👉 ವಿಷಯ - *ಸಾಮಾನ್ಯ ಜ್ಞಾನ*
➖➖➖➖➖➖➖➖➖➖➖
1). *"ದೇಶ ಬಂದು" ಎಂಬುದು ಈ ಕೆಳಗಿನ ಯಾರ ಉಪನಾಮ ವಾಗಿದೆ ?*
A. ಮಹಾತ್ಮ ಗಾಂಧಿ
B. ಚಿತ್ತರಂಜನ್ದಾಸ್
C. ಸುಭಾಷ್ ಚಂದ್ರ ಬೋಸ್
D. ಲಾಲ್ ಬಹದ್ದೂರ್ ಶಾಸ್ತ್ರ
👉 1......B
➖➖➖➖➖➖➖➖➖➖➖
2). *ಕೆಳಗಿನವುಗಳಲ್ಲಿ ತಪ್ಪಾದ ಆಯ್ಕೆ ಗುರುತಿಸಿರಿ ?*
A. ಅಮೆರಿಕ = ಕ್ರಿಸ್ಟೊಫರ್ ಕೊಲಂಬಸ್
B. ಗ್ರಹಗಳ ಚಲನೆ = ಐಸಾಕ್ ನ್ಯೂಟನ್
C. ಸೌರಮಂಡಲ = ಕೋಪರ್ನಿಕಸ್
D. ಚೀನಾ = ಮಾರ್ಕ್ ಪೋಲೊ
👉 2......B
➖➖➖➖➖➖➖➖➖➖➖
3). *ಅಂತಾರಾಷ್ಟ್ರೀಯ ಬೌದ್ಧ ಧರ್ಮ ಸಭೆ - 2018 ಎಲ್ಲಿ ಆಯೋಜನೆಗೊಂಡಿತು ?*
A. ಧರ್ಮಶಾಲಾ
B. ಪಾಟ್ನಾ
C. ಕಠ್ಮಂಡು
D. ಲುಂಬಿನಿ
👉 3.......D
➖➖➖➖➖➖➖➖➖➖➖
4). *ಆಯುಷ್ಮಾನ್ ಭಾರತ್ ದಿವಸ್ - 2018 ಅನ್ನು ಯಾವ ದಿನಾಂಕದಂದು ಆಚರಿಸಲಾಯಿತು ?*
A. ಏಪ್ರಿಲ್ 22
B. ಏಪ್ರಿಲ್ 29
C. ಏಪ್ರಿಲ್ 28
D. ಏಪ್ರಿಲ್ 30
👉 4.......B
➖➖➖➖➖➖➖➖➖➖➖
5). *ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಹಕಾರ ಉತ್ತೇಜನಕ್ಕೆ ಯಾವ ರಾಜ್ಯ ಸರಕಾರ ಬ್ರಿಟಿಷ್ ಕೌನ್ಸಿಲ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ?*
A. ಪಂಜಾಬ್
B. ಕೇರಳ
C. ತಮಿಳುನಾಡು
D. ಮಹಾರಾಷ್ಟ್ರ
👉 5.......D
➖➖➖➖➖➖➖➖➖➖➖
6). *2018 ರ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಯಾವ ದಿನಾಂಕದಂದು ಆಚರಿಸಲಾಯಿತು ?*
A. ಏಪ್ರಿಲ್ 29
B. ಏಪ್ರಿಲ್ 28
C. ಏಪ್ರಿಲ್ 30
D. ಏಪ್ರಿಲ್ 27
👉 6........A
➖➖➖➖➖➖➖➖➖➖➖
7). *"ಬಹು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಅಭ್ಯಾಸ ಫೀಸ್ ಮಿಷನ್ - 2018" ಅನ್ನು ಯಾವ ರಾಷ್ಟ್ರ ಆಯೋಜಿಸಲಿದೆ ?*
A. ರಷ್ಯಾ
B. ಭಾರತ
C. ಚೀನಾ
D. ಜಪಾನ್
👉 7........A
➖➖➖➖➖➖➖➖➖➖➖
8). *ಅರಾವಳಿ ಶ್ರೇಣಿಯ ಅತ್ಯಂತ ಉನ್ನತ ಶಿಖರ ಯಾವುದು ?*
A. ಮಹೇಂದ್ರಗಿರಿ
B. ದೊಡ್ಡ ಬೆಟ್ಟ
C. ಗುರು ಶಿಖರ
D. ಆನೆಮುಡಿ
👉 8.......C
➖➖➖➖➖➖➖➖➖➖➖
9). *ಜಗತ್ತಿನಲ್ಲಿಯೇ ಅತಿ ಎತ್ತರದ ಹಿಮ ನದಿ ಯಾವುದು ?*
A. ಸಿಯಾಚಿನ್
B. ಹಾರ್ಸ್ ಗ್ಲೇಸಿಯರ್
C. ಬುಲ್ ರ್ಸಿಯರ್
D. ಯಾವುದು ಅಲ್ಲ
👉 9..........A
➖➖➖➖➖➖➖➖➖➖➖
10). *ಪೋಟಾಸಿಯಂ ಹಾಗೂ ಅಯೋಡಿನ್ ಉತ್ಪಾದನೆಯಲ್ಲಿ ಬಳಸಲಾಗುವ ಬೃಹತ್ ಶೈವಲ ಯಾವುದು ?*
A. ಲಾಮಿನೇರಿಯಾ
B. ಒಪೆರಾ
C. ಜಿಲ್ಲೆಡಿಯ೦
D. ಯಾವುದು ಅಲ್ಲ
👉 10.......A
➖➖➖➖➖➖➖➖➖➖➖
11). *"ಜೈವಿಕ ಸಂವರ್ಧನೆ" ಎಂದರೆ ?*
A. ಪೋಷಣಾ ಸ್ಥರದಲ್ಲಿನ ಜೀವಿಗಳ ಒಟ್ಟು ಜೈವಿಕ ತೂಕ
B. ಪೋಷಣಾ ಸ್ತರಗಳಲ್ಲಿ ವಿಷಕಾರಿ ವಸ್ತುಗಳ ವರ್ಗಾವಣೆ
C. ಪೋಷಣಾ ಸ್ತರಗಳಲ್ಲಿ ಪೋಷಕಾಂಶಗಳ ವರ್ಗಾವಣೆ
D. ಯಾವುದೂ ಅಲ್ಲ
👉 11......B
➖➖➖➖➖➖➖➖➖➖➖
12). *ಆಮ್ಲಜನಕ ಯಾವ ಕ್ರಿಯೆಯಿಂದ ವಾತಾವರಣಕ್ಕೆ ಮರು ಚಕ್ರೀ ಕರಣ ಗೊಳ್ಳುತ್ತದೆ ?*
A. ಜೀವಿಗಳ ಉಸಿರಾಟ ಕ್ರಿಯೆ
B. ಶೈವಲಗಳು ಉಸಿರಾಟ ಕ್ರಿಯೆ
C. ಬ್ಯಾಕ್ಟೀರಿಯಾಗಳಿಂದ ಆಹಾರ ಉತ್ಪಾದನೆ
D. ದ್ವಿತಿ ಸಂಶ್ಲೇಷಣೆ ಕ್ರಿಯೆ
👉 12........D
➖➖➖➖➖➖➖➖➖➖➖
13). *ನೈಟ್ರೋಜನ್ ಸ್ಥಿರೀಕರಣ ಬ್ಯಾಕ್ಟೀರಿಯಾಗಳು ಎಲ್ಲಿ ಕಂಡುಬರುತ್ತವೆ ?*
A. ದ್ವಿದಳ ಸಸ್ಯಗಳ ಕಾಂಡಗಳು
B. ದ್ವಿದಳ ಸಸ್ಯಗಳ ಬೇರು ಗಂಟುಗಳು
C. ಸಸ್ಯಗಳ ಪತ್ರಹರಿತು
D. ಯಾವುದೂ ಅಲ್ಲ
👉 13.........B
➖➖➖➖➖➖➖➖➖➖➖
14). *ಕೆಳಗಿನ ಯಾವುವೂ "ಓಜೋನ್ ಪದರದ" ನಾಶಕ್ಕೆ ಕಾರಣವಾಗಿವೆ ?*
A. ಕ್ಲೋರೋಫ್ಲೋರೊ ಕಾರ್ಬನ್
B. ಹೀಲಿಯಂ
C. ನಿಯಾನ್
D. ಇಂಗಾಲದ ಡಯಾಕ್ಸೈಡ್
👉 14.......A
➖➖➖➖➖➖➖➖➖➖➖
15). *"ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ" ಭಾರತದ ಯಾವ ಸ್ಥಳದಲ್ಲಿ ತನ್ನ ಮೊದಲ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿತು ?*
A. ಅಹಮದಾಬಾದ್
B. ಕೋಲ್ಕತ್ತಾ
C. ಸೂರತ್
D. ಮುಂಬೈ
👉 15......C
➖➖➖➖➖➖➖➖➖➖➖
16). *ಹೈದರ್ ಅಲಿಗೆ "ಪತೆ: ಹೈದರ್ ಬಹದ್ದೂರು" ಎಂಬ ಬಿರುದನ್ನು ಯಾರು ನೀಡಿದರು ?*
A. ದೇವರಾಜಯ್
B. ನಂಜರಾಜಯ್ಯ
C. ನಾಲ್ವಡಿ ಕೃಷ್ಣರಾಜ ಒಡೆಯರ್
D. ಎರಡನೇ ಕೃಷ್ಣರಾಜ ಒಡೆಯರ್
👉 16......D
➖➖➖➖➖➖➖➖➖➖➖
17). *ಭಾರತದಲ್ಲಿ ಮೊದಲಿಗೆ "ನಾಗರಿಕ ಸೇವಾ" ವ್ಯವಸ್ಥೆಯನ್ನು ರೂಪಿಸಿದ ಗವರ್ನರ್ ಜನರಲ್ ಯಾರು ?*
A. ವಾರ್ನ್ ಹೆಸ್ಟಿಂಗ್
B. ಲಾರ್ಡ್ ಕಾರ್ನ್ ವಾಲಿಸ್
C. ಲಾರ್ಡ್ ವಿಲಿಯಂ ಬೆಂಟಿಂಕ
D. ಲಾರ್ಡ್ ವೆಲ್ಲೆಸ್ಲಿ
👉 17........B
➖➖➖➖➖➖➖➖➖➖➖
18). *ಮರಾಠರಲ್ಲಿ ಯಾರನ್ನು ಮೊದಲಿಗೆ "ಪೇಶ್ವೆ" ಎಂದು ಕರೆಯಲಾಯಿತು ?*
A. ಒಂದನೇ ಬಾಜಿರಾವ್
B. ರಘುನಾಥ್ ರಾವ್
C. ಬಾಲಾಜಿ ಬಾಜಿರಾವ್
D. ಬಾಲಾಜಿ ವಿಶ್ವನಾಥ್
👉 18.......D
➖➖➖➖➖➖➖➖➖➖➖
19). *"2 ನೇ ಶಿವಾಜಿ" ಎಂದು ಯಾವ ಪೇಶ್ವೆ ಯನ್ನು ಕರೆಯಲಾಯಿತು ?*
A. 1ನೇ ಮಾಧವರಾವ್
B. ಬಾಲಾಜಿ ವಿಶ್ವನಾಥ್
C. 1 ನೇ ಬಾಜಿರಾವ್
D. ಸದಾಶಿವು ಬಾವು
👉 19.......C
➖➖➖➖➖➖➖➖➖➖➖
20). *ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗೆ ಯಾರು ವೇತನ ನೀಡುತ್ತಾರೆ ?*
A. ಸಂಸತ್ತು
B. ಭಾರತದ ಸಂಚಿತ ನಿಧಿ
C. ರಾಜ್ಯದ ಸಂಚಿತ ನಿಧಿ
D. ರಾಜ್ಯ ಮಂತ್ರಿ ಮಂಡಲ
👉 20......C
➖➖➖➖➖➖➖➖➖➖➖
21). *ಯಾವ ತಿದ್ದುಪಡಿ ಮೂಲಕ ದೆಹಲಿಗೆ "ರಾಷ್ಟ್ರೀಯ ರಾಜಧಾನಿ ಪ್ರದೇಶ" ಸ್ಥಾನಮಾನ ನೀಡಲಾಯಿತು ?*
A. 67 ನೇ ತಿದ್ದುಪಡಿ
B. 68 ನೇ ತಿದ್ದುಪಡಿ
C. 69 ನೇ ತಿದ್ದುಪಡಿ
D. 66 ನೇ ತಿದ್ದುಪಡಿ
👉 21......C
➖➖➖➖➖➖➖➖➖➖➖
22). *"371 - 371 (j)" ವಿಧಿಗಳು ಸಂವಿಧಾನದ ಯಾವ ಭಾಗದಲ್ಲಿವೆ ?*
A. ಸಂವಿಧಾನದ ಭಾಗ - 19
B. ಸಂವಿಧಾನದ ಭಾಗ - 22
C. ಸಂವಿಧಾನದ ಭಾಗ - 20
D. ಸಂವಿಧಾನದ ಭಾಗ - 21
👉 22.......D
➖➖➖➖➖➖➖➖➖➖➖
23). *ಯಾವ ರಾಷ್ಟ್ರ ವಿಶ್ವಸಂಸ್ಥೆಯಿಂದ ಹೊರಬಂದಿದೆ ?*
A. ಉತ್ತರ ಕೊರಿಯಾ
B. ಅಮೆರಿಕ
C. ಸಿರಿಯಾ
D. ಇರಾನ್
👉 23.........B
➖➖➖➖➖➖➖➖➖➖➖
24). *ಚೀನಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ "ಟಿಯಾ೦ ಗ್ಯಾಂಗ್" ಕೆಳಗಿನ ಯಾವ ಸಮುದ್ರದಲ್ಲಿ ಪತನವಾಯಿತು ?*
A. ಹಿಂದು ಮಹಾಸಾಗರ
B. ಮೆಡಿಟೇರಿಯನ್ ಸಮುದ್
C. ದಕ್ಷಿಣ ಫೆಸಿಪಿಕ್ ಸಮುದ್ರ
D. ಯಾವುದು ಅಲ್ಲ
👉 24.......C
➖➖➖➖➖➖➖➖➖➖➖
25). *ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದ ಮರು ತನಿಖೆಗೆ ನೆರವು ನೀಡಲು "ಅಮಿಕಸ್ ಕ್ಯೂರಿಯ" ಯಾಗಿ ಈ ಕೆಳಗಿನ ಯಾರನ್ನು ನೇಮಿಸಲಾಯಿತು ?*
A. ಅಮರೇಂದ್ರ ಶರಣ
B. ಎಂ.ಎಂ ಕ್ವಿಕರ್
C. ಡಿ.ವೈ ಚಂದ್ರಚೂಡ್
D. ಹರೀಶ್ ಸಾಳ್ವೆ
👉 25......A
➖➖➖➖➖➖👉➖➖➖➖
26). *ಗ್ರಾಮ ಪಂಚಾಯಿತಿ ಅಧ್ಯಕ್ಷರು ಯಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾರೆ ?*
A. ಡೆಪ್ಯುಟಿ ಕಮಿಷನರ್
B. ಅಸಿಸ್ಟೆಂಟ್ ಕಮಿಷನರ್
C. ತಹಸೀಲ್ದಾರ್
D. ವಿಧಾನಸಭಾಧ್ಯಕ್ಷ
👉 26.......B
➖➖➖➖➖➖➖➖➖➖➖
27). *ಭಾರತ ಸರ್ಕಾರದ "ಫೇಮ್ ಇಂಡಿಯಾ" ಯೋಜನೆಯಡಿ ಈ ಕೆಳಕಂಡ ಯಾವ ರಾಜ್ಯ ವಿದ್ಯುತ್ ವಾಹನಗಳನ್ನು ಖರೀದಿಸಲು ಇತ್ತೀಚೆಗೆ ಅನುಮೋದನೆ ಪಡೆದಿದೆ ?*
A. ಉತ್ತರ ಪ್ರದೇಶ
B. ರಾಜಸ್ಥಾನ
C. ಕರ್ನಾಟಕ
D. ಕೇರಳ
👉 27......C
➖➖➖➖➖➖➖➖➖➖➖
28). *ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಅವಶೇಷಗಳನ್ನು ಸಾರ ನಾಥ ದಿಂದ ಈ ಕೆಳಕಂಡ ಯಾವ ದೇಶಕ್ಕೆ ಕೊಂಡೊಯ್ಯಲು ಅನುಮತಿ ನೀಡಿದೆ ?*
A. ಚೀನಾ
B. ಜಪಾನ್
C. ಶ್ರೀಲಂಕಾ
D. ಅಫ್ಘಾನಿಸ್ತಾನ
👉 28.......C
➖➖➖➖➖➖➖➖➖➖➖
29). *ಇತ್ತೀಚೆಗೆ ಉದ್ಘಾಟನೆಗೆ ಸಿದ್ಧಗೊಂಡಿರುವ ಭಾರತದ ಪ್ರಥಮ ಎಂಜಿನ್ ರಹಿತ ರೈಲು 18 ಈ ಕೆಳಕಂಡ ಯಾವ ರಾಜ್ಯಕ್ಕೆ ಸಂಬಂಧಿಸಿದೆ ?*
A. ಒಡಿಶಾ
B. ಬಿಹಾರ
C. ಗೋವಾ
D. ತಮಿಳುನಾಡು
👉 29.......D
➖➖➖➖➖➖➖➖➖➖➖
30). *ಕೆಳಗಿನ ಯಾರನ್ನು "ಬರ್ಡ್ ಮ್ಯಾನ್ ಆಫ್ ಇಂಡಿಯಾ" ಎಂದು ಕರೆಯುತ್ತಾರೆ ?*
A. ಡಾ. ಸಲಿಮ್ ಅಲಿ
B. ಡಾ. ನಿಜಾಮುದ್ದಿನ್
C. ಬಿ.ವಿ ಕಾರಂತ್
D. ನಿಖಿಲ್ ಶರ್ಮಾ
👉 30......A
➖➖➖➖➖👉👉➖➖➖➖
31). *"ಮಂಗನ ಕಾಯಿಲೆ" ಗೆ ಸಂಬಂಧಿಸಿದ ರಕ್ತ ಪರೀಕ್ಷಾ ಕೇಂದ್ರ ಎಲ್ಲಿದೆ ?*
A. ಶಿವಮೊಗ್ಗ
B. ಚಿಕ್ಕಮಗಳೂರು
C. ಉಡುಪಿ
D. ಕಾರವಾರ
👉 31.......A
➖➖➖➖➖➖➖➖➖➖➖
32). *ಇಸ್ರೇಲ್ ದೇಶದ "ರಾಷ್ಟ್ರೀಯ ಪ್ರಾಣಿ" ಯಾವುದು ?*
A. ಬೆಕ್ಕು
B. ಕೋತಿ
C. ಸಿಂಹ
D. ಮೇಲಿನ ಯಾವುದೂ ಅಲ್ಲ
👉 32.......D
➖➖➖➖➖➖➖➖➖➖➖
No comments:
Post a Comment