ಕ್ಷಮಾದಾನ ನೀಡುವ ರಾಷ್ಟ್ರಪತಿಯ ಅಧಿಕಾರ
• 73
• 72
• 75
• 78
B✔️
ಭಾರತದ ರಾಷ್ಟಪತಿಯು
• ನಾಮ ಮಾತ್ರ ಮುಖ್ಯಸ್ಥರು
• ಕೇಂದ್ರ ಶಾಸಕಾಂಗದ ಒಂದು ಭಾಗ
• ರಾಜ್ಯ ಸಭೇಯ ಮುಖ್ಯಸ್ಥ
• ಮುಖ್ಯ ಕಾರ್ಯನಿರ್ವಾಹಕ
A✔️
ಎಷ್ಟನೇ ಅನುಚ್ಛೇದವು ಅಟಾರ್ನಿ ಜನರಲ್ ರವರನ್ನು ನೇಮಕ ಮಾಡುವ ಅಧಿಕಾರ ನೀಡಿದೆ
• 74
• 77
• 76
• 368
C✔️
ಭಾರತ ಸಂವಿಧಾನದ 123ನೇ ಕಲಂ ಭಾರತದ ರಾಷ್ಟ್ರಪತಿಯವರಿಗೆ ಈ ಕೆಳಗಿನ ಯಾವ ಅಧಿಕಾರ ನೀಡಿದೆ
• ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ
• ಅಪರಾಧಿಗಳಿಗೆ ಕ್ಷಮಾದಾನ
• ರಾಯಬಾರಿಗಳ ನೇಮಕ
• ಭಾರತದ ಅಟಾರ್ನಿ ಜನರಲ್ ರವರ ನೇಮಕ
A✔️
ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ ಕೆಳಿಗಿನ ಯಾವ ವಿಧಿಯು ಅಂತರಾಪ್ಟ್ರೀಯ ಶಾಂತಿ ಹಾಗೂ ಭದ್ರತೆಯನ್ನು ವೃದ್ಧಿಗೊಳಿಸುವುದಕ್ಕೆ ಸಂಬಂಧಿಸಿದೆ
• 51
• 48ಎ
• 43ಎ
• 41
A✔️
39ಎ ವಿಧಿಯು ಯಾವ ವಿಷಯದ ಬಗ್ಗೆ ಹೇಳಲಾಗಿದೆ
• ನಾಗರೀಕರಿಗೆ ಬದುಕಿನ ಅವಶ್ಯಕತೆಯನ್ನು ಪೂರೈಸಿಕೊಳ್ಳುವ ಹಕ್ಕು
• ಉಚಿತ ಕಾನೂನು ಸಹಾಯ
• 14 ವರ್ಷಕ್ಕಿಂತ ಎಳೆಯ ಮಕ್ಕಳಿಗೆ ಉಚಿತ ಶಿಕ್ಷಣ
• ಗೋಹತ್ಯೆಯನ್ನು ನಿಷೇದಿಸುವುದು.
B✔️
ಕೆಳಕಂಡ ಅವಕಾಶ ರಾಜ್ಯ ನೀತಿಯ ನಿರ್ದೇಶಕ ತತ್ವದ ಅಡಿಯಲ್ಲಿ ಕಂಡು ಬರುವುದಿಲ್ಲ
• ಗ್ರಾಮ ಪಂಚಾಯತಿಗಳ ಸಂಘಟನೆ
• ಕೃಷಿ ಸಹಕಾರಿ ಸಂಸ್ಥೆಗಳ ಪ್ರವರ್ಧನೆ
• ಪ್ರಸೂತಿ ಪರಿಹಾರ ಸೌಲಭ್ಯ
• ಏಕರೂಪದ ನಾಗರಿಕ ಸಂಹಿತೆ
B✔️
ನಮ್ಮ ಸಂವಿಧಾನವು ಯಾವು ವಿಧಿಯು ಪೂರ್ವ ಬಾಲ್ಯ ರಕ್ಷಣೆ ಮತ್ತು ಶಿಕ್ಷಣವನ್ನು ಬಲಿಷ್ಠಗೊಳಿಸುವುದಕ್ಕೆ (6 ವರ್ಷ ಮುಕ್ತಾಯವಾಗುವವರೆಗೆ) ರಾಷ್ಟ್ರಕ್ಕೆ ಆದೇಶ ನೀಡುತ್ತದೆ.
• 41ನೇ ವಿಧಿ
• 45ನೇ ವಿಧಿ
• 51ಎ ವಿಧಿ
• 46ನೇ ವಿಧಿ
B✔️
ನಮ್ಮ ಸಂವಿಧಾನದ ಕೆಳಗಿನ ಯಾವ ಕಲಂಗಳು ಆರ್ಥಿಕ ನ್ಯಾಯಕ್ಕೆ ವಿಶೇಷ ಆದ್ಯತೆ ನೀಡುತ್ತವೆ
• 22, 26 28
• 153, 154 , 155
• 39, 41 ,43
• 162, 174, 177
C✔️
ಪತ್ರಿಕಾ ಸ್ವಾತಂತ್ರ್ಯವು ಭಾರತ ಸಂವಿಧಾನದ ಯಾವ ವಿಧಿಯನ್ನು ಅಧರಿಸಿ ರೂಪಗೊಂಡಿದೆ.
• ವಿಧಿ-21
• ವಿಧಿ-19
• ವಿಧಿ-14
• ವಿಧಿ-16
B✔️
ಭಾರತದ ಸಂವಿಧಾನ ಮಾನ್ಯ ಮಾಡಿರುವುದು
• ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರ
• ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರ
• ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರನ್ನು
• ಧಾರ್ಮಿಕ, ಭಾಷಾ ಹಾಗೂ ಜನಾಂಗದ ಅಲ್ಪಸಂಖ್ಯಾತರನ್ನು
C✔️
ಕೆಳಗಿನ ಯಾವ ವಿಧದ ಮೂಲಭೂತ ಹಕ್ಕು ಅಸ್ಪೃಶ್ಯತೆಯ ನಿವಾರಣೆಯನ್ನು ಒಳಗೊಂಡಿದೆ.
• ಧಾರ್ಮಿಕ ಹಕ್ಕು
• ಸಮಾನತೆಯ ಹಕ್ಕು
• ಸ್ವತಂತ್ರ್ಯದ ಹಕ್ಕು
• ಶೋಷಣೆಯ ವಿರುದ್ದದ ಹಕ್ಕು
B✔️
ಭಾರತೀಯ ಸಂವಿಧಾನದ 24ನೇ ಅನುಚ್ಛೇದವು ಕಾರ್ಖಾನೆ, ಗಣಿ ಅಥವಾ ಇನ್ನಾವುದೇ ಅಪಾಯಕಾರಿ ಉದ್ಯೋಗದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದನ್ನು ನಿಷೇಧಿಸಿದೆ, ಯಾವು ವಯಸ್ಸಿಗಿಂತ ಕೆಳಗಿನವರಿಗೆ ಈ ನಿಷೇಧ ಅನ್ವಯಿಸುತ್ತದೆ.
• 10 ವರ್ಷ
• 5 ವರ್ಷ
• 14 ವರ್ಷ
• 12 ವರ್ಷ
C✔️
ಭಾಷಾವಾರು ರಾಜ್ಯಗಳ ರಚನೆಗಾಗಿ ಬಂದ ಬೇಡಿಕೆಗಳ ಪರಿಶೀಲನೆಗಾಗಿ ಭಾರತದ ಸಂವಿಧಾನ ರಚನಾ ಸಭೆಯ ಸ್ಥಾಪಿಸಿದ ಭಾಷಾವಾರು ಪ್ರಾಂತ್ರಗಳ ಆಯೋಗದ ಅಧ್ಯಕ್ಷರಾಗಿದ್ದವರು ಯಾರು
• ವಲ್ಲಭಬಾಯಿ ಪಟೇಲ್
• ಎಸ್.ಕೆ ಧಾರ್
• ಜವಾಹರ್ ಲಾಲ್ ನೆಹರು
• ಪಟ್ಟಾಭಿ ಸೀತಾರಾಮಯ್ಯ
B✔️
ರಾಜ್ಯಗಳ ಪುನರ್ ರಚನಾ ವಿಭಾಗವು ಕೇಂದ್ರದ ಸರ್ಕಾರದ ಯಾವ ವಿಭಾಗಕ್ಕೆ ಸೇರಿದೆ.
• ಸಂಪುಟ ಸಚಿವಾಲಯಕ್ಕೆ
• ಗೃಹ ವ್ಯವಹಾರಗಳ ಸಚಿವ ಖಾತೆಗೆ
• ಸಿಬ್ಬಂದಿ ಸಚಿವ ಖಾತೆಗೆ
• ಪ್ರಧಾನ ಮಂತ್ರಿಗಳ ಕಾರ್ಯಾಲಯದ ಖಾತೆಗೆ
B✔️
ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರನ್ನು ಯಾರು ನೇಮಿಸುತ್ತಾರೆ.
• ಆ ರಾಜ್ಯದ ಮುಖ್ಯಮಂತ್ರಿ
• ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
• ಭಾರತದ ರಾಷ್ಟ್ರಪತಿಗಳು
• ಭಾರತದ ಪ್ರಧಾನ ಮಂತ್ರಿಗಳು
C✔️
No comments:
Post a Comment