರು ಒಡಗೂಡಿದ ಸಂಯೋಜಿತ ಪಡೆಗಳನ್ನು ಸೋಲಿಸಿದರು.
━━━━━━━━━━━━━━━━━
13.ಸಮುಘರ್ ಕದನ :
* ನಡೆದ ಇಸ್ವಿ : ಕ್ರಿ.ಶ.1658
* ಫಲಿತಾಂಶ: ಔರಂಗಜೇಬನು ದಾರಾ ಶಿಕೊಹ್ ನನ್ನು ಸೋಲಿಸಿದನು.
━━━━━━━━━━━━━━━━━
14.ಕರ್ನಾಲ್ ಕದನ :
* ನಡೆದ ಇಸ್ವಿ : ಕ್ರಿ.ಶ.1739
* ಫಲಿತಾಂಶ: ನಾದಿರ್ ಷಾನು ಮುಘಲ್ ದೊರೆ ಮೊಹಮ್ಮದ್ ಶಾನನ್ನು ಸೋಲಿಸಿದರು.
━━━━━━━━━━━━━━━━━
━━━━━━━━━━━━━━━━━
1. 3ನೆಯ ಶತಮಾನಕ್ಕಿಂತ ಮುಂಚೆ-- ಶಾತವಾಹನರು
* ಪ್ರಮುಖ ರಾಜರು :---ಶ್ರೀಮುಖ, ಗೌತಮಿಪುತ್ರ
━━━━━━━━━━━━━━━━━
2. ಕ್ರಿ.ಶ. 325-540 -- ಕದಂಬರು
* ಪ್ರಮುಖ ರಾಜರು :--ಮಯೂರವರ್ಮ
━━━━━━━━━━━━━━━━━
3. 325-999 -- ಗಂಗರು
* ಪ್ರಮುಖ ರಾಜರು :--ಅವಿನೀತ, ದುರ್ವಿನೀತ, ರಾಚಮಲ್ಲ
━━━━━━━━━━━━━━━━━
4. 500-757 -- ಬಾದಾಮಿ ಚಾಲುಕ್ಯರು
* ಪ್ರಮುಖ ರಾಜರು :-- ಮಂಗಳೇಶ, ಪುಲಿಕೇಶಿ
━━━━━━━━━━━━━━━━━
5. 757-973 -- ರಾಷ್ಟ್ರಕೂಟರು
* ಪ್ರಮುಖ ರಾಜರು :--ಕೃಷ್ಣ, ಗೋವಿಂದ, ನೃಪತುಂಗ
━━━━━━━━━━━━━━━━━
6. 973-1198 -- ಕಲ್ಯಾಣದ ಚಾಲುಕ್ಯರು
* ಪ್ರಮುಖ ರಾಜರು :--ವಿಕ್ರಮಾದಿತ್ಯ
━━━━━━━━━━━━━━━━━
7. 1198-1312 -- ದೇವಗಿರಿ ಯಾದವರು
* ಪ್ರಮುಖ ರಾಜರು :--ಸಿಂಗಾಹನ
━━━━━━━━━━━━━━━━━
8. 1000-1346 -- ಹೊಯ್ಸಳರು
* ಪ್ರಮುಖ ರಾಜರು :-- ವಿಷ್ಣುವರ್ಧನ
━━━━━━━━━━━━━━━━━
9. 1336-1565 -- ವಿಜಯನಗರದ ಅರಸರು
* ಪ್ರಮುಖ ರಾಜರು :-- ಕೃಷ್ೞದೇವರಾಯ
━━━━━━━━━━━━━━━━━
10. 1347-1527 -- ಬಹಮನಿ ಸುಲ್ತಾನರು
* ಪ್ರಮುಖ ರಾಜರು :-- ಮಹಮದ್ ಷಾ ೧,೨
━━━━━━━━━━━━━━━━━
11. 1490-1696 -- ಬಿಜಾಪುರ ಸುಲ್ತಾನರು
* ಪ್ರಮುಖ ರಾಜರು :-- ಯೂಸುಫ್ ಆದಿಲ್ ಷಾ, ಇಬ್ರಾಹಿಮ್ ಆದಿಲ್ ಷಾ
━━━━━━━━━━━━━━━━━
12. 1500-1763 -- ಕೆಳದಿಯ ಅರಸರು
* ಪ್ರಮುಖ ರಾಜರು :-- ಚೌಡಪ್ಪನಾಯಕ, ರಾಣಿ ಚನ್ನಮ್ಮ, ಶಿವಪ್ಪನಾಯಕ
━━━━━━━━━━━━━━━━━
13. 1399-1761 -- ಮೈಸೂರು ಒಡೆಯರು
* ಪ್ರಮುಖ ರಾಜರು :-- ರಣಧೀರ ಕಂಠೀರವ, ಚಿಕ್ಕದೇವರಾಯ
━━━━━━━━━━━━━━━━━
14. 1761-1799 -- ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
━━━━━━━━━━━━━━━━━
15. 1800-1831 -- ಮೈಸೂರು ಒಡೆಯರು -ಕೃಷ್ೞರಾಜ ಒಡೆಯರ್
━━━━━━━━━━━━━━━━━
16. 1800 -- ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವನ್ನು ಬ್ರಿಟಿಷರ ಆಡಳಿತದಲ್ಲಿದ್ದ ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ ನಿಜಾಮರುಗಳ ನಡುವೆ ಹರಿದು ಹಂಚಲಾಯಿತು.
━━━━━━━━━━━━━━━━━
17. 1831-1881 -- ಬ್ರಿಟಿಷರು -ಆಂಗ್ಲರ ಆಧಿಪತ್ಯ
━━━━━━━━━━━━━━━━━
18. 1881-1950 -- ಮೈಸೂರು ಒಡೆಯರು -ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
━━━━━━━━━━━━━━━━━
19. 1956 -- ಇಂದಿನ ಕರ್ನಾಟಕದ ರಚನೆ
━━━━━━━━━━━━━━━━━
ಸಮಾಸಗಳು (samaasagalu)
━━━━━━━━━━━━━━━━━
ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.
ಉದಾ:
ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು
ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ
ವಿಗ್ರಹ ವಾಕ್ಯ
━━━━━━━━━━━━━━━━━
ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.
ಉದಾ:
ಸಮಸ್ತಪದ = ಪೂರ್ವಪದ + ಉತ್ತರ ಪದ
ದೇವಮಂದಿರ= ದೇವರ + ಮಂದಿರ
ಹೆಜ್ಜೇನು=ಹಿರಿದು + ಜೇನು
ಮುಂಗಾಲು= ಕಾಲಿನ + ಮುಂದು
(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ.)
ಸಮಾಸ ಪದಗಳಾಗುವ ಸನ್ನಿವೇಶಗಳು
━━━━━━━━━━━━━━━━━
1> ಸಂಸ್ಕೃತ-ಸಂಸ್ಕೃತ ಶಬ್ಧಗಳು ಸೇರಿ
2> ಕನ್ನಡ-ಕನ್ನಡ ಶಬ್ಧಗಳು ಸೇರಿ
3> ತದ್ಬವ-ತದ್ಬವ ಶಬ್ಧಗಳು ಸೇರಿ
4> ಅಚ್ಚಗನ್ನಡ ಶಬ್ಧ – ತದ್ಬವ ಶಬ್ಧಗಳು ಸೇರಿ ಸಮಾಸಪದಗಳಾಗುತ್ತವೆ.
ಆದರೆ ಕನ್ನಡಕ್ಕೆ – ಸಂಸ್ಕೃತ ಶಬ್ಧಗಳು ಸೇರಿ ಸಮಾಸವಾಗಲಾರದು.
━━━━━━━━━━━━━━━━━
ಸಮಾಸದ ವಿಧಗಳು
━━━━━━━━━━━━━━━━━
1> ತತ್ಪುರುಷ ಸಮಾಸ
2> ಕರ್ಮಧಾರೆಯ ಸಮಾಸ
3> ದ್ವಿಗು ಸಮಾಸ
4> ಅಂಶಿ ಸಮಾಸ
5> ದ್ವಂದ್ವ ಸಮಾಸ
6> ಬಹುವ್ರೀಹಿ ಸಮಾಸ
7> ಕ್ರಿಯಾ ಸಮಾಸ
8> ಗಮಕ ಸಮಾಸ
━━━━━━━━━━━━━━━━━
1> ತತ್ಪುರುಷ ಸಮಾಸ
ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.
ಉದಾ:
ಮರದ+ಕಾಲು =ಮರಗಾಲು
ಬೆಟ್ಟದ+ತಾವರೆ =ಬೆಟ್ಟದಾವರೆ
ಕೈಯ+ತಪ್ಪು = ಕೈತಪ್ಪು
ಹಗಲಿನಲ್ಲಿ+ಕನಸು =ಹಗಲುಗನಸು
ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು
━━━━━━━━━━━━━━━━━
2> ಕರ್ಮಧಾರೆಯ ಸಮಾಸ
ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.
ಉದಾ:
ಹೊಸದು+ಕನ್ನಡ =ಹೊಸಗನ್ನಡ
ಹಿರಿದು+ಜೇನು =ಹೆಜ್ಜೇನು
ಕಿರಿಯ+ಗೆಜ್ಜೆ =ಕಿರುಗೆಜ್ಜೆ
ಕೆಂದುಟಿ, ಚಿಕ್ಕಮಗು, ಸಿಡಿಮದ್ದು , ಪಂದತಿ
━━━━━━━━━━━━━━━━━
3> ದ್ವಿಗು ಸಮಾಸ
ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.
ಉದಾ:
ಒಂದು + ಕಣ್ಣು = ಒಕ್ಕಣ್ಣು
ಎರಡು+ಬಗೆ=ಇಬ್ಬಗೆ
ಸಪ್ತ+ಸ್ವರ=ಸಪ್ತಸ್ವರ
ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು
━━━━━━━━━━━━━━━━━
4> ಅಂಶಿ ಸಮಾಸ
ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು. ಅಂಶವೆಂದರೆ ‘ಭಾಗ’ ಅಥವಾ ‘ಅವಯವ’
ಉದಾ:
ತಲೆಯ+ಮುಂದು=ಮುಂದಲೆ
ಬೆರಳಿನ+ತುದಿ = ತುದಿಬೆರಳು
ಕರೆಯ+ಒಳಗು= ಒಳಗೆರೆ
ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ
━━━━━━━━━━━━━━━━━
5> ದ್ವಂದ್ವ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.
ಉದಾ:
ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು
ಕಾಫಿಯೂ+ತಿಂಡಿಯೂ=ಕಾಫಿ-ತಿಂಡಿ
ಬೆಟ್ಟವೂ+ಗುಡ್ಡವೂ=ಬೆಟ್ಟಗುಡ್ಡಗಳು
ಅಣ್ಣನು +ತಮ್ಮನು= ಅಣ್ಣತಮ್ಮಂದಿರು
ತನುಮನಗಳು, ಕೈಕಾಲು, ಮಳೆಬೆಳೆ, ನಡೆನುಡಿ
━━━━━━━━━━━━━━━━━
6> ಬಹುವ್ರೀಹಿ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು.
ಉದಾ:
ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ
ಶಾಂತಿಯ + ಖನಿಯಾಗಿರುವನು + ಯಾವನೋ=ಶಾಂತಿಖನಿ
ಸಹಸ್ರ +ಅಕ್ಷಿಗಳು + ಯಾರಿಗೋ =ಸಹಸ್ರಾಕ್ಷ
ಪಂಕದಲ್ಲಿ + ಜನಿಸಿದ್ದು+ಯಾವುದೊ=ಪಂಕಜ
ಚಂದ್ರನಖಿ, ಕುರುಕುಲಾರ್ಕ, ಚಕ್ರಪಾಣಿ, ನಿಶಾಚಾರಿ
━━━━━━━━━━━━━━━━━
7> ಕ್ರಿಯಾ ಸಮಾಸ
ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.
ಉದಾ:
ಸುಳ್ಳನ್ನು +ಆಡು=ಸುಳ್ಳಾಡು
ಕಣ್ಣನ್ನು +ತೆರೆ=ಕಣ್ದೆರೆ
ವಿಷವನ್ನು +ಕಾರು =ವಿಷಕಾರು
ಕೈಯನ್ನು +ಮುಗಿ=ಕೈಮುಗಿ
ಆಸೆಹೊತ್ತು, ಹಣ್ಣುತಿನ್ನು , ಕಂಗೆಡು , ಜೀವಬಿಡು
━━━━━━━━━━━━━━━━━
8> ಗಮಕ ಸಮಾಸ
ಪೂರ್ವ ಪದವು ಸರ್ವನಾಮ, ಕೃದಂತ ಗುಣವಾಚಕ ಸಂಖ್ಯೆಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎಂದು ಹೆಸರು.
ಉದಾ:
ಸರ್ವನಾಮಕ್ಕೆ
ಅವನು +ಹುಡುಗ=ಆ ಹುಡುಗ
ಇವಳು + ಹುಡುಗಿ = ಈ ಹುಡುಗಿ
ಯಾವುದು+ ಮರ=ಯಾವಮರ
ಕೃಂದತಕ್ಕೆ
ಮಾಡಿದುದು+ಅಡುಗೆ =ಮಾಡಿದಡುಗೆ
ತೂಗುವುದು +ತೊಟ್ಟಿಲು =ತೂಗುವ ತೊಟ್ಟಿಲು
ಉಡುವುದು+ದಾರ=ಉಡುದಾರ
ಸುಡುಗಾಡು, ಬೆಂದಡಿಗೆ, ಕಡೆಗೋಲು
ಗುಣವಾಚಕಕ್ಕೆ
ಹಸಿಯದು +ಕಾಯಿ=ಹಸಿಯಕಾಯಿ
ಹಳೆಯದು +ಕನ್ನಡ=ಹಳೆಗನ್ನಡ
ಕಿರಿಮಗಳು, ಬಿಳಿಯಬಟ್ಟೆ , ಅರಳುಮೊಗ್ಗು
ಸಂಖ್ಯೆಗೆ
ನೂರು +ಹತ್ತು =ನೂರಹತ್ತು
ಮೂವತ್ತು+ಆರು=ಮೂವತ್ತಾರು
ಮೂವತ್ತು, ಹೆಪ್ಪತ್ತು, ಇಪ್ಪತೈದು .
━━━━━━━━━━━━━━━━━* ಪ್ರಮುಖ ಕದನಗಳು*
━━━━━━━━━━━━━━━━━
1. ಮೊದಲನೆಯ ತರೈನ್ ಕದನ:
* ನಡೆದ ಇಸ್ವಿ : ಕ್ರಿ.ಶ. 1191
* ಫಲಿತಾಂಶ: ಪೃಥ್ವಿರಾಜ್ ಚೌಹಾನ್ ಮೊಹಮ್ಮದ್ ಘೋರಿ ನನ್ನು ಸೋಲಿಸಿದನು.
━━━━━━━━━━━━━━━━━
2. ಎರಡನೆಯ ತರೈನ್ ಕದನ :
* ನಡೆದ ಇಸ್ವಿ : ಕ್ರಿ.ಶ.1192
* ಫಲಿತಾಂಶ: ಮೊಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾನ್ ನನ್ನು ಸೋಲಿಸಿದನು.
━━━━━━━━━━━━━━━━━
3. ಮೊದಲನೆಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1526
* ಫಲಿತಾಂಶ: ಬಾಬರ್ ಇಬ್ರಾಹಿಂ ಲೋದಿನನ್ನು ಸೋಲಿಸಿದನು.
━━━━━━━━━━━━━━━━━
4. ಖನವಾ ಕದನ :
* ನಡೆದ ಇಸ್ವಿ : ಕ್ರಿ.ಶ.1527
* ಫಲಿತಾಂಶ: ಬಾಬರ್ ರಾಣಾ ಶುಂಗನನ್ನು ಸೋಲಿಸಿದನು. ಇದು ಭಾರತದಲ್ಲಿ ಬಾಬರ್ ಮತ್ತಷ್ಟು ತನ್ನ ಹೆಗ್ಗುರುತು ಬಲಪಡಿಸುವಲ್ಲಿ ಸಹಕಾರಿಯಾಯಿತು.
━━━━━━━━━━━━━━━━━
5. ಘಾಘ್ರ ಕದನ :
* ನಡೆದ ಇಸ್ವಿ : ಕ್ರಿ.ಶ.1529
* ಫಲಿತಾಂಶ: ಬಾಬರ್ ನು ಮಹಮೂದ್ ಲೋದಿ ಮತ್ತು ಸುಲ್ತಾನ್ ನುಸ್ರತ್ ಶಾರನ್ನು ಸೋಲಿಸಿದನು. ಈ ಯುದ್ಧ ಭಾರತದಲ್ಲಿ ಮುಘಲ್ ಆಡಳಿತದ ಸ್ಥಾಪನೆಗೆ ಕಾರಣೀಭೂತವಾಯಿತು.
━━━━━━━━━━━━━━━━━
6. ಎರಡನೆಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1556
* ಫಲಿತಾಂಶ: ಅಕ್ಬರ್ ಹೇಮುನನ್ನು ಸೋಲಿಸಿದನು.
━━━━━━━━━━━━━━━━━
7. ಮೂರನೇಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1761
* ಫಲಿತಾಂಶ: ಅಹ್ಮದ್ ಶಾ ಅಬ್ದಾಲಿ ಮರಾಠರನ್ನು ಸೋಲಿಸಿದನು.
━━━━━━━━━━━━━━━━━
8. ತಾಳಿಕೋಟೆ ಕದನ :
* ನಡೆದ ಇಸ್ವಿ : ಕ್ರಿ.ಶ.1565
* ಫಲಿತಾಂಶ: ಡೆಕ್ಕನ್ ಸುಲ್ತಾನರು ಖ್ಯಾತಿವೆತ್ತ ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿದರು.
━━━━━━━━━━━━━━━━━
9.ಹಲ್ದಿಘಾಟಿ ಕದನ :
* ನಡೆದ ಇಸ್ವಿ : ಕ್ರಿ.ಶ.1576
* ಫಲಿತಾಂಶ: ಮೊಘಲ್ ಸೇನೆಯ ನೇತೃತ್ವದಲ್ಲಿ ರಾಜ ಮಾನ್ ಸಿಂಗ್ ಮತ್ತು ಮೇವಾರದ ರಾಣ ಪ್ರತಾಪ್ ನಡುವೆ ನಿರ್ಣಾಯಕ ಯುದ್ಧ ನಡೆಯಿತು.
━━━━━━━━━━━━━━━━━
10.ಪ್ಲಾಸೀ ಕದನ :
* ನಡೆದ ಇಸ್ವಿ : ಕ್ರಿ.ಶ.1757
* ಫಲಿತಾಂಶ: ಬ್ರಿಟಿಷರು ಮೀರ್ ಜಾಫರ್ ನ ಸಹಾಯದಿಂದ ಸಿರಾಜ್ - ಉದ್-ದೌಲಾನನ್ನು ಸೋಲಿಸಿದರು. ಈ ಯುದ್ಧ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿತು.
━━━━━━━━━━━━━━━━━
11. ವಾಂಡಿವಾಷ್ ಕದನ :
* ನಡೆದ ಇಸ್ವಿ : ಕ್ರಿ.ಶ.1760
* ಫಲಿತಾಂಶ: ಬ್ರಿಟಿಷರು ಭಾರತದಲ್ಲಿ ನಿರ್ಣಾಯಕವಾಗಿ ಫ್ರೆಂಚರನ್ನು ಸೋಲಿಸಿದರು. ಯೂರೋಪಿನಲ್ಲಿನ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ನಡೆದ ಏಳು ವರ್ಷಗಳ ಯುದ್ಧ (1756 -1763) ಈ ಯುದ್ಧಕ್ಕೆ ಕಾರಣ. ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು ಮತ್ತು ಈ ಯುದ್ಧವು ಮೂರನೇಯ ನೇ ಕಾರ್ನಾಟಿಕ್ ಯುದ್ದದ ಭಾಗವಾಗಿತ್ತು.
━━━━━━━━━━━━━━━━━
12. ಬಕ್ಸಾರ್ ಕದನ :
* ನಡೆದ ಇಸ್ವಿ : ಕ್ರಿ.ಶ.1764
* ಫಲಿತಾಂಶ: ಬ್ರಿಟಿಷರು ಮೀರ್ ಖಾಸಿಮ್, ಶುಜಾ-ಉದ್-ದೌಲಾ (ಔದ್ಧಿನ ನವಾಬ್) ಮತ್ತು ಶಾ ಆಲಮ್ II (ಮೊಘಲ್ ಚಕ್ರವರ್ತಿ) ರು ಒಡಗೂಡಿದ ಸಂಯೋಜಿತ ಪಡೆಗಳನ್ನು ಸೋಲಿಸಿದರು.
━━━━━━━━━━━━━━━━━
13.ಸಮುಘರ್ ಕದನ :
* ನಡೆದ ಇಸ್ವಿ : ಕ್ರಿ.ಶ.1658
* ಫಲಿತಾಂಶ: ಔರಂಗಜೇಬನು ದಾರಾ ಶಿಕೊಹ್ ನನ್ನು ಸೋಲಿಸಿದನು.
━━━━━━━━━━━━━━━━━
14.ಕರ್ನಾಲ್ ಕದನ :
* ನಡೆದ ಇಸ್ವಿ : ಕ್ರಿ.ಶ.1739
* ಫಲಿತಾಂಶ: ನಾದಿರ್ ಷಾನು ಮುಘಲ್ ದೊರೆ ಮೊಹಮ್ಮದ್ ಶಾನನ್ನು ಸೋಲಿಸಿದರು.
━━━━━━━━━━━━━━━━━
━━━━━━━━━━━━━━━━━
1. 3ನೆಯ ಶತಮಾನಕ್ಕಿಂತ ಮುಂಚೆ-- ಶಾತವಾಹನರು
* ಪ್ರಮುಖ ರಾಜರು :---ಶ್ರೀಮುಖ, ಗೌತಮಿಪುತ್ರ
━━━━━━━━━━━━━━━━━
2. ಕ್ರಿ.ಶ. 325-540 -- ಕದಂಬರು
* ಪ್ರಮುಖ ರಾಜರು :--ಮಯೂರವರ್ಮ
━━━━━━━━━━━━━━━━━
3. 325-999 -- ಗಂಗರು
* ಪ್ರಮುಖ ರಾಜರು :--ಅವಿನೀತ, ದುರ್ವಿನೀತ, ರಾಚಮಲ್ಲ
━━━━━━━━━━━━━━━━━
4. 500-757 -- ಬಾದಾಮಿ ಚಾಲುಕ್ಯರು
* ಪ್ರಮುಖ ರಾಜರು :-- ಮಂಗಳೇಶ, ಪುಲಿಕೇಶಿ
━━━━━━━━━━━━━━━━━
5. 757-973 -- ರಾಷ್ಟ್ರಕೂಟರು
* ಪ್ರಮುಖ ರಾಜರು :--ಕೃಷ್ಣ, ಗೋವಿಂದ, ನೃಪತುಂಗ
━━━━━━━━━━━━━━━━━
6. 973-1198 -- ಕಲ್ಯಾಣದ ಚಾಲುಕ್ಯರು
* ಪ್ರಮುಖ ರಾಜರು :--ವಿಕ್ರಮಾದಿತ್ಯ
━━━━━━━━━━━━━━━━━
7. 1198-1312 -- ದೇವಗಿರಿ ಯಾದವರು
* ಪ್ರಮುಖ ರಾಜರು :--ಸಿಂಗಾಹನ
━━━━━━━━━━━━━━━━━
8. 1000-1346 -- ಹೊಯ್ಸಳರು
* ಪ್ರಮುಖ ರಾಜರು :-- ವಿಷ್ಣುವರ್ಧನ
━━━━━━━━━━━━━━━━━
9. 1336-1565 -- ವಿಜಯನಗರದ ಅರಸರು
* ಪ್ರಮುಖ ರಾಜರು :-- ಕೃಷ್ೞದೇವರಾಯ
━━━━━━━━━━━━━━━━━
10. 1347-1527 -- ಬಹಮನಿ ಸುಲ್ತಾನರು
* ಪ್ರಮುಖ ರಾಜರು :-- ಮಹಮದ್ ಷಾ ೧,೨
━━━━━━━━━━━━━━━━━
11. 1490-1696 -- ಬಿಜಾಪುರ ಸುಲ್ತಾನರು
* ಪ್ರಮುಖ ರಾಜರು :-- ಯೂಸುಫ್ ಆದಿಲ್ ಷಾ, ಇಬ್ರಾಹಿಮ್ ಆದಿಲ್ ಷಾ
━━━━━━━━━━━━━━━━━
12. 1500-1763 -- ಕೆಳದಿಯ ಅರಸರು
* ಪ್ರಮುಖ ರಾಜರು :-- ಚೌಡಪ್ಪನಾಯಕ, ರಾಣಿ ಚನ್ನಮ್ಮ, ಶಿವಪ್ಪನಾಯಕ
━━━━━━━━━━━━━━━━━
13. 1399-1761 -- ಮೈಸೂರು ಒಡೆಯರು
* ಪ್ರಮುಖ ರಾಜರು :-- ರಣಧೀರ ಕಂಠೀರವ, ಚಿಕ್ಕದೇವರಾಯ
━━━━━━━━━━━━━━━━━
14. 1761-1799 -- ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
━━━━━━━━━━━━━━━━━
15. 1800-1831 -- ಮೈಸೂರು ಒಡೆಯರು -ಕೃಷ್ೞರಾಜ ಒಡೆಯರ್
━━━━━━━━━━━━━━━━━
16. 1800 -- ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವನ್ನು ಬ್ರಿಟಿಷರ ಆಡಳಿತದಲ್ಲಿದ್ದ ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ ನಿಜಾಮರುಗಳ ನಡುವೆ ಹರಿದು ಹಂಚಲಾಯಿತು.
━━━━━━━━━━━━━━━━━
17. 1831-1881 -- ಬ್ರಿಟಿಷರು -ಆಂಗ್ಲರ ಆಧಿಪತ್ಯ
━━━━━━━━━━━━━━━━━
18. 1881-1950 -- ಮೈಸೂರು ಒಡೆಯರು -ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
━━━━━━━━━━━━━━━━━
19. 1956 -- ಇಂದಿನ ಕರ್ನಾಟಕದ ರಚನೆ
━━━━━━━━━━━━━━━━━
ಸಮಾಸಗಳು (samaasagalu)
━━━━━━━━━━━━━━━━━
ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.
ಉದಾ:
ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು
ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ
ವಿಗ್ರಹ ವಾಕ್ಯ
━━━━━━━━━━━━━━━━━
ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.
ಉದಾ:
ಸಮಸ್ತಪದ = ಪೂರ್ವಪದ + ಉತ್ತರ ಪದ
ದೇವಮಂದಿರ= ದೇವರ + ಮಂದಿರ
ಹೆಜ್ಜೇನು=ಹಿರಿದು + ಜೇನು
ಮುಂಗಾಲು= ಕಾಲಿನ + ಮುಂದು
(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ.)
ಸಮಾಸ ಪದಗಳಾಗುವ ಸನ್ನಿವೇಶಗಳು
━━━━━━━━━━━━━━━━━
1> ಸಂಸ್ಕೃತ-ಸಂಸ್ಕೃತ ಶಬ್ಧಗಳು ಸೇರಿ
2> ಕನ್ನಡ-ಕನ್ನಡ ಶಬ್ಧಗಳು ಸೇರಿ
3> ತದ್ಬವ-ತದ್ಬವ ಶಬ್ಧಗಳು ಸೇರಿ
4> ಅಚ್ಚಗನ್ನಡ ಶಬ್ಧ – ತದ್ಬವ ಶಬ್ಧಗಳು ಸೇರಿ ಸಮಾಸಪದಗಳಾಗುತ್ತವೆ.
ಆದರೆ ಕನ್ನಡಕ್ಕೆ – ಸಂಸ್ಕೃತ ಶಬ್ಧಗಳು ಸೇರಿ ಸಮಾಸವಾಗಲಾರದು.
━━━━━━━━━━━━━━━━━
ಸಮಾಸದ ವಿಧಗಳು
━━━━━━━━━━━━━━━━━
1> ತತ್ಪುರುಷ ಸಮಾಸ
2> ಕರ್ಮಧಾರೆಯ ಸಮಾಸ
3> ದ್ವಿಗು ಸಮಾಸ
4> ಅಂಶಿ ಸಮಾಸ
5> ದ್ವಂದ್ವ ಸಮಾಸ
6> ಬಹುವ್ರೀಹಿ ಸಮಾಸ
7> ಕ್ರಿಯಾ ಸಮಾಸ
8> ಗಮಕ ಸಮಾಸ
━━━━━━━━━━━━━━━━━
1> ತತ್ಪುರುಷ ಸಮಾಸ
ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.
ಉದಾ:
ಮರದ+ಕಾಲು =ಮರಗಾಲು
ಬೆಟ್ಟದ+ತಾವರೆ =ಬೆಟ್ಟದಾವರೆ
ಕೈಯ+ತಪ್ಪು = ಕೈತಪ್ಪು
ಹಗಲಿನಲ್ಲಿ+ಕನಸು =ಹಗಲುಗನಸು
ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು
━━━━━━━━━━━━━━━━━
2> ಕರ್ಮಧಾರೆಯ ಸಮಾಸ
ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.
ಉದಾ:
ಹೊಸದು+ಕನ್ನಡ =ಹೊಸಗನ್ನಡ
ಹಿರಿದು+ಜೇನು =ಹೆಜ್ಜೇನು
ಕಿರಿಯ+ಗೆಜ್ಜೆ =ಕಿರುಗೆಜ್ಜೆ
ಕೆಂದುಟಿ, ಚಿಕ್ಕಮಗು, ಸಿಡಿಮದ್ದು , ಪಂದತಿ
━━━━━━━━━━━━━━━━━
3> ದ್ವಿಗು ಸಮಾಸ
ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.
ಉದಾ:
ಒಂದು + ಕಣ್ಣು = ಒಕ್ಕಣ್ಣು
ಎರಡು+ಬಗೆ=ಇಬ್ಬಗೆ
ಸಪ್ತ+ಸ್ವರ=ಸಪ್ತಸ್ವರ
ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು
━━━━━━━━━━━━━━━━━
4> ಅಂಶಿ ಸಮಾಸ
ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು. ಅಂಶವೆಂದರೆ ‘ಭಾಗ’ ಅಥವಾ ‘ಅವಯವ’
ಉದಾ:
ತಲೆಯ+ಮುಂದು=ಮುಂದಲೆ
ಬೆರಳಿನ+ತುದಿ = ತುದಿಬೆರಳು
ಕರೆಯ+ಒಳಗು= ಒಳಗೆರೆ
ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ
━━━━━━━━━━━━━━━━━
5> ದ್ವಂದ್ವ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.
ಉದಾ:
ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು
ಕಾಫಿಯೂ+ತಿಂಡಿಯೂ=ಕಾಫಿ-ತಿಂಡಿ
ಬೆಟ್ಟವೂ+ಗುಡ್ಡವೂ=ಬೆಟ್ಟಗುಡ್ಡಗಳು
ಅಣ್ಣನು +ತಮ್ಮನು= ಅಣ್ಣತಮ್ಮಂದಿರು
ತನುಮನಗಳು, ಕೈಕಾಲು, ಮಳೆಬೆಳೆ, ನಡೆನುಡಿ
━━━━━━━━━━━━━━━━━
6> ಬಹುವ್ರೀಹಿ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು.
ಉದಾ:
ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ
ಶಾಂತಿಯ + ಖನಿಯಾಗಿರುವನು + ಯಾವನೋ=ಶಾಂತಿಖನಿ
ಸಹಸ್ರ +ಅಕ್ಷಿಗಳು + ಯಾರಿಗೋ =ಸಹಸ್ರಾಕ್ಷ
ಪಂಕದಲ್ಲಿ + ಜನಿಸಿದ್ದು+ಯಾವುದೊ=ಪಂಕಜ
ಚಂದ್ರನಖಿ, ಕುರುಕುಲಾರ್ಕ, ಚಕ್ರಪಾಣಿ, ನಿಶಾಚಾರಿ
━━━━━━━━━━━━━━━━━
7> ಕ್ರಿಯಾ ಸಮಾಸ
ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.
ಉದಾ:
ಸುಳ್ಳನ್ನು +ಆಡು=ಸುಳ್ಳಾಡು
ಕಣ್ಣನ್ನು +ತೆರೆ=ಕಣ್ದೆರೆ
ವಿಷವನ್ನು +ಕಾರು =ವಿಷಕಾರು
ಕೈಯನ್ನು +ಮುಗಿ=ಕೈಮುಗಿ
ಆಸೆಹೊತ್ತು, ಹಣ್ಣುತಿನ್ನು , ಕಂಗೆಡು , ಜೀವಬಿಡು
━━━━━━━━━━━━━━━━━
8> ಗಮಕ ಸಮಾಸ
ಪೂರ್ವ ಪದವು ಸರ್ವನಾಮ, ಕೃದಂತ ಗುಣವಾಚಕ ಸಂಖ್ಯೆಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎಂದು ಹೆಸರು.
ಉದಾ:
ಸರ್ವನಾಮಕ್ಕೆ
ಅವನು +ಹುಡುಗ=ಆ ಹುಡುಗ
ಇವಳು + ಹುಡುಗಿ = ಈ ಹುಡುಗಿ
ಯಾವುದು+ ಮರ=ಯಾವಮರ
ಕೃಂದತಕ್ಕೆ
ಮಾಡಿದುದು+ಅಡುಗೆ =ಮಾಡಿದಡುಗೆ
ತೂಗುವುದು +ತೊಟ್ಟಿಲು =ತೂಗುವ ತೊಟ್ಟಿಲು
ಉಡುವುದು+ದಾರ=ಉಡುದಾರ
ಸುಡುಗಾಡು, ಬೆಂದಡಿಗೆ, ಕಡೆಗೋಲು
ಗುಣವಾಚಕಕ್ಕೆ
ಹಸಿಯದು +ಕಾಯಿ=ಹಸಿಯಕಾಯಿ
ಹಳೆಯದು +ಕನ್ನಡ=ಹಳೆಗನ್ನಡ
ಕಿರಿಮಗಳು, ಬಿಳಿಯಬಟ್ಟೆ , ಅರಳುಮೊಗ್ಗು
ಸಂಖ್ಯೆಗೆ
ನೂರು +ಹತ್ತು =ನೂರಹತ್ತು
ಮೂವತ್ತು+ಆರು=ಮೂವತ್ತಾರು
ಮೂವತ್ತು, ಹೆಪ್ಪತ್ತು, ಇಪ್ಪತೈದು .
━━━━━━━━━━━━━━━━━
No comments:
Post a Comment