Questions On GK
1. *ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ?*
1. ಭಾರತದ ಪ್ರಧಾನಿ ನೆಹರೂ ಮತ್ತು ಚೀನಾ ಅಧ್ಯಕ್ಷ ಚೌ.ಎನ್.ಲಾಯ್ ರ ನಡುವೆ ಪಂಚಶೀಲ ಒಪ್ಪಂದವಾಯಿತು
2. ವಾಜಪೇಯಿಯವರು ಪ್ರಧಾನಿಯಾಗಿದ್ದ ಭಾರತದ ಪ್ರಥಮ
ಅಣು ಪರೀಕ್ಷೆ ನಡೆಸಲಾಯಿತು.
3. ಪ್ರಸುತ್ತ ಲೋಕಸಭೆಯ ಉಪಸಭಾಪತಿಯಾಗಿರುವ ಎಂ
ತಂಬಿದೋರೈರವರು ಡಿ.ಎಂ.ಕೆ ಪಕ್ಷದವರಾಗಿದ್ದಾರೆ.
4. ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಕೃಷ್ಣಾ ಮೆನನ್
ರಕ್ಷಣಾ ಸಚಿವರಾಗಿದ್ದರು.
A. ಆಯ್ಕೆ 1ಮತ್ತು 4 ಮಾತ್ರ.
B. ಆಯ್ಕೆ 1ಮತ್ತು 2 ಮಾತ್ರ.
C. ಆಯ್ಕೆ 2 ಮತ್ತು 3 ಮಾತ್ರ.◆◇
D. ಆಯ್ಕೆ 1 ಮತ್ತು 2 ಮತ್ತು 4 ಮಾತ್ರ.
1. *ಪ್ರಸ್ತುತ ಸುಪ್ರೀಂಕೋರ್ಟನ್ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?*
1. 29+1.
2. 30+1.■■
3. 31+1.
4. 39+1.
2. *ಪ್ರಸ್ತುತ ದೇಶದಲ್ಲಿರುವ ಒಟ್ಟು ಹೈಕೋರ್ಟಗಳ ಸಂಖ್ಯೆ ಎಷ್ಟು?*
1. 20.
2. 22.
3. 24.■■
4. 30.
3. *ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?*
1. ಬಾಂಬೆ ಹೈಕೋರ್ಟ್.
2. ಅಲಹಾಬಾದ್ ಹೈಕೋರ್ಟ್.
3. ಕರ್ನಾಟಕ ಹೈಕೋರ್ಟ್.
4. ಕಲ್ಕತ್ತ ಹೈಕೋರ್ಟ್.■■
4. *ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು?*
1. ಉತ್ತರಪ್ರದೇಶ.
2. ತೆಲಂಗಾಣ.
3. ಪಂಜಾಬ.
4. ಹರಿಯಾಣಾ.■■
5. *ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?*
1. 39+1.■■
2. 40+1.
3. 30+1.
4. ಮೇಲಿನ ಯಾವುದು ಅಲ್ಲ.
6. *ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?*
1. ಫಾತೀಮಾ ಬೀವಿ.
2. ವಿ.ಎಸ್.ರಮಾದೇವಿ.
3. ಲೈಲಾಸೇಠ್.
4. ಮಂಜುಳಾ ಚೆಲ್ಲೂರ್.■■
7. *ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?*
1. 1882.
2. 1884.■■
3. 1886.
4. 1888.
8. *ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?*
1. 217.■■
2. 214.
3. 231.
4. 226.
9. *ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಧೀಶರ ವೇತನವೆಷ್ಟು?*
1. 1,00000 ರೂ,ಗಳು.■■
2. 90.000 ರೂ,ಗಳು.
3. 80,000 ರೂ,ಗಳು.
4. 50,000 ರೂ,ಗಳು.
10. *ಉಪರಾಷ್ಟ್ರಪತಿಗಳ ವೇತನವೆಷ್ಟು?*
1. 1,50,000 ರೂ,ಗಳು.
2. 1,25,000 ರೂ,ಗಳು.■■
3. 1,00000 ರೂ,ಗಳು.
4. 50,000 ರೂ,ಗಳು.
11. *ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?*
1. 59 ನೇ ವಿಧಿ.
2. 60 ನೇ ವಿಧಿ.
3. 61 ನೇ ವಿಧಿ.●●
4. 64 ನೇ ವಿಧಿ.
12. *ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?*
1. ರಾಷ್ಟ್ರಪತಿಗಳು.
2. ಉಪರಾಷ್ಟ್ರಪತಿಗಳು.
3. ಲೋಕಸಭೆಯ ಸ್ಪಿಕರ್.●●
4. ಪ್ರಧಾನಮಂತ್ರಿಗಳು.
13. *ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?*
1. 1 ಸಲ.
2. 2 ಸಲ.
3. 3 ಸಲ.●●
4. 4ಸಲ.
14. *ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?*
1. ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.
2. ಅರ್ಟಾನಿ ಜನರಲ್.●●
3. ಸಾಲಿಟರ್ ಜನರಲ್.
4. ಯಾರೂ ಅಲ್ಲ.
15. *ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?*
1. ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.
2. ಅರ್ಟಾನಿ ಜನರಲ್.●●
3. ಸಾಲಿಟರ್ ಜನರಲ್
4. ಕೇಂದ್ರ ಹಣಕಾಸು ಕಾರ್ಯದರ್ಶಿ.
16. *ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?*
1. ಉತ್ತರ ಪ್ರದೇಶ.
2. ಜಮ್ಮು ಕಾಶ್ಮೀರ.
3. ಪಂಜಾಬ.●●
4. ಯಾವುದು ಅಲ್ಲ.
17. *ಈ ಕೆಳಗಿನ ಯಾವ ವರ್ಷದಲ್ಲಿ ರಾಷ್ಟ್ರಿಯ ತುರ್ತು ಪರಿಸ್ಥಿತಿ ಘೋಷಿಸಿಲ್ಲ.*
1. 1999.●●
2. 1975.
3. 1971.
4. 1962.
18. *ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?*
1. ಹೈದ್ರಾಬಾದ.●●
2. ದೆಹಲಿ.
3. ಶಿಮ್ಲಾ.
4. ಕಲ್ಕತ್ತ.
19. *ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?*
1. 02.
2. 04.●●
3. 13.
4. 15.
20. *ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?*
1. 08.
2. 10.
3. 12.●●
4. 14.
21. *ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?*
1. 26 ಜನೆವರಿ 1950.
2. 9 ಡಿಸೆಂಬರ್ 1948.
3. 26 ನವೆಂಬರ್ 1949.●●
4. ಯಾವುದು ಅಲ್ಲ.
22. *ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?*
1. 100.●●
2. 97.
3. 90.
4. ಯಾವುದು ಅಲ್ಲ.
23. *ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?*
1. ಆಸ್ಟ್ರೇಲಿಯಾ.
2. ಐರ್ಲೆಂಡ್.
3. ಕೆನಡಾ.
4. ಅಮೆರಿಕಾ.●●
24. *ಈ ಕೆಳಗಿನ ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?*
1. ಕೇಶವಾನಂದ ಪ್ರಕರಣ.
2. ಗೋಲಕನಾಥ ಪ್ರಕರಣ.●●
3. ಬೇರುಬಾರಿ ಪ್ರಕರಣ.
4. ವೀರಭಾರತಿ ಪ್ರಕರಣ.
25. *ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?*
1. ಸಚ್ಚಿದಾನಂದ ಸಿನ್ಹಾ.
2. ಜೆ.ಬಿ.ಕೃಪಲಾನಿ.
3. ಸರ್ದಾರ್ ವಲ್ಲಭಭಾಯಿ ಪಟೇಲ್.●●
4. ಬೆನೆಗಲ್ ರಾಮರಾವ್.
26. *1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?*
1. 41 ನೇ ತಿದ್ದುಪಡಿ.
2. 42 ನೇ ತಿದ್ದುಪಡಿ.
3. 43 ನೇ ತಿದ್ದುಪಡಿ.
4. 44 ನೇ ತಿದ್ದುಪಡಿ.●●
27. *ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?*
1. ಡಾ.ಅಂಬೇಡ್ಕರ್.●●
2. ರಾಜೇಂದ್ರ ಪ್ರಸಾದ.
3. ಇಂದಿರಾ ಗಾಂಧಿ.
4. ಮುರಾರ್ಜಿ ದೇಸಾಯಿ.
28. *ಷೆರ್ಷರಿಯೋ ಇದೊಂದು ____.*
1. ಯಾವುದೇ ಕಾರಣ ನೀಡದೆ ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ ಹೊರಡಿಸುವ ರಿಟ್.
2. ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್.●●
3. ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಪಡಿಸುವ & ತಡೆಹಿಡಿಯುವ ರಿಟ್.
4. ಒಬ್ಬ ಸಾರ್ವಜನಿಕ ಅಧಿಕಾರಿ ಕಾರಣ ನೀಡದೆ ಸಾರ್ವಜನಿಕರ ಕೆಲಸ ಮಾಡಲು
No comments:
Post a Comment