Friday, 2 March 2018

GK for kpsc

➖➖➖➖➖➖➖➖➖➖➖

ವಿಷಯ :- ಇತಿಹಾಸ.
➖➖➖➖➖➖➖➖➖➖➖
➖➖➖➖➖➖➖➖➖➖➖

1) ಗಹಡ್ವಾಲರ ಮನೆತನದ ಸ್ಥಾಪಕ ಯಾರು?
* ಚಂದ್ರದೇವ.

2) ಪಾರಮಾರರ ರಾಜಧಾನಿ ಯಾವುದು?
* ಮಾಳ್ವದ ಧಾರ.

3) ಪಾರಮಾರರ ಪತನದ ನಂತರ ರಾಜ್ಯ ಸ್ಥಾಪಿಸಿದವರು ಯಾರು?
* ಚಂದೇಲರು.

4) "ಭೋಜ ಪ್ರಬಂಧ"ವನ್ನು ರಚಿಸಿದವರು ಯಾರು?
* ಬಲ್ಲಾಳ.

5) 'ಮಹಮ್ಮದ್ ಘಜ್ನಿ'ಯ ಆಸ್ಥಾನದ ಕವಿ ಯಾರು?
* ಅಲ್ ಬರೊನಿ.

6) "ತಾರೀಖ್ ಉಲ್ ಹಿಂದ್" ಗ್ರಂಥ ರಚಿಸಿದವನು ಯಾರು?
* ಅಲ್ ಬೆರೊನಿ.

7) ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಭದ್ರ ಬುನಾದಿ ಹಾಕಿದವನು ಯಾರು?
* ಕುತುಬ್ ದ್ದೀನ್ ಐಬಕ್.

8) 'ಇಲ್ತಮಶ್' ಯಾವ ಕುಟುಂಬಕ್ಕೆ ಸೇರಿದವನು?
* ಇಲ್ಬರಿ.

9) ಘಿಯಾಸುದ್ದೀನ್ ಸ್ಥಾಪಿಸಿದ ಸಂತತಿ ಯಾವುದು?
* ತುಘಲಕ್ ಸಂತತಿ.

10) "ಉಶ್ರ್" ಎನ್ನುವದೊಂದು -----.
* ಮುಸ್ಲಿಂರ ಮೇಲಿನ ಕೃಷಿ ತೆರಿಗೆ.

11) ಹಿಂದೂಗಳ ಮೇಲೆ ವಿಧಿಸುತ್ತಿದ್ದ ಧಾರ್ಮಿಕ ತೆರಿಗೆ ಯಾವುದು?
* ಜೆಸಿಯಾ.

12) ದೆಹಲಿಯನ್ನು ಆಳಿದ ಕೊನೆಯ ಸುಲ್ತಾನ ಸಂತತಿ ಯಾವುದು?
* ಲೋಧಿ ಸಂತತಿ.

13) ಯುದ್ದದಲ್ಲಿ ಲೂಟಿ ಮಾಡಿದ ಸಂಪತ್ತಿನ ತೆರಿಗೆ ಯಾವುದು?
* ಖಮ್ಸ್.

14) "ಪುತುಹತ್ ಇ ಫಿರೋಜ್ ಷಾಹಿ" ಕೃತಿಯನ್ನು ರಚಿಸಿದವರು ಯಾರು?
* ಫಿರೋಜ್ ಷಾಹ ತುಘಲಕ್.

15) ಭಾರತದಲ್ಲಿ ''ಇಂಡೋ ಇಸ್ಲಾಮಿಕ್" ಎಂಬ ಹೊಸ ಶೈಲಿಯನ್ನು ಪರಿಚಯಿಸಿದರು?
* ದೆಹಲಿ ಸುಲ್ತಾನರು.

16) ದೇವಗಿರಿಯ : ಯಾದವರು :: ವಾರಂಗಲ್ಲಿನ :-----.
* ಕಾಕತೀಯರು.

17) ಮಧುರೆಯ : ಪಾಂಡ್ಯರು :: ತಂಜಾವೂರಿನ : -----.
* ಚೋಳರು.

18) ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು?
* ಹಂಪಿ.

19) "ವೈದಿಕ ಮಾರ್ಗ ಸ್ಥಾಪನಾಚಾರ್ಯ" ಎಂಬುದು ಯಾರ ಬಿರುದು?
* ಹರಿಹರ.

20) "ಗಜಬೆಂಟೆಕಾರ" ಇದು ಯಾರ ಬಿರುದು ಯಾರದು?
* ಎರಡನೆಯ ದೇವರಾಯ.

21) "ಕೃಷ್ಣದೇವರಾಯನು ಅಸಾಮಾನ್ಯ ಪರಾಕ್ರಮಿ, ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ" ಎಂದವರು ಯಾರು?
* ರಾಬರ್ಟ್ ಸ್ಯುಯೆಲ್.

22) "ಜಾಂಬವತಿ ಕಲ್ಯಾಣ" ಎಂಬುದೊಂದು -----.
* ಕೃಷ್ಣದೇವರಾಯನು ಬರೆದ ನಾಟಕ (ಸಂಸ್ಕೃತದಲ್ಲಿದೆ).

23) ಶ್ರೀನಾಥ್ ಯಾರ ಆಸ್ಥಾನದ ಕವಿ?
* ಎರಡನೇ ದೇವರಾಯ.

24) ಅಬ್ದುಲ್ ರಜಾಕ್ ಯಾವ ದೇಶದ ರಾಯಭಾರಿ?
* ಪರ್ಶಿಯಾ.

25) ಆದಿಲ್ ಶಾಹಿ : ಬಿಜಾಪುರ : : ನಿಜಾಮ್ ಷಾಹಿ : -----.
* ಅಹಮದ್ ನಗರ.

26) ಬಾಬರ್ ನ ಆತ್ಮ ಚರಿತ್ರೆ ಯಾವುದು?
* ಬಾಬರ್ ನಾಮಾ.

27) "ತುಝಕ್ ಇ ಬಾಬರಿ" (ಬಾಬರ್ ನಾಮಾ) ಯಾವ ಭಾಷೆಯಲ್ಲಿದೆ?
* ತುರ್ಕಿ.

28) 'ಸೂರ್' ಮನೆತನದ ಸ್ಥಾಪಕ ಯಾರು?
* ಶೇರ್ ಷಾ ಸೂರಿ.

29) ಶೇರ್ ಷಾಹನ ಮೂಲ ಹೆಸರೇನು?
* ಫರೀದ್.

30) ಮೊಘಲರಲ್ಲಿ ಜುಬ್ತಿ ಪದ್ದತಿ (ರೈತವಾರಿ ಪದ್ದತಿ) ಜಾರಿಗೆ ತಂದವನು ಯಾರು?
* ಅಕ್ಬರ್.

31) ಮೊಘಲರ ಆಡಳಿತ ಭಾಷೆ ಯಾವುದು?
* ಪರ್ಶಿಯನ್.
➖➖➖➖➖➖➖➖➖➖➖

‍‍ ‌‌ ‍ ‌‍‍‍‍‍‍‍:
ವಿಷಯ :- ಸಾಮಾನ್ಯ ವಿಜ್ಞಾನ .
➖➖➖➖➖➖➖➖➖➖➖

➖➖➖➖➖➖➖➖➖➖➖

1) ಕಾಲದೊಂದಿಗೆ ವಸ್ತುವಿನ ಸ್ಥಾನದಲ್ಲಾಗುವ ಬದಲಾವಣೆಗೆ ---- ಎನ್ನುವರು.
* ಚಲನೆ.

2) ಒಂದು ಕಾಯವು ಸರಳರೇಖೆಯಲ್ಲಿ ಚಲಿಸಿದರೆ ಅಂತಹ ಚಲನೆಯನ್ಶು ---- ಚಲನೆ ಎನ್ನುವರು.
* ನೇರ ಚಲನೆ.

3) ಚಲನೆ ಯಾವಾಗಲೂ -----.
* ಸಾಪೇಕ್ಷವಾದದ್ದು.

4) ನೇಯ್ಗೆ ಚಕ್ರ ಅಥವಾ ಚರಕ ಯಾವ ಚಲನೆಗೆ ಉದಾಹರಣೆ?
* ಭ್ರಮಣ ಚಲನೆ.

5) ಜೋಕಾಲಿ ಆಡುತ್ತಿರುವ ಹುಡುಗಿ ಯಾವ ಚಲನೆಗೆ ಉದಾಹರಣೆ?
* ಆಂದೋಲನ ಚಲನೆ.

6) ಒಂದು ವಸ್ತುವಿನ ಮೇಲೆ ಪ್ರಯೋಗವಾಗುವ ಎಳೆಯುವಿಕೆ ಅಥವಾ ತಳ್ಳುವಿಕೆಯನ್ನು ----- ಎಂದು ಕರೆಯುತ್ತಾರೆ.
* ಬಲ.

7) ಗುರುತ್ವಾಕರ್ಷಣೆ ಹಾಗೂ ಗುರುತ್ವಾಕರ್ಷಣೆ ಬಲ ಎಂಬ ಪದಗಳನ್ನು ಬಳಸಿದ ಮೊದಲು ವಿಜ್ಞಾನಿ ಯಾರು?
* ಸರ್ ಐಸಾಕ್ ನ್ಯೂಟನ್.

8) ಘರ್ಷಣೆ ----- ನ್ನು ಉತ್ಪಾದಿಸುತ್ತದೆ.
* ಉಷ್ಣವನ್ನು.
9) ಹೋಮಿ ಜಹಾಂಗೀರ್ ಬಾಬಾ ಯಾವ ದೇಶದ ವಿಜ್ಞಾನಿ?
* ಭಾರತ.

10) ಕೆಲಸ ಮಾಡುವ ಸಾಮರ್ಥ್ಯವೇ -----.
* ಶಕ್ತಿ.

11) ಒಂದು ವಸ್ತುವು ತನ್ನ ಸ್ಥಾನದಿಂದ ಪಡೆಯುವ ಶಕ್ತಿಯನ್ನು ------ ಎನ್ನುವರು.
* ಪ್ರಚ್ಛನ್ನಶಕ್ತಿ.

12) ಪ್ರಚ್ಛನ್ನಶಕ್ತಿ ಮತ್ತು ಚಲನ ಶಕ್ತಿಗಳ ಒಟ್ಪು ಮೊತ್ತವನ್ನು ----- ಎಂದು ಕರೆಯುತ್ತಾರೆ.
* ಯಾಂತ್ರಿಕ ಶಕ್ತಿ ಅಥವಾ ಒಟ್ಟುಶಕ್ತಿ.

13) ರಾಯಚೂರಿನಲ್ಲಿ ಯಾವ ಸ್ಥಾವರವಿದೆ?
* ಉಷ್ಣವಿದ್ಯುತ್ ಸ್ಥಾವರ.

14) ನಾವು ಸೂರ್ಯನಿಂದ ಪಡೆಯುವ ಶಕ್ತಿಯನ್ನು ----- ಎನ್ನುತ್ತಾರೆ.
* ಸೌರಶಕ್ತಿ.

15) ಸಸ್ಯಗಳು ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ತಮ್ಮ ಆಹಾರವನ್ನು ತಯಾರಿಸುವ ಪ್ರಕ್ರಿಯೆಯೇ -----.
* ದ್ಯುತಿಸಂಶ್ಲೇಷಣೆ.

16) ಟರ್ಬೈನ್ ಎಂದರೇ -----.
* ತಿರುಗುವ ಯಂತ್ರ.

17) ಟರ್ಬೈನ್ ಗಳು ------- ಯನ್ನು ಉತ್ಪಾದಿಸಲು ನೆರವಾಗುತ್ತವೆ.
* ವಿದ್ಯುಚ್ಛಕ್ತಿಯನ್ನು.

18) ಸಾಗರದ ಅಲೆಗಳಿಂದ ಉತ್ಪತ್ತಿಯಾಗುವ ಶಕ್ತಿ ಯಾವುದು?
* ಭರತಶಕ್ತಿ.

19) ಶಕ್ತಿ ಹಾಗೂ ಕೆಲಸಗಳ ಅಂತರರಾಷ್ಟ್ರೀಯ ಮಾನ ಯಾವುದು?
* ಜೂಲ್.

20) ವಿದ್ಯುಚ್ಛಕ್ತಿಯು ಒಂದು ವಿಧವಾದ ಶಕ್ತಿ ಎಂದು ಪ್ರತಿಪಾದಿಸಿದವರು ಯಾರು?
* ಭೌತಶಾಸ್ತ್ರಜ್ಞ ಜೇಮ್ಸ್ ಪ್ರಿಸ್ ಕಾಲ್ಟ್ ಜೂಲ್ (1840 ರಲ್ಲಿ).

21) ಸಿ ಎಫ್ ಎಲ್ ವಿವರಿಸಿರಿ?
* ಕಾಂಪ್ಯಾಕ್ಟ್ ಫ್ಲೋರೋಸೆಂಟ್ ಲ್ಯಾಂಪ್.

22) ಒಂದು ತಂತಿಯ ಮೂಲಕ ವಿದ್ಯುತ್ಕಣಗಳ ಚಲನೆಯನ್ನು ---- ಎನ್ನುವರು.
* ವಿದ್ಯುತ್ ಪ್ರವಾಹ.

23) ಡೈನಮೋ ಕಂಡು ಹಿಡಿದವರು ಯಾರು?
* ಮೈಕಲ್ ಫ್ಯಾರೆಡೆ.

24) ವಿದ್ಯುತ್ ಬಲ್ಬ ಕಂಡು ಹಿಡಿದವರು ಯಾರು?
* ಥಾಮಸ್ ಅಲ್ವಾ ಎಡಿಸನ್.

25) ಎರಡು ಅಥವಾ ಹೆಚ್ಚು ವಿದ್ಯುತ್ ಕೋಶಗಳ ಜೋಡಣೆಗೆ ---- ಎನ್ನುವರು.
* ಬ್ಯಾಟರಿ.

26) ಕಡಿಮೆ ವಿದ್ಯುಚ್ಛಕ್ತಿ ಬಳಕೆಯಾಗುವಂತೆ ರಚಿಸಲಾಗಿರುವ ಬಲ್ಬ್ ಗಳಿಗೆ ಒಂದು ಉದಾಹರಣೆ ನೀಡಿರಿ?
* ಸಿ ಎಫ್ ಎಲ್.

27) ಸೂರ್ಯನ ಮೇಲ್ಮೈನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ?
* ಮೂರು.

28) ಆಹಾರ ಪದಾರ್ಥಗಳನ್ನು ಎಷ್ಟು ವಿಧಗಳಾಗಿ ವಿಂಗಡಿಸಬಹುದು?
* ಮೂರು.

29) ಶಕ್ತಿ ಕೊ
[3/2, 8:44 PM] Shivakumar A R: ಗಳು ಯಾವು?
* ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳು.

30) ರಕ್ಷಣಾತ್ಮಕ ಪೋಷಕಗಳು ಯಾವು?
* ವಿಟಮಿನ್ ಮತ್ತು ಖನಿಜಗಳು.

31) ದೇಹ ನಿರ್ಮಿಸುವ ಪೋಷಕಗಳು ಯಾವು?
* ಪ್ರೋಟೀನ್ ಗಳು.

32) ಪೋಷಕಾಂಶಗಳನ್ನು ಒಳಗೊಂಡ ಆಹಾರವನ್ನು ----- ಎನ್ನಲಾಗುತ್ತದೆ.
* ಪೌಷ್ಟಿಕ ಆಹಾರ.

33) ಆಟೋಟಗಳಲ್ಲಿ ಆಟಗಾರರಿಗೆ ----- ಪುಡಿ ನೀಡಲಾಗುತ್ತದೆ.
* ಗ್ಲೂಕೋಸ್.

34) ಗ್ಲೂಕೋಸ್ ಒಂದು -----.
* ಕಾರ್ಬೋಹೈಡ್ರೇಟ್.

35) ಭಾರತದ ಹಸಿರು ಕ್ರಾಂತಿಯ ಜನಕ ಯಾರು?
* ಎಂ.ಎಸ್. ಸ್ವಾಮಿನಾಥನ್.

36) ಹೊಲಗಳಲ್ಲಿ ಕೆಲಸ ಮಾಡುವ ಜನರಿಗೆ ----- ಎಂದು ಕರೆಯುತ್ತಾರೆ?
* ರೈತರು.

37) ಡಿ ಎ ಪಿ ವಿವರಿಸಿರಿ?
* ಡೈ ಅಮೋನಿಯಮ್ ಫಾಸ್ಪೇಟ್.

38) ಪಕ್ಷಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರು ----- ಗಳನ್ನು ಉಪಯೋಗಿಸುತ್ತಾರೆ?
* ಬೆದರುಗೊಂಬೆಗಳನ್ನು.

39) ಒಂದೇ ಜಮೀನಿನಲ್ಲಿ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವದನ್ನು ----- ಬೆಳೆ ಎಂದು ಕರೆಯುತ್ತಾರೆ.
* ಸರದಿ ಬೆಳೆ.

40) ಜೋಳದ ಜೊತೆ ತೊಗರಿ ಬೆಳೆಯುವುದು ಯಾವ ಬೆಳೆಗೆ ಉದಾಹರಣೆ.
* ಮಿಶ್ರಬೆಳೆ.

41) ಏಪ್ರಿಲ್ 22 ರಂದು ಯಾವ ದಿನವನ್ನು ಆಚರಿಸಲಾಗುತ್ತದೆ?
* ಭೂ ದಿನ.
➖➖➖➖➖➖➖➖➖➖➖

‍‍ ‌‌ ‍ ‌‍‍‍‍‍‍‍
➖➖➖➖➖➖➖➖➖➖➖

🌹 *ವಿಷಯ : *ಭಾರತ ಮತ್ತು ವಿಶ್ವದಲ್ಲಿನ ಪ್ರಸಿದ್ಧ ನಾಯಕರ ಹೇಳಿಕೆಗಳು ಮತ್ತು ಘೋಷಣೆಗಳು*
*(ಉತ್ತರಗಳನ್ನು ಬೋಲ್ಡ ಮಾಡಲಾಗಿದೆ)*

➖➖➖➖➖➖➖➖➖➖➖

೧) *ಬುದ್ಧನನ್ನು" ಏಷ್ಯಾದ ಬೆಳಕು" ಎಂದು ಕರೆದವರು ಯಾರು*?

೧)  *ಎಡ್ವಿನ್ ಅರ್ನಾಡ*
೨)   ಶ್ರೀಮತಿ ರಿಸ್ ಡೇವಿಡ್ಸ
೩)   ಕೆನ್ನತ್ ಸೌಂಡರ್ಸ
೪)   ಯಾರೂ ಅಲ್

➖➖➖➖➖➖➖➖➖➖➖

೨) *ಯಾವ ರಾಜರ ಆಡಳಿತದ ಕಾಲವನ್ನು ವಿ.ಎ.ಸ್ಮಿತ್ ಅವರು ಭಾರತದ ಇತಿಹಾಸದ ಬೆಳಕಿನತ್ತ ಕೊಂಡಯುವ ಕಾಲ ಎಂದು ಹೇಳಿದ್ದಾರೆ*?

೧) *ಮೌರ್ಯರ ಕಾಲ*
೨)  ಗುಪ್ತರ ಕಾಲ
೩)  ಶಾತವಾಹನರ ಕಾಲ
೪)  ಕುಶಾನರು ಕಾಲ

➖➖➖➖➖➖➖➖➖➖➖

೩) *ಬಿಂದು ಸಾರನ್ನು ಅಮಿತ್ರಖೋಟ್ಟಾಸ್ ಎಂದು ಕರೆದ ಬ್ರಿಕ್ ಗ್ರೀಕ್ ಬರಹಗಾರ ಯಾರು*?

೧) *ಸ್ಟ್ರಾಬೋ*
೨)  ಹೆರೊಡೋಟಸ
೩)  ಡೈಮಾಕಸ
೪)  ಟಾಲೆಮಿ

➖➖➖➖➖➖➖➖➖➖➖

೩)  *"ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಈ ನುಡಿಯೂ ಕನ್ನಡದ ಯಾವ ಕವಿಯದಾಗಿದೆ*?

೧)  ಜಿ.ಎಸ್.ಶಿವರುದ್ರಪ್
೨)  ಕೆ.ಎಸ್.ನರಸಿಂಹ ಸ್ವಾಮಿ
೩) *ದ.ರಾ.ಬೇಂದ್ರೆ*
೪)  ಕುವೆಂಪು

➖➖➖➖➖➖➖➖➖➖➖

೪) *"ನನ್ನ ಶರೀರದ ಮೇಲೆ ಬಿದ್ದ ಒಂದೊಂದು ಲಾಠಿ ಹೊಡೆತ ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಗೆ ಹೊಡೆದ ಮಳೆಯಾಗುತ್ತದೆ" ಎಂದು ಹೇಳಿದವರು ಯಾರು*?

೧)   ಅಂಬೇಡ್ಕರ್
೨)   ಬಾಲಗಂಗಾಧರ್ ತಿಲಕ
೩)  *ಲಾಲ್ ಲಜಪತ್ರಾಯ್*
೪)   ರಮಾನಂದರ

➖➖➖➖➖➖➖➖➖➖➖

೫) *ಜನಸೇವೆಯೇ ಜನಾರ್ದನ ಸೇವೆ ಎಂದು ಹೇಳಿದ ವಿಶ್ವ ಪ್ರಸಿದ್ಧ ನಾಯಕ ಯಾರು*?

೧) *ಸ್ವಾಮಿ ವಿವೇಕಾನಂದ*
೨)  ದಾದಾಬಾಯಿ ನವರೋಜಿ
೩)  ನರೇಂದ್ರ ಮೋದಿ
೪)  ಸುಭಾಷ್ ಚಂದ್ರ ಬೋಸ್

➖➖➖➖➖➖➖➖➖➖➖

೬)  *ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇದು ಯಾರ ಹೇಳಿಕೆಯಾಗಿದ*?

೧)  ಭಗತಸಿoಗ
೨)  ಜವಹರ್ಲಾಲ್ ನೆಹರೂ
೩)  ರಾಜೀವ್ ಗಾಂಧಿ
೪) *ನರೇಂದ್ರ ಮೋದಿ*

➖➖➖➖➖➖➖➖➖➖➖

೭) *ಯಾವುದೇ ರೀತಿಯ ಸಹಕಾರವನ್ನು "ಸೈತಾನ ಸರಕಾರದೊಂದಿಗೆ ನೀಡುವುದು ಪಾಪ"ಎಂದು ಗಾಂಧೀಜಿ ಈ ಕೆಳಗಿನ ಯಾವ ಘಟನೆಯ ನಂತರ ಘೋಷಿಸಿದ್ದರು*?

೧)  *ಜಲಿಯನ್ ವಾಲ್ ಬಾಗ್ ದುರಂತ*
೨)  ಎರಡನೇ ದುಂಡು ಮೇಜು ಪರಿಷತ್ತಿನ ವೈಫಲ್ಯ
೩)  ರೌಲೇಟ್ ಕಾಯ್ದೆಯೂ ಜಾರಿಯಾದಾಗ
೪)   ಮೇಲಿನ ಯಾವುದೂ ಅಲ್

➖➖➖➖➖➖➖➖➖➖➖

೮) *ಪಾರಿವಾಳಗಳ ಹಾರಾಟದ ಆಟಕ್ಕೆ "ಇಷ್ಕ ಬಾಝಿ" ಎಂಬ ಪದವನ್ನು ನೀಡಿದ ಅರಸ ಯಾರು*?

೧) *ಅಕ್ಬರ್*
೨)  ಬಾಬರ್
೩)  ಅಲ್ಲಾವುದ್ದಿನ್ ಖಿಲ್ಜಿ
೪)  ಔರಂಗಜೇಬ್

➖➖➖➖➖➖➖➖➖➖➖

೯) *"ಇದು ಅಕ್ಬರನ ಅವಿವೇಕದ ಸ್ಮಾರಕ್ಕೆ ಹೊರತು ವಿವೇಕದ ಸ್ಮಾರಕವಲ" ಎಂದು ಹೇಳಿದವರು ಯಾರು*?

೧)  ಬೀರಬಲ
೨)  ಜಿಲ್ಲಾ ಎ  ಜಲಾಹು
೩) *ವಿ.ಎ.ಶ್ಮಿತ*
೪)  ವಿಜಯ ಸೂರಿ
👉 ಅಕ್ಬರನು" ದೀನ್ ಇಲಾಹಿ" ಎಂಬ ಧರ್ಮವನ್ನು ಸ್ಥಾಪಿಸಿರುವುದರ ಕುರಿತು ಈ ಹೇಳಿಕೆ ಹೇಳಿದನು
👉ದೀನ್ "ಇಲಾಹಿ ಧರ್ಮ" ಸ್ವೀಕರಿಸಿದ ಏಕೈಕ  ಹಿಂದೂ "ಭೀರಬಲ

➖➖➖➖➖➖➖➖➖➖➖

೧೦) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ್ದ ಕುರಿತು ಕೆಳಗಿನ ಯಾವ ಇತಿಹಾಸಕಾರ ರಾಜಧಾನಿ ಬದಲಾವಣೆ ನಂತರ ದೆಹಲಿಯಲ್ಲಿ" ಒಂದು ಬೆಕ್ಕು ಆಗಲಿ ನಾಯಿಯಾಗಲಿ ಇರಲಿಲ್ಲ"ಎಂದು ಹೇಳಿದ್ದಾನೆ*?

೧)   ಇಬಾನ್ ಬಟೂಟ
೨)  *ಜಿಯಾಉದ್ದೀನ್ ಭರಣಿ*
೩)   ಎಲ್.ಫಿನ್ ಸ್ಟೋನ್
೪)   ಯಾರು ಅಲ್

➖➖➖➖➖➖➖➖➖➖➖

೧೧) *"ಬೂಟು ಹ್ಯಾಟಿ ಫಿರಂಗಿಯು ಬಂದಾರೋ ಪರದೇಶಿ ಸಕ್ಕರೆ ಬಿಳಿ ಬಟ್ಟೆ ತಂದರೂ ನಮ್ಮ ದೇಶ ಹಾಳು ಮಾಡಿದರು ನೋಡಿರೋ"  ಎಂದು ಹಾಡಿದ ಕನ್ನಡಿಗ ಯಾರು*?

೧)   ಎನ್ ಎಸ್ ಹರ್ಡೀಕರ್
೨)  *ಆಲೂರು ವೆಂಕಟರಾಯ*
೩)   ಶ್ರೀನಿವಾಸ್ ಕೌಜಲಗಿ
೪)   ಎನ್ ಜೋಶಿ

➖➖➖➖➖➖➖➖➖➖➖

೧೨) *"ಯೋಚಿಸಿರಿ ಇಲ್ಲವೇ ಸಾಯಿರಿ" ಎಂದು ಹೇಳಿದವರು ಯಾರು*?

೧)  *ಸರ್ ಎಂ ವಿಶ್ವೇಶ್ವರಯ್*
೨)   ವಿ ಪಿ ಮಾಧವರಾವ್
೩)   ಡಾ. ಬಿ ಆರ್ ಅಂಬೇಡ್ಕರ್
೪)   ಮಹಾತ್ಮ ಗಾಂಧಿ

➖➖➖➖➖➖➖➖➖➖➖

೧೩) *"ಬಲಿದಾನದ ಭಾಗ್ಯಕ್ಕಾಗಿ ಭಗವಂತನಿಗೆ ಮಣಿದ',ನನ್ನಂಥ ವಯೋವೃದ್ಧನ ಸಾವು ನನಗೆ ಮುಖ್ಯವಲ್ಲ ಆದರೆ ಇದರಿಂದ ನಿನ್ನ ಕೀರ್ತಿ ಸಾಮ್ರಾಜ್ಯ ನಶಿಸಿ ಹೋಗುತ್ತದೆ"*ಎಂದು ಹೇಳಿದವರು ಯಾರೂ ?

೧)  ಹುಮಾಯೂನ್‌
೨)  ಫಿರೋಜ್ ಶಾ
೩) *ಮಹಮ್ಮದ್ ಗವಾನ್*
೪)  1 ನೇ ಅಹಮ್ಮದ್ ಶಾ

👉 "ಹಸನ್ ನಿಜಾಮ್ ಉಲ್ ಮುಲ್ಕ್ "ಎಂಬ ಸರದಾರ ಸೃಷ್ಟಿಸಿದ ಸುಳ್ಳು ಸುದ್ದಿಗೆ ಮಹ್ಮದ್ ಗವಾನ್ " ಗಲ್ಲಿಗೆ" ಏರುವಾಗ ಈ ಮಾತನ್ನು ಹೇಳಿದರು
👉1-4-1481 ರಂದು ಗಲ್ಲಿಗೇರಿಸಲಾಯಿತು

➖➖➖➖➖➖➖➖➖➖➖

೧೪) *ಸುಭಾಷ್ಚಂದ್ರ ಬೋಸ್ರನ್ನು "ದೇಶಾಭಿಮಾನಿಗಳು ದೇಶಾಭಿಮಾನಿ" ಎಂದು ಕರೆದವರು ಯಾರು*?

೧) *ಮಹಾತ್ಮ ಗಾಂಧೀಜಿ*
೨)  ಸ್ವಾಮಿ ವಿವೇಕಾನಂದ
೩)  ರವೀಂದ್ರನಾಥ ಟ್ಯಾಗೋರ್
೪)  ಯಾರೂ ಅಲ್

➖➖➖➖➖➖➖➖➖➖➖

೧೫) *ದೆಹಲಿಯ ನ್ನಾಡಿದ ಏಕೈಕ ರಾಣಿ ರಜಿಯಾ ಸುಲ್ತಾನಳ ಕುರಿತು "ಅವಳ ಹೆಣ್ಣುತನ ಅವಳಿಗೆ ವೈರಿಯ ಯಾಯಿತು"
[3/2, 8:44 PM] Shivakumar A R: ಎಂದು ಹೇಳಿದವರು ಯಾರು*?

೧)  ಸರೋಜಿನಿ ನಾಯ್ಡು
೨) *ಡಾ.ಈಶ್ವರಿ ಪ್ರಸಾದ್*
೩)  ಡಾ.ಪ್ರೆಸ್ಮೀಟ್
೪)  ಎಡ್ವರ್ಡ್ ಥಾಮಸ್

➖➖➖➖➖➖➖➖➖➖➖

೧೬) *ಸಾವಿರಾರು ಸೈನಿಕರಿಂದ ಮಾಡಲಾಗದ ಕೆಲಸವನ್ನು ಅಹಿಂಸಾ ಅಸ್ತ್ರದಿಂದ ಮಾಡಿದ ಗಾಂಧೀಜಿಯವರ ಸಾಧನೆ ಜಗತ್ತಿನ ಇತಿಹಾಸದಲ್ಲಿ ಅಪೂರ್ವ ಘಟನೆ ಎಂದು ಹೇಳಿದವರು ಯಾರು*?

೧)   ರವೀಂದ್ರನಾಥ್ ಟ್ಯಾಗೋರ್
೨)   ಸುಭಾಷ್ ಚಂದ್ರಬೋಸ್
೩)   ಸ್ವಾಮಿ ವಿವೇಕಾನಂದ
೪)  *ಮೌಂಟ್‌‌ ಬ್ಯಾಟನ್‌‌*

➖➖➖➖➖➖➖➖➖➖➖

೧೭) *ಬದೌನಿಯು "ಜನರಿಂದ ಸುಲ್ತಾನನು ಸುಲ್ತಾನನಿoದ ಜನರನ್ನು  ಅವರ ಸಾವು ಬಿಡುಗಡೆ ಮಾಡಿತ್ತು" ಎಂದು ಈ ಕೆಳಗಿನ ಯಾವ ರಾಜನು ಮೃತನಾದಗ ಹೆಳಿದ್ಧಾನೆ*?

೧)  ಫಿರೋಜ್ ಶಾ ತುಘಲಕ್
೨) *ಮಹಮ್ಮದ್ ಬಿನ್ ತುಘಲಕ್*
೩)  ಎರಡನೇ ಅಕ್ಬರ್
೪)  ಔರಂಗಜೇಬ್

➖➖➖➖➖➖➖➖➖➖➖

೧೮) *"ಉಚ್ಚ ವರ್ಗದ ಜನರು ದೈಹಿಕವಾಗಿ ಮತ್ತು ನೈತಿಕವಾಗಿ ಸತ್ತ ಹೆಣದಂತೆ ಈ ದೇಶದ ನಿಜವಾದ ಆಶಾಕಿರಣ ಜೀವಾಳವೆಂದರೆ ಜನಸಾಮಾನ್ಯರು ಎಂದು" ಹೇಳಿದವರು ಯಾರು*?

೧)  ಜಿ ಎಸ್ ಗುಯ್ರಾ
೨)  ಆರ್ ಎಸ್ ಶ್ರೀನಿವಾಸ
೩) *ಸ್ವಾಮಿ ವಿವೇಕಾನಂದ*
೪)  ಮಹಾತ್ಮ ಗಾಂಧೀಜಿ

➖➖➖➖➖➖➖➖➖➖➖

೧೯) *"ಭಾರತದ ನಿಜವಾದ ಶತ್ರುಗಳು ಹೊರಗಿನವರಲ್ಲ ನಮ್ಮಲ್

ಲಿರುವ ಹೇಡಿತನ"  ಎಂದ

ು ಮುಂದಗಾಮಿಗಳನ್ನು ಕುರಿತು ಹೇಳಿದ ನಾಯಕನಾರು*?

೧) *ಅರವಿಂದ ಘೋಷ*
೨)  ಜೆವಾಹರ್ ಲಾಲ್ ನೆಹರು
೩)  ಸುಭಾಷ್ ಚಂದ್ರಬೋಸ್
೪)  ಮಹಾತ್ಮ ಗಾಂಧಿ

➖➖➖➖➖➖➖➖➖➖➖

೨೦) *ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದವರು ಯಾರು*?

೧)  ಶ್ರೀ ಅರವಿಂದ ಘೋಷ್
೨) *ದಯಾನಂದ ಸರಸ್ವತಿ*
೩)  ರಾಜಾರಾಮ್ ಮೋಹನ್ ರಾಯ್
೪)  ಯಾರೂ ಅಲ್

➖➖➖➖➖➖➖➖➖➖➖

೨೧) *1857 ರ ರಲ್ಲಿನ ದಂಗೆಯನ್ನು "ನಾಗರಿಕ ಬಂಡಾಯ" ಎಂದು ಕರೆದವರು ಯಾರು*?

೧) *ಎಸ್‌ ಬಿ ಚೌಧರಿ*
೨)  ಆರ್ ಸಿ ಮುಜುಂದಾರ್
೩)  ಪಟ್ಟಾಭಿ ಸೀತಾರಾಮಯ್
೪)  ವಿ ಡಿ ಸಾವರ್ಕರ್

೨೨) *ರಾಜಾರಾಮ್ ಮೋಹನ್ ರಾಯರನ್ನು ಜಗತ್ತಿನ ಮೊಟ್ಟ ಮೊದಲ ಸರ್ವಧರ್ಮ  ಸಮನ್ವಯಾಚಾರ್ಯ ಎಂದು ಕರೆದವರು ಯಾರು*?

೧)  ಸ್ವಾಮಿ ವಿವೇಕಾನಂದರು
೨)  ಸ್ವಾಮಿ ಶ್ರದ್ಧಾನಂದರ
೩)  ಕೋಲ್ಚಾರ್
೪) *ಮೋನಿಯರ್ ಮಿಲಿಯಮ್ಸ್*
೨೩) *ರಾಜ್ಯ ನೀತಿ ನಿರ್ದೇಶಕ ತತ್ವಗಳು ಬ್ಯಾಂಕ್ ಗೆ ಯಾವಾಗ ಬೇಕಾದರೂ ಹಣ ನೀಡಬಹುದೆಂದು ಹೇಳಿದ ಚೆಕ್ಕುಗಳು" ಎಂದು ಹೇಳಿದವರು ಯಾರು*?

೧) *ಕೆ.ಟಿ.ಷಾ*
೨)  ಜವಹರ್ಲಾಲ್ ನೆಹರು
೩)  ಬಿ ಆರ್ ಅಂಬೇಡ್ಕರ
೪)  ಕೆ ಎಂ ಮುನಷಿ
೨೪) *ಬುದ್ಧನನ್ನು "ಜಗತ್ತಿನ ಜ್ಞಾನ ಪ್ರದೀಪ" ಎಂದು ಕರೆದವರು ಯಾರು*?

೧) *ಶ್ರೀಮತಿ ರಿಸ್ ಡೇವಿಡ್*
೨)  ಸರ್ ಎಡವಿನ ಅರ್ನಾಲ್ಡ್
೩)  ಕೆನ್ನತ್ ಸೌಂಡರ್ಸ
೪)  ಯಾರೂ ಅಲ್
೨೫) *"ನೀನು ರಾಜ್ಯವನ್ನು ಆಳಲು ಅರ್ಹನಾಗಿದ್ದೇನೆ ಬಾ ಈ ಭೂಮಿಯನ್ನು ಹಾಳು" ಎಂದು ಕೆಳಗಿನ ಯಾವ ಅರಸ ಹೆಳಿದ್ಧಾನೆ*?

೧)  ಸಮುದ್ರಗುಪ್ತ
೨) *ಒಂದನೇ ಚಂದ್ರಗುಪ್ತ*
೩   ಚಂದ್ರಗುಪ್ತ ಮೌರ್ಯ
೪)  ಅಶೋಕ
೨೬) *ಕಾಳಿದಾಸನನ್ನು ಭಾರತದ ಶೇಕ್ಸ್‌ಪಿಯರ್ ಎಂದು ಕರೆದವರು ಯಾರು*?

೧) *ಡಾ ರಾಧಾಕೃಷ್ಣನ್*
೨)  ಸ್ವಾಮಿ ವಿವೇಕಾನಂದ
೩)  ಜಲಾರ್ ನೆಹರು
೪)   ಮಹಾತ್ಮ ಗಾಂಧಿ
೨೭) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ ನಂತರ "ಒಬ್ಬ ಕುಂಟ ಒಬ್ಬ ಕುರುಡ ಮಾತ್ರ ಉಳಿದರು ಇವರನ್ನು ದೇವಗಿರಿಗೆ ಕುದುರೆಯ ಮೇಲೆ ಕರೆತಲಾಯಿತು" ಎಂದು ಹೇಳಿದವರು ಯಾರು*

೧)  ಅಮೀರ್ ಖುಸ್ರೋ
೨) *ಜಿಯಾಉದ್ದೀನ್ ಭರಣಿ*
೩)  ಇವಾನ್ ಬತೂತ
೪)  ಕಿತಾಬುಲ್ ರಾಹುಲ್
೨೮) *"ಅವನ್ನು ಮುಕುಟ ಹೊತ್ತು ಪುಸ್ತಕದಲ್ಲಿ ನೂರು ಮಂದಿ ವಿಜ್ಞಾನಿಗಳ ವಿವೇಚನೆ ಇತ್ತು " ಎಂದು ಪಿಯಾಸುದ್ಧಿನ ತುಘಲಕನ ಕುರಿತು  ಕೆಳಗಿನ ವರಲ್ಲಿ ಯಾರು ಹೆಳಿದ್ಧಾರೆ*?

೧)  ಈ ಥಾಮಸ್
೨) *ಅಮೀರ್ ಖುಸ್ರೋ*
೩)  ಜಿಯಾಉದ್ದೀನ್ ಭರಣಿ
೪)  ಯಾರೂ ಅಲ್

➖➖➖➖➖➖➖➖➖➖➖

೨೯) *ತನ್ನ ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಒಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ್ ದಿನ್ ಕಾ ಸುಲ್ತಾನ್" ಎಂಬ ಬಿರುದನ್ನು ನೀಡಿ  ಗೌರವಿಸಿದ ಸುಲ್ತಾನ ಯಾರು*?

೧)  ಶೇರ್ ಶಾ ಸೂರಿ
೨)  ಫಿರೋಜ್ ಶಾ ತುಘಲಕ್
೩) *ಹುಮಾಯನ್*
೪)  ಅಕ್ಬರ್

👉1539 ರಲ್ಲಿ  ನಡೆದ ಚೌಸ್ ಕದನದಲ್ಲಿ ಹುಮಾಯೂನ್‌ನು  ಶೇರ ಷಾನಿಂದ ಸೋತನು
👉 ಯುದ್ಧದಲ್ಲಿ ಸೋತ ಹುಮಾಯೂನ್‌ನು ನೀರು ತರುವ ನಾವಿಕನ ಸಹಾಯದಿಂದ ತಪ್ಪಿಸಿಕೊಂಡು  ಅಗ್ರ ತಲುಪಿದನು ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಮುಂದೊಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ ದಿನ ಕಾ ಸುಲ್ತಾನ್ " ಎಂಬ ಗೌರವವನ್ನು ನೀಡಿದನು
೩೦) *"ಜಗತ್ತು ಒಂದು ಸೇತುವೆ ಅದನ್ನು ನೀನು ಮೊದಲ ದಾಟು" ಎಂದು ಈ ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?

೧)  ಚಾರ್ಮಿನಾರ್
೨)  ಗೋಲಗುಂಬಜ್
೩)  ತಾಜಮಹಲ್
೪) *ಬುಲಂದ್ ದರವಾಜ*
೩೧) *"ಭೂಮಿಯ ಮೇಲೆ ಸ್ವರ್ಗ ಇರುವುದಾದರೆ ಅದು ಇಲ್ಲಿಯೇ ಇದೆ ಇಲ್ಲಿಯೇ ಇದೆ" ಎಂದು ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?

೧)  ಬುಲಂದ್ ದರ್ವಾಜಾ
೨)  ತಾಜ್ ಮಹಲ್
೩) *ಕೆಂಪುಕೋಟೆ*
೪)  ಜಾಮಿಯಾ ಮಸೀದಿ
೩೨) *ರವೀಂದ್ರನಾಥ್ ಟ್ಯಾಗೋರ್ ಅವರು ಈ ಕೆಳಗಿನ ಯಾವ ಕಟ್ಟಡದ ಕುರಿತು "ಕೆನ್ನೆಯ ಮೇಲಿನ ಚಿರಂತನ ಹನಿ" ಎಂದು ಹೇಳಿದ್ದಾರೆ*?

೧)  ಕೆಂಪುಕೋಟೆ
೨) *ತಾಜ ಮಹಲ್*
೩)  ಗೋಲ್ ಗುಂಬಜ್
೪)  ದರಿಯಾ ದೌಲತ್

೩೩) *"ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದೆಗೆ ತಕ್ಕ ಮಗ" ಎಂದು ಹೇಳಿದ ಮರಾಠರ ದೊರೆ ಯಾರು*?

೧)  ರಘುನಾಥ್ ಪೇಶ್ವೆ
೨) *ಸಾಹು*
೩)  ಬಾಲಾಜಿ ವಿಶ್ವನಾಥ್
೪)  ಒಂದನೇ ಬಾಜಿರಾವ್

೩೪) *ಶಿವಾಜಿಯ ಚರಿತ್ರೆಯನ್ನು" ಹಿಂದೂಗಳ ವೀರ ಚರಿತ್ರೆ" ಎಂದು ಕರೆದವರು ಯಾರು*?

೧) *ಗ್ರಾಂಡ್ ಡಫ್*
೨)  ಈ ಥಾಮಸ್
೩)  ಮ್ಯಾಕ್ಸ್ ಮುಲ್ಲರ್
೪)  ಬಾಲಗಂಗಾಧರ್ ತಿಲಕ್

No comments:

Post a Comment