🌻 ವಿಷಯ : *ಪ್ರಚಲಿತ ಘಟನೆಗಳು* (2017)
೧) *ಭಾರತದ ಮೊದಲ ಲಿಂಗ ಪರಿವರ್ತಕ ( transgender ) ಶಾಲೆಯಾದ " Sahaj international "ಅನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ ?*
1) ತಮಿಳುನಾಡು
2) ಗೋವಾ
3) *ಕೇರಳ*
೪) ತೆಲಂಗಾಣ
👉 ಕೆರಳ ರಾಜ್ಯದ *ಎರ್ನಾಕುಳಂ* ಜಿಲ್ಲೆಯಲ್ಲಿದೆ 👉 ಲಿಂಗ ಪರಿವರ್ತಿತ ಕಾರ್ಯಕರ್ತರು ಇಲ್ಲಿ ಹನ್ನೆರಡನೇ ತರಗತಿಯವರೆಗೆ ಉಚಿತವಾಗಿ ಓದಬಹುದು
೨) *ಈ ಕೆಳಗಿನ ಯಾವ ಸ್ಥಳವೂ ಪ್ರತಿ ವರ್ಷ ಮೊಟ್ಟ ಮೊದಲ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತದೆ ?*
೧) ಬಾಕರ್ ಐಲ್ಯಾಂಡ್
೨) ಸಮೂಹ ದ್ವೀಪ
೩) *ಪೆಸಿಪಿಕ್ ಐಲ್ಯಾಂಡ್*
೪) ಅಮೆರಿಕಾ ದೇಶ
👉 ಅಮೆರಿಕದ *"ಬಾಕರ್ ಐಲೆಂಡ್"* ಮತ್ತು ಅಮೆರಿಕನ್ *"ಸಮೂವಾ ದ್ವೀಪ"*ಪ್ರಪಂಚದ ಎಲ್ಲಾ ಸ್ಥಳಗಳಿಗಿಂತ ಕೊನೆಯಲ್ಲಿ ಹೊಸ ವರ್ಷ ಆಚರಿಸಿಕೊಳುತವೆ
೩) *ಈ ಕೆಳಗಿನ ಯಾವ ದೇಶ ಇತ್ತೀಚೆಗೆ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸಿತು ?*
೧) ಅಫ್ಘಾನಿಸ್ತಾನ
೨) ಸೌದಿ ಅರೇಬಿಯಾ
೩) ಅಮೆರಿಕ
೪) *ಪಾಕಿಸ್ತಾನ*
೪) *RBI ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು ?*
೧) *ಸುರೇಶ್ ಮರಂಡಿ*
೨) ರಘುರಾಮ್ ರಾಜನ್
೩) ಜಾನ್ ವೆಲ್ ಮೊಯ್ಲಿ
೪) ಯಾರೂ ಅಲ್ಲ
೫) *30 ನೇ ಅಂತಾರಾಷ್ಟ್ರೀಯ "ಗಾಳಿಪಟ ಉತ್ಸವ " ಯಾವ ರಾಜ್ಯದಲ್ಲಿ ನಡೆಯಿತು ?*
೧) ಮಹಾರಾಷ್ಟ್ರ
೨) *ಗುಜರಾತ್*
೩) ಉತ್ತರಪ್ರದೇಶ
೪) ತೆಲಂಗಾಣ
೬) *13 ನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರಾದ " ಗುಂಡ ಬ್ರಹ್ಮಯ್ಯ ನವರ "ವಿಗ್ರಹ ಇತ್ತೀಚೆಗೆ ಈ ಕೆಳಗಿನ ಯಾವ ಸ್ಥಳದಲ್ಲಿ ದೊರೆತಿದೆ ?*
೧) *ಮಸ್ಕಿ*
೨) ಪಾಲ್ಕಿ ಗೊಂಡ
೩) ಚಿತ್ರದುರ್ಗ
೪) ಬೆಳಗಾವಿ
೭) *ಭಾರತದ ಮೊದಲ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕೆಳಗಿನ ಯಾವ ನಗರದಲ್ಲಿ ಆರಂಭಗೊಂಡಿದೆ ?*
೧) ಮುಂಬೈ
೩) *ಗಾಂಧಿನಗರ*
೩) ಪುಣೆ
೪) ನವದೆಹಲಿ
೮) *ಅಮೆರಿಕದ ಕ್ಷಯ ರೋಗ ಜಾಗೃತಿಯ ರಾಯಭಾರಿಯಾಗಿ ಆಯ್ಕೆಯಾದ ಭಾರತೀಯ ಯಾರು ?*
೧) ಶಾರುಖ್ ಖಾನ್
೨) *ಅಮಿತಾಬ್ ಬಚ್ಚನ್*
೩) ಹೃತಿಕ್ ರೋಷನ್
೪) ಸಲ್ಮಾನ್ ಖಾನ್
೯) *ಕೆಳಗಿನ ಯಾವ ನಗರದಲ್ಲಿ " ಇ ಗವರ್ನೆನ್ಸ್ " ಕುರಿತ ರಾಷ್ಟ್ರೀಯ ಸಮ್ಮೇಳನ ಇತ್ತೀಚೆಗೆ ನಡೆಯಿತು ?*
೧) *ವಿಶಾಖಪಟ್ಟಣಂ*
೨) ಹೈದರಾಬಾದ್
೩) ವಿಜಯ್ ವಾಡ
೪) ಜೈಪುರ್
👉 20 ನೇ ಆವೃತ್ತಿ
👉 ಧ್ಯೇಯ ವಾಕ್ಯ - *internet of things and e governance*
೧೦) *"ಜಲ ಮಂತನ - 3 " 2017 ರ ರಾಷ್ಟ್ರೀಯ ಸಮ್ಮೇಳನ ಕೆಳಗಿನ ಯಾವ ನಗರದಲ್ಲಿ ನಡೆಯಿತು ?*
೧) ಕೋಲ್ಕತ್ತಾ
೨) ಬೆಂಗಳೂರು
೩) ವಿಜಯಪುರ
೪) *ನವದೆಹಲಿ*
👉 ನಡೆದದ್ದು - *17 ಜನೆವರಿ 2017*
👉 ಚರ್ಚೆ - *ನೀರಿನ ವಲಯದ ವಿವಿಧ ಸಮಸ್ಯೆಗಳ ಕುರಿತು*
👉 ಉದ್ಘಾಟನೆ - *ಜಲಸಂಪನ್ಮೂಲ ಸಚಿವೆ ಉಮಾಭಾರತಿ*
೧೧) *ಇತ್ತೀಚೆಗೆ "ಜಿಂಗ್ ಬರ್ ಸ್ಪೀಡೋಸ್ಪ್ಯಾರೋಸಮ " ಎಂಬ ಶುಂಠಿಯ ಹೊಸ ಪ್ರಭೇದವನ್ನು ಎಲ್ಲಿ ಪತ್ತೆ ಹಚ್ಚಲಾಯಿತು ?*
೧) ಪಶ್ಚಿಮ ಘಟ್ಟಗಳು
೨) ಈಶಾನ್ಯ ಹಿಮಾಲಯ
೩) *ಅಂಡಮಾನ್ ನಿಕೋಬಾರ್ ದ್ವೀಪ*
೪) ಮಧ್ಯೆ ಆಫ್ರಿಕಾ
👉 ಯಾವುದೇ ಹೊಸ ಪ್ರಭೇದದ ಸಸ್ಯ ತಳಿಗಳು *"ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ"*ಕಂಡುಬರುತ್ತವೆ ಉದಾ -ಬಾಳೆಹಣ್ಣು ಶುಂಠಿ
👉 ಯಾವುದೇ ಹೊಸ ಪ್ರಭೇದದ ಪ್ರಾಣಿ ಸೂಕ್ಷ್ಮಾಣು ಜೀವಿ ಆತ ಇತರ ಜೀವಿಗಳ ಪ್ರಬೇಧವು *"ಪಶ್ಚಿಮ ಘಟ್ಟಗಳಲ್ಲಿ"* ಕಂಡು ಬರುತ್ತವೆ
೧೨) *2017 ರ " ರಾಷ್ಟ್ರೀಯ ಯುವಜನ ಉತ್ಸವ "ಈ ಕೆಳಗಿನ ಯಾವ ರಾಜ್ಯದಲ್ಲಿ ನಡೆಯಿತು ?*
೧) ಪಂಜಾಬ್
೨) *ಹರಿಯಾಣ*
೩) ಛತ್ತೀಸ್ಗಡ
೪) ತೆಲಂಗಾಣ
👉 ಸ್ಥಳ - *ರೊಹಟಕ*
👉 ಯಾವಾಗ - *ಜೆನೆವರಿ-12-16*
👉 *"ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವದ "*ಅಂಗವಾಗಿ ರಾಷ್ಟ್ರೀಯ ಯುವಜನ ಉತ್ಸವವನ್ನು ನಡೆಸಲಾಗುತ್ತದೆ
೧೩) *ಇತ್ತೀಚೆಗೆ ಯಾವ ದೇಶ ತನ್ನ ಪಳೆಯುಳಿಕೆ ಇಂಧನಗಳ ಸಂಪನ್ಮೂಲ ಬಂಡವಾಳ ಹಿಂಪಡೆದ ವಿಶ್ವದ ಮೊದಲ ರಾಷ್ಟ್ರವಾಗಿ ಹೊರಹೊಮ್ಮಿದೆ ?*
೧) ಥೈಲಾಂಡ್
೨) *ಐರ್ಲೆಂಡ್*
೩) ಜಪಾನ್
೪) ಭಾರತ
೧೪) *ಇತ್ತೀಚೆಗೆ ಕೇಂದ್ರ ಸರ್ಕಾರವು ಯಾವ ರಾಜ್ಯದಿಂದ " ದಡಾರ ರುಬೆಲ್ಲಾ ಲಸಿಕಾ ಅಭಿಯಾನವನ್ನು" ಪ್ರಾರಂಭಿಸಿತ್ತು ?*
೧) ತಮಿಳುನಾಡು
೨) ಮಹಾರಾಷ್ಟ್ರ
೩) *ಕರ್ನಾಟಕ*
೪) ಕೇರಳ
೧೫) *ಇತ್ತೀಚೆಗೆ ಸರಕಾರಿ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿ ಘೋಷಿಸಿದ ರಾಜ್ಯ ಯಾವುದು ?*
೧) ಬಿಹಾರ್
೨) *ಜಾರ್ಖಂಡ್*
೩) ಹರಿಯಾಣ
೪) ಪಂಜಾಬ್
೧೬) *ಸಬ್ಸಿಡಿ ಹಂಚಿಕೆಯ "ಹಜ್ಜ್ ನೀತಿ ಸುಧಾರಿಸಲು" ಕೇಂದ್ರ ಸರ್ಕಾರವು ಕೆಳಗಿನ ಯಾವ ಸಮಿತಿಯನ್ನು ರಚಿಸಿದೆ ?*
೧) *ಅಫ್ಜಲ್ ಅಮಾನುಲ್ಲಾ ಕಮಿಟಿ*
೨) ಮಹಮ್ಮದ್ ಹಿದಾಯಿತುಲ್ಲಾ ಕಮಿಟಿ
೩) ಎಸ್ಎನ್ ರಾಜನ್ ಕಮಿಟಿ
೪) ಸಾತ್ವಿಕ್ ಸಾಯಿರಾಜ್ ಕಮಿಟಿ
೧೭) *ಕೆಳಗಿನ ಯಾವ ನಗರದಲ್ಲಿ "ಅಂತರರಾಷ್ಟ್ರೀಯ ವಾಯುಯಾನ ಮತ್ತು ರಕ್ಷಣಾ ಪ್ರದರ್ಶನವೂ (Aero India )" ನಡೆಯಿತು ?*
೧) ಕೋಲ್ಕತ್ತಾ
೨) ವಿಶಾಖಪಟ್ಟಣಂ
೩) *ಬೆಂಗಳೂರು*
೪) ಚೆನ್ನೈ
೧೮) *ಭಾರತದಲ್ಲೇ ಮೊದಲ ಬಾರಿಗೆ ಯುದ್ಧ ನೌಕೆಯಲ್ಲಿ ಸೌರ ಫಲಕಗಳನ್ನು ಅಳವಡಿಸಿದ ಮೊದಲ ಯುದ್ಧ ನೌಕೆ ಯಾವುದು ?*
೧) ಐ ಎನ್ ಎಸ್ ವಿಕ್ರಾಂತ್
೨) ಐ ಎನ್ ಎಸ್ ಮಹಾಭಾರತ್
೩) *ಐಎನ್ಎಸ್ ಸರ್ವೇಕ್ಷಕ*
೪) ಯಾವುದೂ ಅಲ್ಲ
೧೯) *ಭಾರತದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ತೇಲುವ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದ ರಾಜ್ಯ ಯಾವುದು ?*
೧) ಅಸ್ಸಾಂ
೨) ನಾಗಾಲ್ಯಾಂಡ್
೩) *ಮಣಿಪುರ*
೪) ಅರುಣಾಚಲ ಪ್ರದೇಶ
👉 *ಲೊಕತಕ ಸರೋವರದ ಮೇಲೆ*
೨೦) *ಕೆಳಗಿನ ಯಾವ ರಾಜ್ಯ ಸರಕಾರ ಸರಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ಪ್ರವೇಶ ತರಬೇತಿಯನ್ನು ಕಡ್ಡಾಯ ಮಾಡಿದೆ ?*
೧) ತಮಿಳುನಾಡು
೨) *ಕೇರಳ*
೩) ಆಂಧ್ರಪ್ರದೇಶ
೪) ತೆಲಂಗಾಣ
No comments:
Post a Comment