ಪ್ರಾಣಿವಧೆ ತಡೆದು ಮಾಂಸಾಹಾರ ಪದ್ಧತಿ ನಿಷೇಧಿಸಿದ ರಾಜ..
1) ಅಶೋಕ
2) ವಿಕ್ರಮಾದಿತ್ಯ
3) ಹರ್ಷವರ್ಧನ✅
4) ಕನಿಷ್ಕ
ನಳಂದ ವಿ.ವಿ. ಸ್ಥಾಪಕ..
1) ಕುಮಾರಗುಪ್ತ✅
2) ಶ್ರೀಗುಪ್ತ
3) ಬುದ್ಧ
4) ಕನಿಷ್ಕ
ಗಾವುಡ ದೇಶ ಎಂದರೆ
1) ಬಂಗಾಳ
2) ಉ.ಪ್ರದೇಶ
3) ದೆಹಲಿ
4) ಹರ್ಯಾಣ
1✅
ದೇವಾಲಯಗಳ ನಗರ...
1) ಮಹಾಬಲಿಪುರಂ
2) ಹಂಪಿ
3) ಕಂಚಿ
4) ಶ್ರೀರಂಗಂ
3✅
'ಕೋಂತಿಗುಡಿಗಳು'ಯಾರ ರಚನೆ?
1) ರಾಷ್ಟ್ರಕೂಟರು
2) ಚಾಲುಕ್ಯರು
3) ಹೊಯ್ಸಳರು
4) ಬಾದಾಮಿ ಚಾಲುಕ್ಯರು
4✅
ಧರ್ಮರಾಯ ರಥ ಮತ್ತು ದ್ರೌಪತಿ ರಥಗಳಿರುವ ಸ್ಥಳ...
1) ಮಹಾಬಲಿಪುರಂ
2) ಇಂದ್ರಪ್ರಸ್ಥ
3) ಕಂಚಿ
4) ವಿಜಯನಗರ
1✅
ಲಕ್ಷ್ಮೇಶ್ವರ ಶಾಸನ ಯಾರಿಗೆ ಸಂಬಂಧಿಸಿದೆ?
1) ವಿಷ್ಣುವರ್ಧನ
2) 6 ನೇ ವಿಕ್ರಮಾದಿತ್ಯ
3) ಮಯೂರವರ್ಮ
4) ವಿಷ್ಣುವರ್ಧನ
2✅
ಚೋಳರನ್ನು ಸಂಪೂರ್ಣವಾಗಿ ಕರ್ನಾಟಕದಿಂದ ಹೊರಹಾಕಿದ ದೊರೆ...
1) ವಿಷ್ಣುವರ್ಧನ
2) 6ನೇ ವಿಕ್ರಮಾದಿತ್ಯ
3) ಮಯೂರವರ್ಮ
4) ಚಂದ್ರಗುಪ್ತ ವಿಕ್ರಮಾದಿತ್ಯ
1✅
ಸವತಿ ಗಂಧವಾರಣ ಬಸದಿ ಎಲ್ಲಿದೆ?
1) ಕೊಪ್ಪಳ
2) ಶ್ರವಣಬೆಳಗೊಳ
3) ನಾಸಿಕ್
4) ಧರ್ಮಸ್ಥಳ
2✅
ಮಹ್ಮದ್ ಘಜ್ನಿಯ ದಂಡಯಾತ್ರೆ ಸಮಯದಲ್ಲಿ ಆತನ ಜೊತೆಗೆ ಬಂದ ವ್ಯಕ್ತಿ ಯಾರು?
1) ಅಲ್ಬೇರೂನಿ
2) ಬೀರಬಲ್
3) ಮೊಹ್ಮದ್
4) ಸಾದಿಕ್
1✅
ಮಹ್ಮದ್ ಘಜ್ನಿ ತನ್ನ ಏಷ್ಟನೇ ದಂಡಯಾತ್ರೆಯನ್ನು ಗುಜರಾತಿನ ಸೋಮನಾಥ ದೇವಾಲಯದ ಮೇಲೆ ಮಾಡಿದನು?
1) 6
2) 8
3) 15
4) 17
3✅
ವಿದ್ಯಾರ್ಥಿ ವೇತನ ಜಾರಿಗೆ ತಂದ ದೊರೆ?
1) ಬಾಬರ್
2) ಅಲ್ಲಾವುದ್ದೀನ್ ಖಿಲ್ಜಿ
3) ಅಕ್ಬರ್
4) ಷಹಜಹಾನ್
4✅
ಶಿವಾಜಿ ನಿರ್ಮಿಸಿದ ಕೋಟೆ?
1) ಸಿಂಹಗಡ
2) ರಾಯಗಡ
3) ತೋರಣ ಕೋಟಿ
4) ಪ್ರತಾಪಗಡ
4✅
ವೇಮನ ಪದ್ಯಗಳು ಯಾರ ಕಾಲದಲ್ಲಿ ರಚಿಸಲ್ಪಟ್ಟವು?
1) ಮಾಗಡಿ ಪ್ರಭುಗಳು
2) ಕಲ್ಯಾಣದ ಚಾಲುಕ್ಯರು
3) ವಿಜಯನಗರ ಅರಸರು
4) ಮೊಘಲರು
3✅
ಕೃಷ್ಣದೇವರಾಯನ ಏಕೈಕ ಕಲ್ಲಿನ ಮೂರ್ತಿ ಎಲ್ಲಿದೆ?
1) ಶ್ರಿರಂಗಂ
2) ತಿರುಪತಿ
3) ಹಂಪೆ
4) ಚಿದಂಬರಂ
4✅
ಜನತಾ ಮತ್ತು ಜನಾನಾ ಮಹಲ್ ಗಳಿರುವ ಸ್ಥಳ...
1) ಬಿಜಾಪೂರ
2) ಕಲಬುರ್ಗಿ
3) ಬೀದರ್
4) ರಾಯಚೂರು
3✅
ಯಾವ ಸಿದ್ಧಾಂತದಲ್ಲಿ 'ದೇವರು ಮತ್ತು ಮನುಷ್ಯನ ನಡುವಿನ ಸ್ಥಾನವನ್ನು ಆರಾಧಿಸಲ್ಪಡುವ ದೇವರಿಗೆ ನೀಡಲಾಗಿದೆ?
1) ಅಧ್ವೈತ
2) ಧ್ವೈತ
3) ಶಕ್ತಿ ವಿಶಿಷ್ಠಾಧ್ವೈತ
4) ವಿಶಿಷ್ಠಾಧ್ವೈತ
4✅
ವಿಶಿಷ್ಠಾಧ್ವೈತ ಸಿದ್ಧಾಂತದಲ್ಲಿ 'ದೇವರು ಮತ್ತು ಮನುಷ್ಯನ ನಡುವಿನ ಸ್ಥಾನವನ್ನು ಯಾವ ದೇವರಿಗೆ ನೀಡಲಾಗಿದೆ?
1) ಕೃಷ್ಣ
2) ಸೂರ್ಯ
3) ಲಕ್ಷ್ಮೀ
4) ಶಿವ
3✅
ಕಪ್ಪುಕೋಣೆ ದುರಂತ ಯಾರಿಗೆ ಸಂಬಂಧಿಸಿದೆ?
1) ರಾಬರ್ಟ್ ಕ್ಲೈವ್
2) ಸಿರಾಜುದ್ದೌಲ
3) ಮೀರ್ ಜಾಫರ್
4) ಕೌಂಟ್ ಡಿ ಲ್ಯಾಲಿ
2✅
ಮೋಕ್ಷಕ್ಕೆ 'ರಾಗ/ಸಂಗೀತ'ವು ಉತ್ತಮವಾದ ಮಾರ್ಗ ಎಂದು ಪ್ರತಿಪಾದಿಸಿದವರು?
1) ಚೈತನ್ಯ
2) ರಮಾನಂದರು
3) ಕಬೀರ್
4) ಗುರುನಾನಕ್
1✅
ಭಾರತದಲ್ಲಿ ಚಿಸ್ತಿ ಪಂಥದ ಪವಿತ್ರ ದರ್ಗಾ ಎಲ್ಲಿದೆ?
1) ವಿಜಯಪೂರ
2) ಬೀದರ್
3) ಫತೆಪುರ್ ಸಿಕ್ರಿ
4) ದೆಹಲಿ
3✅
ಚಾರ್ಲ್ಸ್ ವುಡ್ ವರದಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
1) ಕಂದಾಯ
2) ಶಿಕ್ಷಣ
3) ಆಡಳಿತ
4) ತೆರಿಗೆ
2✅
ಯಾರ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತು?
1) ವಿಶ್ವೇಶ್ವರಯ್ಯ
2) ಮಿರ್ಜಾ ಇಸ್ಮಾಯಿಲ್
3) ಮಾರ್ಕ್ ಕಬ್ಬನ್
4) ನಾಲ್ವಡಿ ಕೃಷ್ಣರಾಜ ಒಡೆಯರ್
3✅
ಯಾರ ಆಡಳಿತಾವಧಿಯಲ್ಲಿ ಗಾರ್ಡನ್/ ಉದ್ಯಾನ ವನಗಳ ನಿರ್ಮಾಣ ಕಾರ್ಯ ಪ್ರಾರಂಭವಾಯಿತು?
1) ವಿಶ್ವೇಶ್ವರಯ್ಯ
2) ಮಿರ್ಜಾ ಇಸ್ಮಾಯಿಲ್
3) ಮಾರ್ಕ್ ಕಬ್ಬನ್
4) ನಾಲ್ವಡಿ ಕೃಷ್ಣರಾಜ ಒಡೆಯರ್
2✅
1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಿದವರು?
1) ಹುಯಿಲಗೋಳ ನಾರಾಯಣ
2) ಸರೋಜಿನಿ ನಾಯ್ಡು
3) ರವೀಂದ್ರನಾಥ ಠಾಗೋರ್
4) ಗಂಗೂಬಾಯಿ ಹಾನಗಲ್
4✅
ಹಥಿಗುಂಪ ಶಾಸನ ಯಾರ ದಿಗ್ವಿಜಯಗಳ ಬಗ್ಗೆ ತಿಳಿಸುತ್ತದೆ?
1) ಮಯೂರವರ್ಮ
2) ಖಾರವೇಲ
3) ಕೃಷ್ಣದೇವರಾಯ
4) ಇಮ್ಮಡಿ ಪುಲಿಕೇಶಿ
2✅
ಅಶೋಕ ಮಹಾರಾಜನು ಸಾಮ್ರಾಜ್ಯಾದ್ಯಂತ ಸ್ಥಾಪಿಸಿದ ಒಟ್ಟು ಸ್ತೂಪಗಳ ಸಂಖ್ಯೆ ಏಷ್ಟು?
1) 62 ಸಾವಿರ
2) 75 ಸಾವಿರ
3) 84 ಸಾವಿರ
4) 95 ಸಾವಿರ
3✅
"ಮಹಾವಿಭಾಷ" ಇದು...
1) ಒಂದು ಭಾಷೆ
2) ರಾಜನ ಹೆಸರು
3) ಕೃತಿ ಹೆಸರು
4) ಯುದ್ಧ ನಡೆದ ಸ್ಥಳ
3✅
ಇದು ಬೌದ್ಧ ತತ್ವಶಾಸ್ತ್ರದ ಪ್ರಮಾಣ ಬದ್ಧ ವಿಮರ್ಶಾ ಗ್ರಂಥ
https://t.me/joinchat/Et5E5U8iKPoWs2pKYR7Y-g
ಬೀರೇಶ್ವರ:
1). *ಭಾರತ ಪ್ರಜಾಪ್ರಭುತ್ವ ಗಣರಾಜ್ಯ, ಏಕೆಂದರೆ ?*
A. ನ್ಯಾಯಾಂಗ ಸ್ವಾತಂತ್ರ್ಯವಿದೆ
B. ರಾಜ್ಯದ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗುತ್ತದೆ
C. ಕೇಂದ್ರ ಮತ್ತು ಸಂಸ್ಥಾನಗಳ ನಡುವೆ ಅಧಿಕಾರಗಳ ಹಂಚಿಕೆ ಇದೆ
D. ಸಂಸತ್ತಿನ ಪ್ರಾಬಲ್ಯವಿದೆ
👉. 1.B
➖➖➖➖➖➖➖➖➖➖➖
2). *'ಸಮಾಜವಾದಿ' ಎಂಬ ಪದವನ್ನು ಪ್ರಸ್ತಾವನೆಗೆ ಸೇರಿಸಲಾಯಿತು, ಅದರ ಮುಖ್ಯ ಉದ್ದೇಶವೆಂದರೆ ?*
A. ಆರ್ಥಿಕ ಮತ್ತು ರಾಜಕೀಯ ಸ್ಥಾನಮಾನದಲ್ಲಿ ಅಸಮಾನತೆಯನ್ನು ನಿವಾರಿಸುವುದು
B. ರಾಜಕೀಯ ಮತ್ತು ಧಾರ್ಮಿಕ ವ್ಯವಹಾರಗಳಲ್ಲಿ ಅಸಮತೋಲನವನ್ನು ತೆಗೆದುಹಾಕಲಾಗಿದೆ
C. ಆದಾಯ ಮತ್ತು ಸ್ಥಿತಿ ಮತ್ತು ಜೀವನದ ಮಾನದಂಡಗಳಲ್ಲಿ ಅಸಮಾನತೆಗಳನ್ನು ತೊಡೆದುಹಾಕಲು
D. ವರ್ಗ ಆಧಾರಿತ ಸಮಾಜವನ್ನು ತೊಡೆದುಹಾಕಲು
👉 2. A
➖➖➖➖➖➖➖➖➖➖➖
3). *ಸಂವಿಧಾನದ 19 ನೇ ವಿದಿಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ನಿರ್ದಿಷ್ಟವಾಗಿ ಉಲ್ಲೇಖಿಸಲ್ಪಟ್ಟಿಲ್ಲ?*
A. ಭಾಷಣ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯ
B. ಶಸ್ತ್ರಾಸ್ತ್ರ ಇಲ್ಲದೆ ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ
C. ಸ್ವತಂತ್ರವಾಗಿ ಚಲಿಸಲು ಸ್ವಾತಂತ್ರ್ಯ
D. ಪತ್ರಿಕಾ ಸ್ವಾತಂತ್ರ್ಯ
👉 3. D
➖➖➖➖➖➖➖➖➖➖➖
4). *ಭಾರತದ ಸಂವಿಧಾನವು ಅಲ್ಪಸಂಖ್ಯಾತರನ್ನು ಈ ಮೂಲಕ ಗುರುತಿಸುತ್ತದೆ*
A. ಧರ್ಮ
B. ಜಾತಿಗಳು
C. ಜನಸಂಖ್ಯೆ
D. ಬಣ್ಣ
👉 4. A
➖➖➖➖➖➖➖➖➖➖➖
5). *ಒಬ್ಬ ವ್ಯಕ್ತಿಯು ಭಾರತಕ್ಕೆ ಹೊರಗೆ ಜನಿಸಿದರೆ ಸಹ ಅವರ ನಾಗರಿಕನಾಗಬಹುದು ಹೇಗೆಂದರೆ?*
A. ತಂದೆ ಭಾರತದ ನಾಗರಿಕನಾಗಿದ್ದರೆ
B. ತಾಯಿ ಭಾರತದ ನಾಗರಿಕನಾಗಿದ್ದರೆ
C. ವ್ಯಕ್ತಿಯ ಜನನದ ಸಮಯದಲ್ಲಿ ತಂದೆ ಭಾರತದ ನಾಗರಿಕರಾಗಿದ್ದಾರೆ
D. ವ್ಯಕ್ತಿಯ ಜನನದ ಸಮಯದಲ್ಲಿ ತಂದೆ ಅಥವಾ ತಾಯಿ ಭಾರತದ ನಾಗರಿಕರಾಗಿದ್ದಾರೆ
👉 5. D
➖➖➖➖➖➖➖➖➖➖➖
6). *ಭಾರತೀಯ ನಾಗರಿಕರ ಮೂಲಭೂತ ಕರ್ತವ್ಯಗಳನ್ನು ಇವರಿಂದ ಒದಗಿಸಲಾಗಿದೆ*
A. ಸಂವಿಧಾನದ ತಿದ್ದುಪಡಿ
B. ಸುಪ್ರೀಂ ಕೋರ್ಟ್ನ ತೀರ್ಪು
C. ಅಧ್ಯಕ್ಷರು ನೀಡಿದ ಆದೇಶ
D. ಶಾಸನಸಭೆಯಿಂದ ಸಂಸತ್ತು ಸ್ವೀಕರಿಸಿದೆ
👉 6. A
➖➖➖➖➖➖➖➖➖➖➖
7). *ಡಿಸೆಂಬರ್ 1ನ್ನು ಹೀಗೆ ಆಚರಿಸುತ್ತೇವೆ.......*
A. ವಿಶ್ವ ಲಸಿಕಾ ದಿನ
B. ವಿಶ್ವ ಆರೋಗ್ಯ ದಿನ
C. ವಿಶ್ವ ಆಹಾರ ದಿನ
D. ವಿಶ್ವ ಏಡ್ಸ್ ದಿನ
👉 7. D
➖➖➖➖➖➖➖➖➖➖➖
8). *ವಿಶ್ವ ಆರೋಗ್ಯ ದಿನ"ವನ್ನು ಎಂದು ಆಚರಿಸಲಾಗುತ್ತದೆ?*
A. ಜುಲೈ 9
B. ಎಪ್ರೀಲ್ 7
C. ಡಿಸೆಂಬರ್ 14
D. ಮಾರ್ಚ್ 8
👉 8. B
➖➖➖➖➖➖➖➖➖➖➖
9). *"ಮಿಡ್ ನೈಟ್ ಚಿಲ್ಡ್ರನ್" ಇದು ಯಾರ ಕೃತಿಯಾಗಿದೆ?*
A. ಅರುಂಧತಿ ರಾಯ್
B. ಕಿರಣ್ ದೇಸಾಯಿ
C. ಅರವಿಂದ ಅಡಿಗ
D. ಸಲ್ಮಾನ್ ರಶ್ದಿ
👉 9. D
➖➖➖➖➖➖➖➖➖➖➖
10). *ಪುರಿ ಜಗನ್ನಾತ ಜಾತ್ರೆ ಕಂಡುಬರುವುದು ಎಲ್ಲಿ?*
A. ಕಾಶ್ಮೀರ
B. ಕೇರಳ
C. ತ್ರಿಪುರ
D. ಓರಿಸ್ಸಾ
👉 10. D
➖➖➖➖➖➖➖➖➖➖➖
11). *ಈ ಕೆಳಗಿನ ಧಾನ್ಯಗಳಲ್ಲಿ ಹೆಚ್ಚು ಪ್ರೊಟೀನ್ ಒದಗಿಸುವ ಧಾನ್ಯ...*
A. ರಾಗಿ
B. ಬಟಾಣಿ
C. ಹೆಸರು ಬೇಳೆ
D. ಲೆಂಟಲ್
👉 11. A
➖➖➖➖➖➖➖➖➖➖➖
12). *ರೀಗಲ್ ನಕ್ಷತ್ರದ ಬಣ್ಣ ಯಾವುದು...*
A. ನೀಲಿ
B. ಕೆಂಪು
C. ಕಿತ್ತಳೆ
D. ಹಳದಿ..
👉 12. A
➖➖➖➖➖➖➖➖➖➖➖
13). *"ಧ್ರುವ ನಕ್ಷತ್ರ"ದ ಸ್ಥಾನವನ್ನು ಗುರುತಿಸಲು ಯಾವ ನಕ್ಷತ್ರ ಪೂಂಜ ಉಪಯೋಗಿಸಬಹುದು.*
A. ಮಹಾವ್ಯಾದಿ
B. ಕುಂತಿ ಪೂಂಜ
C. ಮಿಥುನ
D. ಕರ್ಕ
👉 13. B
➖➖➖➖➖➖➖➖➖➖➖
14). *ಸಿಪಾಯಿ ದಂಗೆಯ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು?*
A. ಲಾರ್ಡ್ ಕ್ಯಾನಿಂಗ್
B. ಲಾರ್ಡ್ ಡಾಲ್ ಹೌಸಿ
C. ಲಾರ್ಡ್ ಹಾರ್ಡಿಂಜ್
D. ಲಾರ್ಡಾ ಲಿಟ್ಟನ್
👉 14. A
➖➖➖➖➖➖➖➖➖➖➖
15). *ಕೆಳಗಿನವರಲ್ಲಿ ಯಾರ ಬಂಧನದಿಂದ "ಕುಕ ಚಳುವಳಿ" ನಿಂತಿತು?*
A. ಜಸ್ವಂತ್ ಸಿಂಗ್
B ಹರಸಿಂಗ್
C. ರಾಮ್ ಸಿಂಗ್
D. ಭಗತ್ ಜವಹಾರ್ ಮಲ್
👉 15. C
➖➖➖➖➖➖➖➖➖➖➖
16). *ಸಾಮ್ರಾಟ ಬಹದ್ದೂರ್ ಷಾನ ಸೈನ್ಯಕ್ಕೆ ದಂಗೆಯ ನಾಯಕತ್ವ ವಹಿಸಿದ್ದವರು ಯಾರು?*
A. ಜನರಲ್ ಭಕ್ತಖಾನ್
B. ಖಾನ್ ಬಹದ್ದೂರ್ ಖಾನ್
C. ಬಾಬು ಕನ್ವರ್ ಸಿಂಗ್
D. ಅಜೀಮುಲ್
👉 16. A
➖➖➖➖➖➖➖➖➖➖➖
17). *1857ರ ಸಿಪಾಯಿ ದಂಗೆಯಲ್ಲಿ ಕೆಳಗಿನ ಯಾವ ಪ್ರದೇಶ ದಂಗೆಯಿಂದ ಹೊರಗುಳಿದಿತ್ತು?*
A. ಝಾನ್ಸಿ
B. ಚಿತ್ತೂರು
C. ಕಾನ್ಪುರ
D. ಔಧ್
👉 17. B
➖➖➖➖➖➖➖➖➖➖➖
18). *ಗಾಂಧಿಜಿ ತಮ್ಮ ಆತ್ಮಕಥೆ ಯನ್ನು ಯಾವ ಭಾಷೆಯಲ್ಲಿ ಬರೆದರು?*
A. ಹಿಂದಿ
B. ಮರಾಠಿ.
C. ಇಂಗ್ಲಿಷ್
D. ಗುಜರಾತಿ
👉 18. D
➖➖➖➖➖➖➖➖➖➖➖
19). *ಸರೋಜಿನಿ ನಾಯ್ಡು ಪ್ರಕಾರ ಯಾರು ಹಿಂದೂ ಮುಸ್ಲಿಂ ಐಕ್ಯತೆಯ ರಾಯಭಾರಿ?*
A. ಸೈಯದ್ ಅಹಮದ್ ಖಾನ್.
B. ಹಜರತ್ ಮೊಹಾನಿ
C. ಮೌಲಾನಾ ಆಜಾದ್
D. ಮಹಮ್ಮದ್ ಅಲಿ ಜಿನ್ನಾ
👉 19. C
➖➖➖➖➖➖➖➖➖➖➖
20). *ಗಾಂಧಿ ಇರ್ವಿನ್ ಒಪ್ಪಂದವನ್ನು ಈ ಮುಖ್ಯ ಕಾರಣದಿಂದ ಟೀಕಿಸಲಾಗಿದೆ?*
A. ಮತೀಯ ಪ್ರಾತಿನಿಧ್ಯ
B. ಶಾಂತಿಯುತ ಮೆರವಣಿಗೆ ಗಳನ್ನು ತಡೆದಿದುದು
C. ಸ್ವತಂತ್ರ ಹೋರಾಟಗಾರರ ಗಲ್ಲುಶಿಕ್ಷೆಯಿಂದ ರಕ್ಷಿಸಲು ವಿಫಲವಾದುದು
D. ರಾಜಕೀಯ ಬಂಧಿಗಳ ಬಿಡುಗಡೆ
👉 20. C
➖➖➖➖➖➖➖➖➖➖➖
21). *ಈ ಕೆಳಗಿನ ಔರಂಗಜೇಬನ ಮಕ್ಕಳಲ್ಲಿ ಯಾರು ತಂದೆಯ ವಿರುದ್ಧ ಮರಾಠರ ಸಹಾಯ ಕೇಳಿದ್ದನು?*
A. ಅಕ್ಬರ್
B. ಮುಜಂ
C. ಅಜಂ
D. ಕಾಮಬಕ್ಷ್
👉 21. A
➖➖➖➖➖➖➖➖➖➖➖
22). *ಭಾರತದ ಈ ಕೆಳಗಿನ ಪೂರ್ವಾಭಿಮುಖವಾಗಿ ಹರಿಯುವ ನದಿಗಳಲ್ಲಿ ಯಾವುದು ಭೂಸ್ತರವು ಹಳ್ಳವಾಗುವಂತೆ ಕೊರೆದಿರುವಿಕೆಯಿಂದ ಸೀಳು ಕಣಿವೆಯಾಗಿದೆ?*
A. ದಾಮೋದರ್
B. ಮಹಾನದಿ
C. ಸೋನ್
D. ಯಮುನಾ
👉 22. A
➖➖➖➖➖➖➖➖➖➖➖
ಪಿಎಸ್ಐ,ಗ್ರೂಪ್ ಸಿ,ಕೆಸೆಟ್ ಹಾಗೂ ಕೆಎಎಸ್ ನೇಮಕಾತಿ ಚರ್ಚಾಕೂಟ
ಸ್ಪರ್ಧಾ ಕೈಗನ್ನಡಿ(ಚರ್ಚಾಕೂಟ)
https://t.me/joinchat/Et5E5U8iKPoWs2pKYR7Y-g
Q. ರಾಷ್ಟ್ರಪತಿಗಳು ಆರ್ಡಿನೆನ್ಸ್ (ಸುಗ್ರೀವಾಜ್ಞೆ) ಗಳನ್ನು ಈ ಕೆಳಗಿನ ಯಾವ ಸಂದರ್ಭಗಳಲ್ಲಿ ಜಾರಿ ಮಾಡುತ್ತಾರೆ ?
೧. ಒಂದು ಬಿಲ್ ನ ವಿಷಯದಲ್ಲಿ ಉಭಯ ಸದನಗಳು ಏಕಾಭಿಪ್ರಾಯಕ್ಕೆ ಬರದಿದ್ದಾಗ
೨. ಸರ್ಕಾರವು ಪ್ರತಿಪಾದಿಸಿದ ಒಂದು ಬಿಲ್ಲನ್ನು ಉಭಯ ಸದನಗಳು ಅಂಗೀಕರಿಸದಿದ್ದಾಗ
೩. ಒಂದು ಬಿಲ್, ಲೋಕಸಭೆಯಲ್ಲಿ ಒಂದು ವರ್ಷದವರೆಗೆ ಬಾಕಿ ಉಳಿದಿದ್ದಾಗ
೪. ಲೋಕಸಭೆಯು ಸಮಾವೇಶಗೊಳ್ಳದಿದ್ದಾಗ
D✅✅✅🌺🌺🌺
Q. ಡಾ. ಬಿ ಆರ್ ಅಂಬೇಡ್ಕರ್ ಅವರನ್ನು "ಭಾರತದ ಸಂವಿಧಾನ ಶಿಲ್ಪಿ" ಎಂದು ಕರೆದವರು ಯಾರು?
a) ಎಂ.ವಿ ಪೈಲಿ
b) ಮಹಾತ್ಮಾ ಗಾಂಧೀಜಿ
c) ಜವಾಹರಲಾಲ್ ನೆಹರು
d) ಟಿ.ಟಿ ಕೃಷ್ಣಮಾಚಾರಿ
A✅✅✅💐💐💐
Q. ಕೆಳಗಿನವುಗಳಲಲ್ಲಿ ಯಾವ ಕೇಸ್ ನಲ್ಲಿ, ಪೀಠಿಕೆಯು ರಾಜ್ಯಾಂಗದ ಒಂದು ಭಾಗವಲ್ಲವೆಂದು ಸುಪ್ರೀಂಕೋರ್ಟ ನಿರ್ಧರಿಸಿದೆ?
೧. ಬೇರುಬರಿ ಕೇಸು
೨. ಗೋಲಕ್ ನಾಥ್ ಕೇಸು
೩. ಕೇಶವಾನಂದ ಭಾರತಿ ಕೇಸು
೪. ಮೇಲಿನ ಯಾವುದು ಅಲ್ಲ
A🙋♂✅✅💐💐💐
Q. ಈ ಕೆಳಗಿನವುಗಳಲ್ಲಿ ರಾಜ್ಯಗಳಿಗೆ ಮಾತ್ರ ಸಂಬಂಧಿಸಿದವು ಯಾವುವು ?
ಎ. ಮಾರಾಟ ವ್ಯವಸ್ಥೆ
ಬಿ. ನಿಗಮಗಳ ಸ್ಥಾಪನೆ(ತೆರಿಗೆ) ಇತ್ಯಾದಿ
ಸಿ. ಭೂಮಿಯ ತೆರಿಗೆ
ಡಿ. ₹೨೫೦೦ ಮೀರದಂತಹ ವೃತ್ತಿ ತೆರಿಗೆ
೧. ಎ,ಸಿ,ಡಿ
೨. ಎ,ಬಿ,ಡಿ
೩. ಬಿ,ಸಿ,ಡಿ
೪. ಎ,ಬಿ
A✅✅💐💐💐
Q. ಆಯೋಗ ನೀತಿ ಅಧ್ಯಕ್ಷ, ಸದಸ್ಯರಿಗೆ ಸಂಬಂಧಿಸಿದ ವಿಷಯದಲ್ಲಿ ಈ ಕೆಳಗಿನ ಅಂಶಗಳಲ್ಲಿ ಯಾವುದು ಸರಿ ?
ಎ. ಅಧ್ಯಕ್ಷರಿಗೆ ಪ್ರಜಾಸಂಬಂಧಿತ ವಿಷಯಗಳಲ್ಲಿ ಅನುಭವವಿರಬೇಕು
ಬಿ. ಸದಸ್ಯರು ನ್ಯಾಯಮೂರ್ತಿಗಳಿಗೆ ಇರಬೇಕಾದ ಅರ್ಹತೆಯನ್ನು ಪಡೆದಿರಬೇಕು
ಸಿ. ಸದಸ್ಯರು ಅರ್ಥಶಾಸ್ತ್ರದಲ್ಲಿ ವಿಶೇಷ ಪರಿಜ್ಞಾನವನ್ನು ಹೊಂದಿರಬೇಕು
ಡಿ. ಸದಸ್ಯರು ದೇಶರಕ್ಷಣೆಯ ವಿಷಯದಲ್ಲಿ ಉನ್ನತ ಬಾಧ್ಯತೆಗಳನ್ನು ನಿರ್ವಹಿಸಿರಬೇಕು
C✅✅👌👌😳
Q. ಈ ಕೆಳಗಿನವುಗಳಲ್ಲಿ ಕೇಂದ್ರ ಸರ್ಕಾರಕ್ಕೆ ಪೂರ್ತಿಯಾಗಿ ಸೇರುವ ತೆರಿಗೆಗಳ ಪಟ್ಟಿಗೆ ಸೇರುವಂತಹ ಅಂಶ ಯಾವುದು ?
೧. ಆದಾಯ ತೆರಿಗೆಯ ಮೇಲಿನ ಸರ್ ಚಾರ್ಜ್
೨. ವಿವಿಧ ಬಿಲ್ ಗಳ ಮೇಲೆ ವಿಧಿಸುವ ಸ್ಟ್ಯಾಂಪ್ ಡ್ಯೂಟಿ
೩. ಕಸ್ಟಮ್ಸ್ ಡ್ಯೂಟಿ
೪. ಕಾರಪೋರೇಶನ್ ತೆರಿಗೆ
B✅✅✅💐💐💐💐
Q. ಈ ಕೆಳಗಿನ ಯಾವ ಕಾಯ್ದೆಯು ಭಾರತದ ಕೇಂದ್ರೀಯ ಆಡಳಿತಕ್ಕೆ ಕಾರಣವಾಗಿದೆ?
ಎ. ರಗ್ಯುಲೇಟಿಂಗ್ ಕಾಯ್ದೆ ೧೭೭೩
ಬಿ. ಚಾರ್ಟರ್ ಕಾಯ್ದೆ ೧೭೯೩
ಸಿ. ಭಾರತ ಸರ್ಕಾರಿ ಕಾಯ್ದೆ ೧೮೫೮
ಡಿ. ಭಾರತ ಕೌನ್ಸಿಲ್ ಕಾಯ್ದೆ ೧೮೬೧
A✅✅✅💐💐💐
Q. ಈ ಕೆಳಗಿನ ಯಾವ ಕಾಯ್ದೆಯು ಸುಪ್ರಿಂಕೋರ್ಟನ್ನು ಕೊಲ್ಕತ್ತದಲ್ಲಿ ಸ್ಥಾಪಿಸಲು ಅವಕಾಶ ನೀಡಿತು?
ಎ. ೧೭೮೬ ಕಾಯ್ದೆ
ಬಿ. ಭಾರತದ ಸರ್ಕಾರಿ ಕಾಯ್ದೆ- ೧೮೫೮
ಸಿ. ರೆಗ್ಯುಲೇಟಿಂಗ್ ಕಾಯ್ದೆ - ೧೭೭೩
ಡಿ. ಪಿಟ್ ಇಂಡಿಯಾ ಕಾಯ್ದೆ - ೧೭೮೪
C✅✅✅💐💐💐
Q. ಯಾವ ಕಾಯ್ದೆಯ ಗೌರ್ವನರ್ ಜನರಲ್ ಸಮಿತಿಯ ಸದಸ್ಯರ ಸಂಖೆಯನ್ನು ೪ ರಿಂದ ೩ ಕ್ಕೆ ಇಳಿಸಿತು?
ಎ. ಭಾರತದ ಕೌನ್ಸಿಲ್ ಕಾಯ್ದೆ - ೧೮೯೨
ಬಿ. ಭಾರತದ ಕೌನ್ಸಿಲ್ ಕಾಯ್ದೆ - ೧೯೦೯
ಸಿ. ಭಾರತದ ಕೌನ್ಸಿಲ್ ಕಾಯ್ದೆ - ೧೮೬೧
ಡಿ. ಪಿಟ್ ಇಂಡಿಯಾ ಕಾಯ್ದೆ - ೧೭೮೪
D✅✅✅💐💐💐👌👌👌
Q. ಭಾರತದ ಪ್ರಥಮ ಗೌರ್ವನಲ್ ಜನರಲ್ ಆಗಿ ನೇಮಕಗೊಂಡವರು ಯಾರು?
ಎ. ಲಾರ್ಡ್ ವಾರನ್ ಹೇಸ್ಟಿಂಗ್
ಬಿ. ಲಾರ್ಡ್ ಡಾಲ್ ಹೌದು
ಸಿ. ಲಾರ್ಡ್ ವಿಲಿಯಂ ಬೆಂಟಿಂಗ್
ಡಿ. ಲಾರ್ಡ್ ಕರ್ಜನ್
C✅✅✅💐💐👌👌👌
https://t.me/joinchat/Et5E5U8iKPoWs2pKYR7Y-g
💐೨~೨೦ ರಿಂದ ೨~೪೦ ರ ವರೆಗೆ ನಡೆದ ಕ್ವಿಜ್💐
ಸೂರ್ಯನ ಸುತ್ತ ಬಲದಿಂದ ಎಡಕ್ಕೆ ಸುತ್ತುವ ಗ್ರಹ
ಶುಕ್ರ
ಶನಿ
ಭೂಮಿ
ಯುರೇನಸ್
A✔️
ಅತಿ ದೊಡ್ಡ ಕ್ಷುದ್ರ ಗ್ರಹ
ವೆಸ್ತಾ
ಜೂನೊ
ಸೀರೀಸ್
ಪಲ್ಲಾಸ್
C✔️
ನೀರಿನ ಆಳ ಕಂಡುಹಿಡಿಯಲು ಬಳಸುವ ಸಾಧನ
ರೈನ್ ಗೇಜ್
ಫ್ಯಾಧಮ್
ರಡಾರ್
ದಿಕ್ಸೂಚಿ
B✔️
ಪ್ರಪಂಚದ ವಿಶಾಲವಾದ ದ್ವೀಪ
ಗ್ರೀನ್ ಲ್ಯಾಂಡ್
ಶ್ರೀಲಂಕಾ
ಅಂಡಮಾನ್
West indies
A✔️
ಬ್ರಹ್ಮಪುತ್ರ ನದಿಯ ಉಪನದಿಯಲ್ಲದಿರುವುದು ಯಾವುದು
ದಿಸ್ಸಾಂಗ್
ಧಿಂಗ್
ತೀಸ್ತಾ
ಮೇಘನಾ
D✔️
ಪ್ರಪಂಚದ ಅತಿದೊಡ್ಡ ಅಂತರ್ನದಿ ದ್ವೀಪ
ಮಜೂಲಿ
ಮಡಗಾಸ್ಕರ್
West indies
Srilanka
A✔️
ಉತ್ಕೃಷ್ಟ ದರ್ಜೆಯ ಕಲ್ಲಿದ್ದಲು ಯಾವುದು
ಬಿಟುಮಿನಸ್
ಪೀಟ್
ಲಿಗ್ನೈಟ್
ಆಂಥ್ರಸೈಟ್
D✔️
ಭಾರತದಲ್ಲಿ ಹೇರಳವಾಗಿ ದೊರೆಯುವ ಕಲ್ಲಿದ್ದಲು ಯಾವುದು
ಬಿಟುಮಿನಸ್
ಪೀಟ್
ಲಿಗ್ನೈಟ್
ಆಂಥ್ರಸೈಟ್
A✔️
ಹೆಚ್ಚು ಗ್ರಾಮೀಣ ಜನಸಂಖ್ಯೆ ಹೊಂದಿರುವ ಭಾರತದ ಜಿಲ್ಲೆ
ನಲ್ಲೂರು (andrapradesh)
ಎರ್ನಾಕುಲಂ (kerala)
ದೆಮಾರೆಂಜ್ (Assam)
ಬೀದರ್ ( Karnataka)
C✔️
ಕರ್ನಾಟಕದ ಹೆಬ್ಬಾಗಿಲು
ಮಂಗಳೂರು
ಮಲ್ಪೆ
ಕಾರವಾರ
ಅಂಕೋಲ
A✔️
ಭಾರತದ ಮೊದಲ ರೈಲು ಬಂಡಿಯ ಹೆಸರೇನು
ಲಿಟಲ್ ಮ್ಯಾನ್
ಪೇರಿ ಕ್ವೀನ್
ಫ್ಯಾಟ್ ಮ್ಯಾನ್
ವಿಕ್ಟೋರಿಯ ಎಕ್ಸ್ ಪ್ರೆಸ್
B✔️
Tq all🙏🙏🙏
https://t.me/joinchat/Et5E5U8iKPoWs2pKYR7Y-g
ಸ್ಪರ್ಧಾ ಕೈಗನ್ನಡಿ:
ಸಂಜೆ ೭ ಗಂಟೆಯಿಂದ ೮ ಗಂಟೆಯವರೆಗೆ ಸ್ಪರ್ಧಾ ಕೈಗನ್ನಡಿ ಗುಂಪಿನಲ್ಲಿ ನಡೆದಂತಹ ಕ್ವಿಜ್
ಬೀರೇಶ್ವರ
1. The Union government has launched a campaign to free India from which terminal disease?
a) Cancer
b) HIV/AIDS
c) Tuberculosis
d) Dengue
C👌👌✔️
2. Which state government is going to make 'adulteration of milk' a non-bailable offence?
a) Gujarat
b) Maharashtra
c) Karnataka
d) Madhya Pradesh
B✔️
3. The National Conference on Counterfeiting & Role of Enforcement Agencies is scheduled to be held in which city?
a) New Delhi
b) Pune
c) Hyderabad
d) Kochi
A✔️
4. Which state government has issued a temporary ban on trekking in forest areas?
a) Maharashtra
b) Karnataka
c) Telangana
d) Kerala
D✔️✔️✔️
5. Which country’s parliament has passed a law to limit cash deals?
a) Iran
b) Israel
c) India
d) Venezuela
B✔️
6. The Supreme Court has extended the March 31 deadline for Aadhaar linking till when?
a) July 31
b) May 31
c) August 31
d) None of the above
D✔️✔️
ಶಿವಪ್ಪ ನಾಯಕನ ಶಿಸ್ತು ಏತಕ್ಕೆ ಪ್ರಸಿದ್ದಿಯಾಗಿದೆ?
A. ಭೂಕಂದಾಯ
B. ತೆರಿಗೆ
C. ಸೈನಿಕ ಶಿಸ್ತು
D. ವ್ಯಾಪಾra
A✔️
ಟಿಪ್ಪುವಿನ ಕನಸುಗಳು" ನಾಟಕವನ್ನು ಬರೆದವರು ಯಾರು ?*
A. ಗೋವಿಂದಪೈ
B. ಪು.ತಿ.ನ
C. ಮಾಸ್ತಿ ವೆಂಕಟೇಶ ಅಯ್ಯಂಗಾರ್
D. ಗಿರೀಶ್ ಕಾರ್ನಾಡ್
D✔️👌
ಈ ಕೆಳಗಿನ ಯಾವುದು ಸರಿಯಾದ ಹೊಂದಾಣಿಕೆಯಾಗಿದೆ.*
1) ವಿಟಮಿನ್ ಎ ಎ) ಥೆಯಾಮಿನ್
2) ವಿಟಮಿನ್ ಬಿ1 ಬಿ) ಅಸ್ಕಾರ್ಬಿಕ್ ಆಮ್ಲ
3) ವಿಟಮಿನ್ ಸಿ ಸಿ) ರೆಟಿನಾಲ್
4) ವಿಟಮಿನ್ ಡಿ ಡಿ) ಕ್ಯಾಲ್ಸಿಫೆರಾಲ್
5) ವಿಟಮಿನ್ ಕೆ ಇ) ಫೈಲೋಕ್ವಿನಿನ್
A) 1-A, 2-B, 3-C, 4-D, 5-E
B) 1-A, 2-B, 3-D, 4-E, 5-C
C) 1-C, 2-A, 3-B, 4-D, 5-E
D) 1-E, 2-B, 3-C, 4-D, 5-A
C👌✔️✔️
ಬ್ರೆಡ್ ನಲ್ಲಿ ಬಳಸುವ ಈಸ್ಟ್ ಒಂದು?*
A) ಸಸ್ಯ
B) ಬೀಜ
C) ಬ್ಯಾಕ್ಟೀರಿಯಾ
D) ಶಿಲೀಂಧ್ರ
D✔️✔️✔️
ಈ ಕೆಳಗಿನ ಯಾವ ಘಟನೆಯು ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ?
A) ಹಸಿರುಮನೆ ಪರಿಣಾಮ
B) ಮುಂಗಾರು
C) ಕಲ್ಲಿದ್ದಲು ಗಣಿಗಳಲ್ಲಿ ಬೆಂಕಿ
D) ವಾಣಿಜ್ಯ ಮಾರುತಗಳು
A✔️
ಭತ್ತದ ಗದ್ದೆಯಿಂದ ಬಿಡುಗಡೆಯಾಗುವ ಮಲೀನಕಾರಕ ವಸ್ತು ಯಾವುದು ?*
A. ಸೀಸ
B. ಮಿಥೇನ್
C. ಕ್ಯಾಡ್ಮೀಯಂ
D. ಯಾವುದು ಅಲ್ಲಾ
B✔️👌👌
ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಗೆ ಯಾವ ಅನಿಲವನ್ನು ಬಳಸಿಕೊಳ್ಳುತ್ತವೆ?
A) ಇಂಗಾಲದ ಡೈ ಆಕ್ಸೈಡ್
B) ಆಮ್ಲಜನಕ
C) ಸಾರಜನಕ
D) ಹೀಲಿಯಂ
A✔️
PM Narendra Modi and French President inaugurated 75 MW Solar Plant in which State?
a) Haryana
b) West Bengal
c) Punjab
d) Uttar Pradesh
D👌✔️✔️
The Border Security Force recently launched the first-ever crime-free zone along the international border between India and which county?
a) China
b) Sri Lanka
c) Bangladesh
d) Bhutan
C✔️✔️👌
Which online payment service provider became the official umpire partner of the Indian Premier League for 5 years?
a) Mobikwik
b) Paytm
c) AirtelMoney
d) JioMoney
B✔️✔️👌
India announced how much amount of line of credit to support 27 solar power projects in 15 countries at the Founding Conference of the International Solar Alliance (ISA-2018)?
a) USD 1.4 billion
b) USD 2.0 billion
c) USD 2.4 billion
d) USD 3.0 billion
A👌👌✔️✔️🍉🍉🍉
Name the famous French fashion designer who passed away recently?
a) Christian Dior
b) Hubert de Givenchy
c) Yves Saint Laurent
d) Christobal Balenciaga
B👌👌👌🍌🍌
Which country recently abolished two-term limit for its President?
a) China
b) Japan
c) Armenia
d) Maldives
A✔️✔️✔️
ಇಟಾಯಿ ಇಟಾಯಿ ರೋಗ" ಈಕೇಳಗಿನ ಯಾವುದರ ಹೆಚ್ಚಳದಿಂದ ಬರುತ್ತದೆ*
A. ಪಾದರಸ
B. ಕ್ಯಾಡ್ಮೀಯಂ
C. ಪ್ಲೋರೈಡ್
D. ಸಿಸ
B✔️✔️✔️
ಕುಡಿಯುವ ನೀರಿನಲ್ಲಿ ಇದರ ಅಧಿಕಾಂಶದಿಂದ "ಬ್ಲ್ಯೂಬೇಬಿ" ಸಿಂಡ್ರೋಮ್" ಉಂಟಾಗುತ್ತದೆ*
A) ಫಾಸ್ಫೇಟ್
B) ಸಲ್ಫೇಟ್
C) ಕಾರ್ಬೋನೇಟ್ಸ್
D) ನೈಟ್ರೇಟ್
D✔️✔️✔️
ಈ ಮುಂದೆ ಕಾಣಸಲ್ಪಟ್ಟಿರುವ ಯಾವ ರಾಸಾಯನಿಕ ವಸ್ತುವಿನಿಂದ ಕುಡಿಯುವ ನೀರು ಕಲುಷಿತವಾದಲ್ಲಿ 'ಬ್ಲಾಕ್ ಪುಟ್'ರೋಗಕ್ಕೆ ಕಾರಣವಾಗುವುದು?*
A) ಕ್ಯಾಲ್ಸಿಯಂ
B) ಪಾದರಸ
C) ಆರ್ಸೆನಿಕ್
D) ನೈಟ್ರೇಟ್ಸ್
C✔️✔️
ಹಿಮೋಗ್ಲೋಬಿನ್ ನ ಮುಖ್ಯ ಕಾರ್ಯ*
A. ಆಕ್ಸಿಜನ್ ಸಾಗಣೆ
B. ಬ್ಯಾಕ್ಟೀರಿಯಾ ನಾಶ
C. ಅನೇಮಿಯಾ ತಡೆಗಟ್ಟುವಿಕೆ
D. ಶಕ್ತಿ ಬಳಕೆ
A✔️✔️
ಕನ್ನಡವನ್ನು 'ಸುಲಿದ ಬಾಳೆಯ ಹಣ್ಣಿನಂದದಿ ಕಳಿದ ಸಿಗುರಿನ ಕಬ್ಬಿನಂದದಿ ಎಂದು ಕೊಂಡಾಡಿದವರು.*
A. ಕಿಟ್ಟೆಲ್
B. ಹಂಪನಾ
C. ಶ್ರೀವಿಜಯ್
D. ಮಾಹಾಲಿಂಗರಂಗ ಕವಿ
D✔️
ಗಾಯಿತ್ರಿ ಮಂತ್ರವು ಯಾವ ವೇದದಲ್ಲಿ ಕಂಡುಬರುತ್ತದೆ?*
A. ಋಗ್ವೇದ
B. ಯಜುರ್ವೇದ
C. ಸಾಮವೇದ
D. ಅಥರ್ವಣವೇದ
A✔️
ಷಹಜಹಾನ್ ನಿರ್ಮಿಸಿದ "ಮೋತಿ ಮಸೀದಿ" ಎಲ್ಲಿದೆ ?*
A. ದೆಹಲಿ
B. ಪತ್ತೆಪುರ ಸಿಕ್ರಿ
C. ಲಾಹೋರ್
D. ಆಗ್ರಾ
B✔️✔️✔️
ಕೃಷ್ಣದೇವರಾಯನ ಯಾರ ಸಮಕಾಲೀನನಾಗಿದ್ದ ನ್ನು ?
A. ಅಕ್ಬರ್
B. ಫಿರೋಜ್
ಶಾ ತುಘಲಕ್
C. ಬಾಬರ್
D. ಅಲ್ಲಾವುದ್ದಿನ್ ಖಿಲ್ಜಿ
C✔️
ಕೆಳಗಿನ ಯಾವ ದೊರೆಯನ್
ನು "ಲಾಕ್ ಭಕ್ಷ" ಎಂದ
ು ಕರೆಯುತ್ತಾರೆ ?*
A. ಇಲ್ತಮಿಶಾ
B. ಕುತುಬುದ್ದಿನ ಐಬಕ್
C. ಬಲ್ಬ್ನ್
D. ಅಲ್ಲಾವುದ್ದಿನ್ ಖಿಲ್ಜಿ
B✔️✔️
ಈ ಕೆಳಗಿನ ಸಂವಿಧಾನದ ಯಾವ ತಿದ್ದುಪಡಿಯು ಪ್ರಧಾನ ಮಂತ್ರಿಯನ್ನೂ ಒಳಗೊಂಡಂತೆ ಮಂತ್ರಿ ಪರಿಷತ್ತಿನಲ್ಲಿ ಒಟ್ಟು ಸಚಿವರ ಸಂಖ್ಯೆ ಯು ಸಂಸತ್ತಿನ ಒಟ್ಟು ಸದಸ್ಯರ ಶೇಕಡಾ ಹದಿನೈದನ್ನು ಮೀರಬಾರದು ಎಂದು ಹೇಳುತ್ತದೆ?*
A. 90ನೇ
B. 91ನೇ
C. 92ನೇ
D. 93ನೇ
B✔️✔️
No comments:
Post a Comment